<?xml version='1.0' encoding='UTF-8'?><?xml-stylesheet href="http://www.blogger.com/styles/atom.css" type="text/css"?><feed xmlns='http://www.w3.org/2005/Atom' xmlns:openSearch='http://a9.com/-/spec/opensearchrss/1.0/' xmlns:georss='http://www.georss.org/georss' xmlns:gd='http://schemas.google.com/g/2005' xmlns:thr='http://purl.org/syndication/thread/1.0'><id>tag:blogger.com,1999:blog-1576057856166094481</id><updated>2011-12-03T05:40:13.162+05:30</updated><category term='ನೀನೇ ಬರೀ ನೀನೇ'/><category term='ಸೋನು ನಿಗಮ್'/><category term='ಮನೋಮೂರ್ತಿ'/><category term='ಜಯಂತ್ ಕಾಯ್ಕಿಣಿ'/><category term='Neene bari neene'/><category term='ಬುಗುರಿ'/><category term='Sonu Nigam'/><category term='Manomurthy'/><category term='Jayanth Kaikini'/><title type='text'>ಅಂತರಾಳದ ಮಾತು</title><subtitle type='html'>ನನಗೂ ನನ್ನ ಮನಸ್ಸಿಗೂ ಇರುವುದೊಂದೇ ಸೇತು..</subtitle><link rel='http://schemas.google.com/g/2005#feed' type='application/atom+xml' href='http://antharaaladamaathu.blogspot.com/feeds/posts/default'/><link rel='self' type='application/atom+xml' href='http://www.blogger.com/feeds/1576057856166094481/posts/default?max-results=100'/><link rel='alternate' type='text/html' href='http://antharaaladamaathu.blogspot.com/'/><link rel='hub' href='http://pubsubhubbub.appspot.com/'/><author><name>ಸೂರ್ಯಕಿರಣ್ ಜೋಯಿಸ್</name><uri>http://www.blogger.com/profile/09147904708336721681</uri><email>noreply@blogger.com</email><gd:image rel='http://schemas.google.com/g/2005#thumbnail' width='33' height='26' src='http://2.bp.blogspot.com/_eTMHOj0bm14/TFPEbOcI3HI/AAAAAAAAHn0/-sCPI8Pbq0k/S220/Clipboard01.jpg'/></author><generator version='7.00' uri='http://www.blogger.com'>Blogger</generator><openSearch:totalResults>38</openSearch:totalResults><openSearch:startIndex>1</openSearch:startIndex><openSearch:itemsPerPage>100</openSearch:itemsPerPage><entry><id>tag:blogger.com,1999:blog-1576057856166094481.post-6598672567704396325</id><published>2011-09-01T10:48:00.000+05:30</published><updated>2011-09-01T10:48:15.668+05:30</updated><title type='text'>ಧಾವಂತ</title><content type='html'>&lt;div dir="ltr" style="text-align: left;" trbidi="on"&gt;ಅರ್ಧಮರ್ಧ ಮುಗಿದ ಮೇಲುಸೇತುವೆ&lt;br /&gt;ಭೂಸ್ಪರ್ಶ ಕಾಣದ ಆ ಎರಡು ತುದಿಗಳು&lt;br /&gt;ಪಾಳು ಬಿದ್ದ ಕಟ್ಟಡದ ಕಳೆ ಹೊತ್ತು&lt;br /&gt;ಆಗಸವ ದಿಟ್ಟಿಸುತ ಚಾಚಿಕೊಳ್ಳುತಿವೆ&lt;br /&gt;ಒಂದರ ಪಕ್ಕ ಒಂದರಂತೆ ಕಾಂಕ್ರೀಟು ಬಂಡೆಗಳು&lt;br /&gt;ತುತ್ತ ತುದಿಯಲಿ ನಿಂತಿರುವ ಟೋಪಿಧಾರಿ&lt;br /&gt;ಕಿವಿಗೊತ್ತಿಕೊಂಡು ಮೊಬೈಲು&lt;br /&gt;ಮುಂದದಾವುದೋ ಒಂದು ದಿನ&lt;br /&gt;ಟಾರು, ಬಿಳಿಯ ಬಿರುಕು-ರೇಖೆ ಬಳಿಸಿಕೊಂಡು&lt;br /&gt;ಚತುಷ್ಪಥ ಹೆದ್ದಾರಿಯೆಂದು ಸಂಭಾವಿತಗೊಳ್ಳುವ&lt;br /&gt;ಆ ಮೇಲುಸೇತುವೆಯ ಮೇಲೆ ಮನಬಂದಲ್ಲಿ&amp;nbsp;ಓಡಾಡಲು&lt;br /&gt;ಯಾರ ಅಪ್ಪಣೆಯೂ ಬೇಕಿಲ್ಲ ಅವನಿಗೆ&lt;br /&gt;ಮಳೆ ಹೊಯ್ದು ಕಿಕ್ಕಿರಿದ ಕೆಳರಸ್ತೆಯಲಿ&lt;br /&gt;ಕೊಸರಾಡುತ್ತಿರುವ ವಾಹನಗಳಿಗೆ&lt;br /&gt;ಅವನ ಕುರಿತು ಹೊಟ್ಟೆಯುರಿದುಕೊಳ್ಳಲೂ ವೇಳೆಯಿಲ್ಲ!&lt;br /&gt;&lt;br /&gt;-೫ ಆಗಸ್ಟ್ ೨೦೧೧&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/1576057856166094481-6598672567704396325?l=antharaaladamaathu.blogspot.com' alt='' /&gt;&lt;/div&gt;</content><link rel='replies' type='application/atom+xml' href='http://antharaaladamaathu.blogspot.com/feeds/6598672567704396325/comments/default' title='Post Comments'/><link rel='replies' type='text/html' href='http://www.blogger.com/comment.g?blogID=1576057856166094481&amp;postID=6598672567704396325' title='0 Comments'/><link rel='edit' type='application/atom+xml' href='http://www.blogger.com/feeds/1576057856166094481/posts/default/6598672567704396325'/><link rel='self' type='application/atom+xml' href='http://www.blogger.com/feeds/1576057856166094481/posts/default/6598672567704396325'/><link rel='alternate' type='text/html' href='http://antharaaladamaathu.blogspot.com/2011/09/blog-post.html' title='ಧಾವಂತ'/><author><name>ಸೂರ್ಯಕಿರಣ್ ಜೋಯಿಸ್</name><uri>http://www.blogger.com/profile/09147904708336721681</uri><email>noreply@blogger.com</email><gd:image rel='http://schemas.google.com/g/2005#thumbnail' width='33' height='26' src='http://2.bp.blogspot.com/_eTMHOj0bm14/TFPEbOcI3HI/AAAAAAAAHn0/-sCPI8Pbq0k/S220/Clipboard01.jpg'/></author><thr:total>0</thr:total></entry><entry><id>tag:blogger.com,1999:blog-1576057856166094481.post-1676551474306231746</id><published>2011-07-25T23:15:00.004+05:30</published><updated>2011-07-26T06:47:12.621+05:30</updated><title type='text'>ಗೆಳೆಯನ ಬೀಳ್ಕೊಡುಗೆಗೆ ಎರಡು ಕವಿತೆಗಳು</title><content type='html'>&lt;strong&gt;ಇದು ವಿದಾಯವಲ್ಲ&lt;/strong&gt;&lt;br /&gt;&lt;br /&gt;ನೆನಪಿನ ಹೂಗುಚ್ಛದ ಕಟ್ಟು ಬಿಚ್ಚಿಟ್ಟು ಕೂತಿರುವೆ&lt;br /&gt;ಯಾವ ಹೂವು ಮೊದಲು ಯಾವುದು ಕೊನೆಯದು?&lt;br /&gt;ಮೊದಲು ತಿಳಿದಿಲ್ಲ ಕೊನೆಯದಿದೆಂದು ಹೇಳಲು ಮನಸಿಲ್ಲ&lt;br /&gt;ಮೊದಲು ಕೊನೆಗಳ ಹಂಗು ಈಗೇಕೆ?&lt;br /&gt;&lt;br /&gt;ಯಾವ ದಳದೊಳಿತ್ತು ಸ್ನೇಹದ ಎಳೆ?&lt;br /&gt;ಯಾವ ಬಣ್ಣದೊಳಿತ್ತು ವಿಶ್ವಾಸದ ಸೆಲೆ?&lt;br /&gt;ದಳಗಳ ನವಿರು, ಬಣ್ಣಗಳ ಹೊಳಹು&lt;br /&gt;ಹುಡುಕಾಟದ ತಳಮಳ ಇಂದೇ ಮೂಡಬೇಕೆ!&lt;br /&gt;&lt;br /&gt;ನಾಳೆ ಭೇಟಿಯಾಗದ ಮಾತ್ರಕೆ&lt;br /&gt;ಮಾತುಕತೆಗಳಿರದ ಮಾತ್ರಕೆ&lt;br /&gt;ಹೆಜ್ಜೆ ಭಾರವಾಗಲೇಬೇಕೆ? &lt;br /&gt;ಇಂದು ವಿದಾಯ ಹೇಳಲೇಬೇಕೆ?&lt;br /&gt;&lt;br /&gt;ಇಲ್ಲ, ನಾ ಭಾವುಕನಾಗಲಾರೆ&lt;br /&gt;ಅಗಲಿಕೆಯನೊಪ್ಪಿ ಸೋತರಲ್ಲವೆ ವಿದಾಯದ ಮಾತು!&lt;br /&gt;ಮಾತಿಗಿಳಿದಿರುವೆನು ದಳಗಳೊಡನೆ&lt;br /&gt;ಜೋಡಿಸುತಿರುವೆ ನೆನಪಿನ ಹೂಗಳ&lt;br /&gt;&lt;br /&gt;ಸರಿದ ಘಳಿಗೆಗಳೆಲ್ಲ ಕೈಜಾರಿದರೂ&lt;br /&gt;ನೆನಪುಗಳೆಲ್ಲ ಈ ಹೂಗಳಲ್ಲಿ ಹುದುಗಿವೆಯಲ್ಲ&lt;br /&gt;ಒಡನಾಟಗಳು ಇಲ್ಲವೆಂದರೂ&lt;br /&gt;ಈ ಸ್ನೇಹ ಮುಗಿಯದಲ್ಲ&lt;br /&gt;&lt;br /&gt;ನಗುವ ಹೂಗಳ ನೋಡಿಯಾದರೂ&lt;br /&gt;ಪುನರ್ಮಿಲನದ ಕನಸುಗಳನ್ನು ಕೈಬಿಡಲಾರೆ&lt;br /&gt;ಎಲ್ಲ ವಿದಾಯಗಳಂತಲ್ಲ ಇದು&lt;br /&gt;ಅಷ್ಟರಲ್ಲೆ ಮರೆತೆ, ಇದು ವಿದಾಯವೇ ಅಲ್ಲ!&lt;br /&gt;&lt;br /&gt;&lt;br /&gt;&lt;strong&gt;ಹೊರಳು ಹಾದಿ ಹಿಡಿದು ನಿಂತ ಗೆಳೆಯ&lt;/strong&gt;&lt;br /&gt;&lt;br /&gt;ಹೊರಳು ಹಾದಿ ಹಿಡಿದು ನಿಂತ ಗೆಳೆಯ,&lt;br /&gt;ಪಯಣವಿದು ಮುಗಿದಂತಲ್ಲ &lt;br /&gt;ಬದುಕಿನ ಬಿಡಾರ ಬದಲಾಗುತಿದೆಯಷ್ಟೆ&lt;br /&gt;ನಮ್ಮೀ ಅಗಲಿಕೆ&lt;br /&gt;ಇರುಳು ತಾರೆಗಳ ಬೀಳ್ಕೊಟ್ಟಂತೆ&lt;br /&gt;ಚೈತ್ರವು ಚಿಗುರುಗಳ ತೊರೆದಂತೆ&lt;br /&gt;ನದಿಯು ದ್ವೀಪದಲಿ ಕವಲೊಡೆದಂತೆಯೇ&lt;br /&gt;ಮತ್ತೆ ಸೇರುವ ಮತ್ತೆ ಕೂಡುವ&lt;br /&gt;ಕನಸುಗಳನು ಪೊರೆಯುವಂತಾಗಲಿ&lt;br /&gt;ಮನಸುಗಳನು ಭಾರವಾಗಿಸದಿರಲಿ&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/1576057856166094481-1676551474306231746?l=antharaaladamaathu.blogspot.com' alt='' /&gt;&lt;/div&gt;</content><link rel='replies' type='application/atom+xml' href='http://antharaaladamaathu.blogspot.com/feeds/1676551474306231746/comments/default' title='Post Comments'/><link rel='replies' type='text/html' href='http://www.blogger.com/comment.g?blogID=1576057856166094481&amp;postID=1676551474306231746' title='0 Comments'/><link rel='edit' type='application/atom+xml' href='http://www.blogger.com/feeds/1576057856166094481/posts/default/1676551474306231746'/><link rel='self' type='application/atom+xml' href='http://www.blogger.com/feeds/1576057856166094481/posts/default/1676551474306231746'/><link rel='alternate' type='text/html' href='http://antharaaladamaathu.blogspot.com/2011/07/blog-post.html' title='ಗೆಳೆಯನ ಬೀಳ್ಕೊಡುಗೆಗೆ ಎರಡು ಕವಿತೆಗಳು'/><author><name>ಸೂರ್ಯಕಿರಣ್ ಜೋಯಿಸ್</name><uri>http://www.blogger.com/profile/09147904708336721681</uri><email>noreply@blogger.com</email><gd:image rel='http://schemas.google.com/g/2005#thumbnail' width='33' height='26' src='http://2.bp.blogspot.com/_eTMHOj0bm14/TFPEbOcI3HI/AAAAAAAAHn0/-sCPI8Pbq0k/S220/Clipboard01.jpg'/></author><thr:total>0</thr:total></entry><entry><id>tag:blogger.com,1999:blog-1576057856166094481.post-1929581313975189922</id><published>2011-07-25T23:05:00.009+05:30</published><updated>2011-07-26T06:48:13.548+05:30</updated><title type='text'>ಹೊಟ್ಟೆ ಹೊರೆಯುವಾಟ</title><content type='html'>&lt;a href="http://2.bp.blogspot.com/-rpoyv_3NIt0/Ti2q92TfHoI/AAAAAAAAH1U/G-QsELaU2ys/s1600/Image1.jpg"&gt;&lt;img style="MARGIN: 0px 10px 10px 0px; WIDTH: 213px; FLOAT: left; HEIGHT: 320px; CURSOR: hand" id="BLOGGER_PHOTO_ID_5633346688436346498" border="0" alt="" src="http://2.bp.blogspot.com/-rpoyv_3NIt0/Ti2q92TfHoI/AAAAAAAAH1U/G-QsELaU2ys/s320/Image1.jpg" /&gt;&lt;/a&gt;&lt;br /&gt;&lt;br /&gt;&lt;br /&gt;&lt;br /&gt;&lt;br /&gt;&lt;br /&gt;&lt;br /&gt;&lt;br /&gt;&lt;br /&gt;&lt;br /&gt;&lt;br /&gt;&lt;br /&gt;&lt;br /&gt;&lt;br /&gt;&lt;br /&gt;&lt;br /&gt;&lt;br /&gt;&lt;br /&gt;&lt;br /&gt;&lt;span&gt;&lt;/span&gt;&lt;br /&gt;ನೀನಾ ವಾನರನ ಧಣಿಯೋ&lt;br /&gt;ಜೀವದ ಗೆಳತಿಯೋ&lt;br /&gt;ಇಲ್ಲ ಸಲಹುವ ದೈವವೋ&lt;br /&gt;ಮತ್ತಿನ್ನಾವ ಬಂಧುವೋ!&lt;br /&gt;ಅಂತೂ ಹಂಚಿಕೊಳ್ಳುವಿರಲ್ಲ&lt;br /&gt;ಅಲೆದಾಟ - ದಣಿವು - ದಾಹ - ಹಸಿವು&lt;br /&gt;ದುಡಿದು ಗಳಿಸಿದ ರೊಟ್ಟಿ&lt;br /&gt;ಗಂಟಲಿಗಿಳಿವ ಗಂಜಿ ಅಂಬಲಿ ಮೃಷ್ಟಾನ್ನ&lt;br /&gt;ಅಂಗಾತ ಒರಟು ನೆಲವೇ ಮೃದು ಪಲ್ಲಂಗ&lt;br /&gt;ಅದಾವ ಕಂಬಳಿಯ ಮೊರೆ ಹೋಗಿ&lt;br /&gt;ಕೊರೆವ ಚಳಿಯ ರಾತ್ರಿಗಳ ದಾಟುವಿರೋ!&lt;br /&gt;ಕುಣಿಕೆ ದಾರ ಬೀದಿಯಲೊಂದಿಷ್ಟು ಜಾಗ&lt;br /&gt;ಇಷ್ಟೇ ಬಂಡವಾಳ!&lt;br /&gt;ನಡೆವುದು ಹೊಟ್ಟೆ ಹೊರೆಯುವಾಟ&lt;br /&gt;ಬದುಕ ಬಿಳಿಯ ಕಾಗದದ ಮೇಲೆ&lt;br /&gt;ಬಣ್ಣದ ಗೆರೆಗಳೆಳೆಯುವಾಟ&lt;br /&gt;ಹಗಲೆಲ್ಲಾ ಕಣ್ಣ ಕೋರೈಸುವಾಟವಾಡಿ&lt;br /&gt;ಇರುಳಾವರಿಸಿದೊಡನೆ ಅದೆಲ್ಲಿ ಮಾಯವಾಗುವಿರೋ!&lt;br /&gt;ನಿಮಗೂ ಇದೆಯೇ&lt;br /&gt;ತುತ್ತು ಅನ್ನ - ಸುಖ ನಿದ್ದೆ - ತುಂಡು ಅರಿವೆ&lt;br /&gt;ಇವೆಲ್ಲವನು ಮೀರಿದ ಕನಸುಗಳು?&lt;br /&gt;&lt;br /&gt;&lt;em&gt;ಚಿತ್ರ ಋಣ: ಮಯೂರ ಮಾಸ ಪತ್ರಿಕೆ&lt;/em&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/1576057856166094481-1929581313975189922?l=antharaaladamaathu.blogspot.com' alt='' /&gt;&lt;/div&gt;</content><link rel='replies' type='application/atom+xml' href='http://antharaaladamaathu.blogspot.com/feeds/1929581313975189922/comments/default' title='Post Comments'/><link rel='replies' type='text/html' href='http://www.blogger.com/comment.g?blogID=1576057856166094481&amp;postID=1929581313975189922' title='0 Comments'/><link rel='edit' type='application/atom+xml' href='http://www.blogger.com/feeds/1576057856166094481/posts/default/1929581313975189922'/><link rel='self' type='application/atom+xml' href='http://www.blogger.com/feeds/1576057856166094481/posts/default/1929581313975189922'/><link rel='alternate' type='text/html' href='http://antharaaladamaathu.blogspot.com/2011/07/blog-post_25.html' title='ಹೊಟ್ಟೆ ಹೊರೆಯುವಾಟ'/><author><name>ಸೂರ್ಯಕಿರಣ್ ಜೋಯಿಸ್</name><uri>http://www.blogger.com/profile/09147904708336721681</uri><email>noreply@blogger.com</email><gd:image rel='http://schemas.google.com/g/2005#thumbnail' width='33' height='26' src='http://2.bp.blogspot.com/_eTMHOj0bm14/TFPEbOcI3HI/AAAAAAAAHn0/-sCPI8Pbq0k/S220/Clipboard01.jpg'/></author><media:thumbnail xmlns:media='http://search.yahoo.com/mrss/' url='http://2.bp.blogspot.com/-rpoyv_3NIt0/Ti2q92TfHoI/AAAAAAAAH1U/G-QsELaU2ys/s72-c/Image1.jpg' height='72' width='72'/><thr:total>0</thr:total></entry><entry><id>tag:blogger.com,1999:blog-1576057856166094481.post-7394738386920515209</id><published>2011-07-25T23:03:00.000+05:30</published><updated>2011-07-26T06:47:12.646+05:30</updated><title type='text'>ಬೆಳಕೇ</title><content type='html'>ಬೆಳಕೇ,&lt;br /&gt;ಹಾಸಿರುತ್ತೀಯಲ್ಲವೇ ನಿನ್ನ ಹೊದಿಕೆಯ&lt;br /&gt;ಸೂರು ಸೋರುವ ಗುಡಿಸಲುಗಳ ಮೇಲೆಲ್ಲಾ&lt;br /&gt;ಪಾತ್ರೆ ಹಾಸಿಗೆ ತೊಟ್ಟಿಲು ನೆನೆದು&lt;br /&gt;ನಡುಗುವ ದೇಹಗಳ ಸುತ್ತುಗಟ್ಟಿರುತ್ತೀಯ&lt;br /&gt;ಹೊತ್ತಾಗಲು ಇಲ್ಲವಾಗಿ ಬುಡ್ಡಿಯ ಎಣ್ಣೆಗಲೆಸುತ್ತೀಯ&lt;br /&gt; &lt;br /&gt;ಬೆಳಕೇ,&lt;br /&gt;ಇಳೆ ಬಿಟ್ಟಿರುತ್ತೀಯಲ್ಲವೇ ನಿನ್ನ ಕೋಲನು&lt;br /&gt;ಹೆಂಚುಗಳ ಸಂದಿಯೊಳಿಂದ ನುಸುಳಿ&lt;br /&gt;ಹೊರಗಿನ ಕಾವನೆಲ್ಲ ಸುರುಳಿ ಸುತ್ತಿ&lt;br /&gt;ನೆಲವ ತಬ್ಬಿ ಹೊಳೆವ ಬಿಲ್ಲೆಯಾಗಿರುತ್ತೀಯ&lt;br /&gt;ಒಲೆಯ ಮುಂದೆ ಬೇಯುವ ಜೀವದ ಬವಣೆ ಕಾಣುತ್ತಿರುತ್ತೀಯ&lt;br /&gt; &lt;br /&gt;ಬೆಳಕೇ,&lt;br /&gt;ಝಗಮಗಿಸುತ್ತಿರುತ್ತೀಯ ಮಹಲು ಭವನಗಳಲಿ&lt;br /&gt;ಹಾಯುತ್ತಿರುತ್ತೀಯ ಇರುಳ ರಸ್ತೆಗಳಲಿ ವಾಹನಗಳನೇರಿ&lt;br /&gt;ಹೊಳೆಯುತ್ತಿರುತ್ತೀಯ ಚಿಂದಿಯುಡುಗೆ ತೊಟ್ಟ ಚಿಣ್ಣರ ಕಣ್ಣೊಳು&lt;br /&gt;ಹುಟ್ಟು ಹಬ್ಬಗಳ ಮೋಂಬತ್ತಿಯ ತುದಿಯಲಿ&lt;br /&gt;ಹೋದ ಜೀವದ ಒಂಟಿ ಹಣತೆಯಲಿ&lt;br /&gt; &lt;br /&gt;ಇರದ ಜಾಗವಿಲ್ಲವೆಂಬ ಗರ್ವವಿರಬಹುದೇ ನಿನಗೆ?&lt;br /&gt;ಹಿಡಿಯಲಾಗದೆಂಬ ಠೇ೦ಕಿದ್ದರೂ ಸರಿಯೇ&lt;br /&gt;ಬಂದು ಹೋಗುತ್ತಿರಬೇಕು ನೀನು ಬೊಗಸೆಯಿಂದ ಬೊಗಸೆಗೆ&lt;br /&gt;ಹಗಲುಗಳ ಕಣ್ಣು ತಪ್ಪಿಸಿ ಜಾರಿ ಹೋಗುತ್ತಿರಬೇಕು ಕತ್ತಲೆಡೆಗೆ&lt;br /&gt;ಹಾದು ಹೋಗುತ್ತಿರಬೇಕು ಕಣ್ಣಿಂದ ಕಣ್ಣಿಗೆ&lt;br /&gt;ಹೌದು, ಹಾಗೆಯೇ...&lt;br /&gt;ಆದರೂ ಒಂದು ಸಣ್ಣ ಹೊಳಹಾಗಿ ಉಳಿದಿರಬೇಕು ಮನಸ ಒಳಗೆ&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/1576057856166094481-7394738386920515209?l=antharaaladamaathu.blogspot.com' alt='' /&gt;&lt;/div&gt;</content><link rel='replies' type='application/atom+xml' href='http://antharaaladamaathu.blogspot.com/feeds/7394738386920515209/comments/default' title='Post Comments'/><link rel='replies' type='text/html' href='http://www.blogger.com/comment.g?blogID=1576057856166094481&amp;postID=7394738386920515209' title='0 Comments'/><link rel='edit' type='application/atom+xml' href='http://www.blogger.com/feeds/1576057856166094481/posts/default/7394738386920515209'/><link rel='self' type='application/atom+xml' href='http://www.blogger.com/feeds/1576057856166094481/posts/default/7394738386920515209'/><link rel='alternate' type='text/html' href='http://antharaaladamaathu.blogspot.com/2011/07/blog-post_4942.html' title='ಬೆಳಕೇ'/><author><name>ಸೂರ್ಯಕಿರಣ್ ಜೋಯಿಸ್</name><uri>http://www.blogger.com/profile/09147904708336721681</uri><email>noreply@blogger.com</email><gd:image rel='http://schemas.google.com/g/2005#thumbnail' width='33' height='26' src='http://2.bp.blogspot.com/_eTMHOj0bm14/TFPEbOcI3HI/AAAAAAAAHn0/-sCPI8Pbq0k/S220/Clipboard01.jpg'/></author><thr:total>0</thr:total></entry><entry><id>tag:blogger.com,1999:blog-1576057856166094481.post-3556874425436635247</id><published>2011-07-25T23:00:00.000+05:30</published><updated>2011-07-26T06:47:12.663+05:30</updated><title type='text'>ಕುಸುಮ ಲಹರಿ</title><content type='html'>ತುಂಬು ಕಂಗಳ ಬೆಡಗಿ,&lt;br /&gt;ಎದೆಯಲೆದ್ದ ಅಲೆಯೊಂದು ಮಿಡುಕಾಡಿ &lt;br /&gt;ನಿನ್ನ ದನಿಗಾಗಿ ತಳಮಳಿಸಿ&lt;br /&gt;ಕೂಡುವ ದಾರಿಯನರಸಿದೆ&lt;br /&gt;&lt;br /&gt;ಈ ಸುಮದ ದಳಗಳಲಿ&lt;br /&gt;ನಿನ್ನ ಕೆನ್ನೆಯ ರಂಗುಂಟು&lt;br /&gt;ನಿನ್ನ ಬೆರಳುಗಳ ಸ್ಪರ್ಶವೂ&lt;br /&gt;ಮನದ ಸೊಬಗು, ನಗುವಿನ ಬೆಡಗೂ!&lt;br /&gt;&lt;br /&gt;ಕೈಗಿತ್ತು ಸುಮ್ಮನಾಗಲಾರೆ&lt;br /&gt;ಬಿರಿದ ಹೂವ ಘಮಲು ನಿನ್ನಾವರಿಸಿ&lt;br /&gt;ಮಂದಹಾಸದ ಹೊನಲು ಹಬ್ಬುವ ತನಕ&lt;br /&gt;ನಿನ್ನಲೇ ನೋಟ ನೆಡುವೆ&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/1576057856166094481-3556874425436635247?l=antharaaladamaathu.blogspot.com' alt='' /&gt;&lt;/div&gt;</content><link rel='replies' type='application/atom+xml' href='http://antharaaladamaathu.blogspot.com/feeds/3556874425436635247/comments/default' title='Post Comments'/><link rel='replies' type='text/html' href='http://www.blogger.com/comment.g?blogID=1576057856166094481&amp;postID=3556874425436635247' title='0 Comments'/><link rel='edit' type='application/atom+xml' href='http://www.blogger.com/feeds/1576057856166094481/posts/default/3556874425436635247'/><link rel='self' type='application/atom+xml' href='http://www.blogger.com/feeds/1576057856166094481/posts/default/3556874425436635247'/><link rel='alternate' type='text/html' href='http://antharaaladamaathu.blogspot.com/2011/07/blog-post_7840.html' title='ಕುಸುಮ ಲಹರಿ'/><author><name>ಸೂರ್ಯಕಿರಣ್ ಜೋಯಿಸ್</name><uri>http://www.blogger.com/profile/09147904708336721681</uri><email>noreply@blogger.com</email><gd:image rel='http://schemas.google.com/g/2005#thumbnail' width='33' height='26' src='http://2.bp.blogspot.com/_eTMHOj0bm14/TFPEbOcI3HI/AAAAAAAAHn0/-sCPI8Pbq0k/S220/Clipboard01.jpg'/></author><thr:total>0</thr:total></entry><entry><id>tag:blogger.com,1999:blog-1576057856166094481.post-7416906527616841433</id><published>2011-02-17T23:40:00.009+05:30</published><updated>2011-02-24T00:08:14.251+05:30</updated><title type='text'>ಧೋಬಿ ಘಾಟ್ - ಓಟ ಹುಡುಕಾಟಗಳ ಸ್ತಬ್ಧಚಿತ್ರಗಳು</title><content type='html'>&lt;div align="left"&gt;&lt;a href="http://1.bp.blogspot.com/-bzzkToptB34/TV1mLWnIv2I/AAAAAAAAHqs/ua1vfSCUbpc/s1600/dg.bmp"&gt;&lt;img style="TEXT-ALIGN: center; MARGIN: 0px auto 10px; WIDTH: 220px; DISPLAY: block; HEIGHT: 308px; CURSOR: hand" id="BLOGGER_PHOTO_ID_5574724258988867426" border="0" alt="" src="http://1.bp.blogspot.com/-bzzkToptB34/TV1mLWnIv2I/AAAAAAAAHqs/ua1vfSCUbpc/s320/dg.bmp" /&gt;&lt;/a&gt;&lt;br /&gt;ಮಾನವೀಯ ಕೊಂಡಿಗಳ ಹುಡುಕಾಟವನ್ನೇ ಕಥೆಯ ಜೀವಾಳವಾಗಿಸಿಕೊಂಡಿರುವ "ಧೋಬಿ ಘಾಟ್" ಚಿತ್ರ ಭಾರತೀಯ ಚಲನಚಿತ್ರದ ಸಂದರ್ಭದಲ್ಲಿ ಗಮನಾರ್ಹ ಪ್ರಯತ್ನ. ಸ್ಪಷ್ಟ ಪ್ರಾರಂಭ ಯಾ ಅಂತ್ಯ ಎರಡೂ ಇಲ್ಲದ ಈ ಚಿತ್ರ, ಎಡಬಿಡದ ದುಡಿಮೆಯಲ್ಲೇ ಬದುಕು ಕಟ್ಟಿಕೊಳ್ಳುವ ಮುಂಬೈ ಎಂಬ ವಿರಾಟ್ ನಗರದ ಜನರ ಜೀವನದ ಪರಿಚ್ಛೇದವೊಂದನ್ನು ಕಾಣಿಸುತ್ತದೆ. ನಾಲ್ಕು ವಿಭಿನ್ನ ಹಿನ್ನೆಲೆಯುಳ್ಳ ವಿಭಿನ್ನ ವರ್ಗಗಳಿಗೆ ಸಂಬಂಧಿಸಿದ ವ್ಯಕ್ತಿಗಳು ಈ ಚಿತ್ರದ ಪ್ರಮುಖ ಪಾತ್ರಗಳು. ಸಂಬಂಧವೇ ಇರದ ನಾಲ್ಕು ವ್ಯಕ್ತಿಗಳು ಪರಸ್ಪರರ ಬದುಕುಗಳನ್ನು ಪ್ರಭಾವಿಸುವ ಸೂಕ್ಷ್ಮ ದರ್ಶನ ಚಿತ್ರಕಥೆಯಲ್ಲಿ ಉದ್ಬೋಧಗೊಳ್ಳುತ್ತದೆ. ನಾಟಕೀಯತೆ, ಅತಿ ಅನಿಸಿಬಿಡುವ ಭಾವುಕತೆ ಹಾಗೂ ಸಿನೆಮಾದ ಸಿದ್ಧ ವ್ಯಾಕರಣದ ಕಟ್ಟಳೆಗಳನ್ನು ಬದಿಗಿಟ್ಟು ದೃಶ್ಯಕಥನದಲ್ಲಿ ಒಂದು ವಿಶಿಷ್ಟ ಪ್ರಯೋಗವಾಗಿ ಧೋಬಿ ಘಾಟ್ ಹೊರಹೊಮ್ಮಿದೆ.&lt;br /&gt;&lt;br /&gt;ನಾಲ್ಕು ಪಾತ್ರಗಳಲ್ಲಿ ಯಾಸ್ಮಿನ್(ಕೃತಿ ಮಲ್ಹೋತ್ರ) ಪಾತ್ರದ ನೇರ ಪರಿಚಯವೇ ಇಲ್ಲ. ಸ್ವತಃ ಯಾಸ್ಮಿನ್ ಳೇ ದಾಖಲಿಸಿಟ್ಟ ದೃಶ್ಯಮುದ್ರಿಕೆಗಳಿಂದ (Video Cassettes) ಆಕೆಯ ಮತ್ತು ಆಕೆಯ ಬದುಕಿನ ಪರಿಚಯವಾಗುತ್ತದೆ. ಪ್ರಾಯಶಃ ಇನ್ನುಳಿದ ಪಾತ್ರಗಳಿಂದ ಯಾಸ್ಮಿನ್ ಳನ್ನು ಬೇರ್ಪಡಿಸಿ ನೋಡುವ ಉದ್ದೇಶ ಇರಬಹುದು. ಅವಳ ಬದುಕಿನ ವಿವರಗಳನ್ನು ನಿರೂಪಿಸಲು ಯಕಃಶ್ಚಿತ್ ಅವಳ ವೀಡಿಯೋ ಕ್ಯಾಮೆರಾದ ದೃಶ್ಯತುಣುಕುಗಳನ್ನೇ ತೋರಿಸಲಾಗಿದೆ. ಸಣ್ಣದೊಂದು ಊರಿನಿಂದ ಮುಂಬೈಗೆ ತನ್ನ ಪತಿಯ ಜೊತೆ ಕಾಲಿಡುವ ಯಾಸ್ಮಿನ್, ಆ ಮಹಾನಗರದ ಜೊತೆಗಿನ ಆಪ್ತ ಅನುಭವಗಳನ್ನೆಲ್ಲಾ ತನ್ನ ಅಣ್ಣನಿಗೆ ವಿವರಿಸಲು ಪುಟ್ಟ ಪುಟ್ಟ ದೃಶ್ಯಮುದ್ರಿಕೆಗಳಲ್ಲಿ ಚಿತ್ರಿಸಿಟ್ಟಿರುತ್ತಾಳೆ. ತನಗಾದ ಸಂಭ್ರಮಗಳು, ದುಗುಡಗಳು, ನಗರದ ಬೀದಿಯಲ್ಲಿ ನೋಡಿದ ಗಣಪತಿ ವಿಸರ್ಜನೆಯ ಮೆರವಣಿಗೆ, ಸಂಜೆ ವಿಹಾರಕ್ಕೆಂದು ಸಾಗರದ ಕಿನಾರೆಯಲ್ಲಿ ಅಡ್ಡಾಡುವ ಜನರು, ಸದಾ ಮೌನವಹಿಸಿರುವ ಪಕ್ಕದ ಮನೆಯ ಅಜ್ಜಿ, ಎದುರುಗಡೆ ಅಪಾರ್ಟ್ಮೆಂಟ್ ನಲ್ಲಿ ಮನೆಗೆಲಸಕ್ಕೆ ಬರುವ ಹೆಂಗಸು, ಆಕೆಯ ಮಗಳು, ಅವರ ನೋವು-ನಲಿವು, ಹೀಗೆ ನಗರದ ನಾನಾ ವಿಲಕ್ಷಣ ಮಿಡಿತಗಳಿಗೆ ಯಾಸ್ಮಿನ್ ಳ ಸ್ಪಂದನಗಳು ಅವಳದೆ ಮಾತುಗಳ ಜೊತೆಯಲ್ಲಿ ಆ ಮುದ್ರಿಕೆಗಳಲ್ಲಿ ಅಡಗಿರುತ್ತವೆ.&lt;br /&gt;&lt;br /&gt;ಅರುಣ್ ಎಂಬ ಚಿತ್ರಕಲಾವಿದ (ಆಮೀರ್ ಖಾನ್) ಯಾಸ್ಮಿನ್ ಇದ್ದ ಮನೆಯನ್ನು ಬಾಡಿಗೆಗೆಂದು ಕೊಂಡಾಗ ಅಚಾನಕ್ಕಾಗಿ ಈ ದೃಶ್ಯಮುದ್ರಿಕೆಗಳು ಅವನಿಗೆ ಸಿಗುತ್ತವೆ. ತಾನು ಇಷ್ಟು ಕಾಲ ವಾಸ ಮಾಡಿದ ಮುಂಬೈ ನಗರವನ್ನು ಅರುಣ್, ಯಾಸ್ಮಿನ್ ಳ ಕಣ್ಣುಗಳಿಂದ ಅನುಭವಿಸತೊಡಗುತ್ತಾನೆ. ಹಾಗೆಯೆ ನಿಧಾನವಾಗಿ ಅವಳ ಅನುಭವಗಳನ್ನೆಲ್ಲಾ ಒಂದೊಂದಾಗಿ ತನ್ನದಾಗಿಸಿಕೊಳ್ಳುತ್ತಾ ಚಿತ್ರಕಲಾಕೃತಿಯೊಂದರ ಸೃಷ್ಟಿಪ್ರಕ್ರಿಯೆಯಲ್ಲಿ ತೊಡಗುತ್ತಾನೆ.&lt;br /&gt;&lt;br /&gt;ಹಿಂದೊಮ್ಮೆ ಅರುಣ್ ನ ಕಲಾಕೃತಿಗಳ ಪ್ರದರ್ಶನವೊಂದರಲ್ಲಿ ಅವನು ಪರಿಚಯವಾಗಿದ್ದ ನ್ಯೂಯಾರ್ಕ್ ನ ಶಾಯ್ ಎಂಬ ಇನ್ವೆಸ್ಟ್ಮೆಂಟ್ ಬ್ಯಾಂಕರ್ (ಮೋನಿಕಾ ಡೋಗ್ರಾ) ವ್ಯಾಸಂಗದ ಸೂಟಿಯ ಮೇಲೆ ಮುಂಬೈಗೆ ಬಂದ ಹುಡುಗಿ. ಹವ್ಯಾಸಿ ಛಾಯಾಗ್ರಾಹಕಿ. ಮುಂಬೈ ನಗರವಾಸಿಗಳ ದುಡಿಮೆಯ ದಾರಿಗಳು, ಅವುಗಳ ವಿವಿಧ ರೂಪಗಳನ್ನು ಕ್ಯಾಮೆರಾದ ಕಣ್ಣಿನಿಂದ ಹಿಡಿದಿಟ್ಟುಕೊಳ್ಳುವ ಕುತೂಹಲ, ಹಂಬಲ ಅವಳದ್ದು. ಪರಿಚಯದಿಂದ ಆಕಸ್ಮಿಕವಾಗಿ ಶಾಯ್ ನೊಡನೆ ಉಂಟಾಗುವ ದೈಹಿಕ ಸಂಬಂಧದಿಂದ ಎಲ್ಲಿ ತನ್ನ ಸ್ವಾತಂತ್ರ್ಯಕ್ಕೆ ಅಡ್ಡಿಯಾಗುವುದೋ ಎಂದು ದಿಗಿಲುಗೊಳ್ಳುವ ಅರುಣ್, ಅದನ್ನು ಅವಳಿಗೆ ತಿಳಿಯಪಡಿಸಿದಾಗ ಅವರಿಬ್ಬರ ಸಂಬಂಧದಲ್ಲಿ ಬಿರುಕು ಮೂಡಿದರೂ ಶಾಯ್ ಗೆ ಅರುಣ್ ನ ಕುರಿತಾಗಿ ಕುತೂಹಲಭರಿತ ಆಕರ್ಷಣೆ ಇದ್ದೇ ಇರುತ್ತದೆ. ನಗರ ಜೀವನದ ಎಲ್ಲಾ&lt;br /&gt;ಜೀವಂತಿಕೆಯನ್ನು ದೂರದಿಂದ ತನ್ನ ಕ್ಯಾಮೆರಾದಲ್ಲಿ ನೋಡುತ್ತಾ ಸೆರೆ ಹಿಡಿದಿಡುವ ಪ್ರವೃತ್ತಿಯ ಶಾಯ್, ದೂರವಾದ ಅರುಣ್ ನ ವಿವರಗಳನ್ನು ಧೋಬಿಯ ಹುಡುಗ ಮುನ್ನಾನಿಂದ (ಪ್ರತೀಕ್ ಬಬ್ಬರ್) ಪಡೆಯಲಾರಂಭಿಸುತ್ತಾಳೆ. ಆದರೂ ಅರುಣ್ ನ ಎದುರು ಸುಳಿದಾಡುವುದಕ್ಕೆ ಹಿಂಜರಿಯುತ್ತಾಳೆ.&lt;br /&gt;&lt;br /&gt;ಸಿನೆಮಾದಲ್ಲಿ ನಟನಾಗುವ ದೊಡ್ಡ ಕನಸಿಟ್ಟುಕೊಂಡಿರುವ ಮುನ್ನಾ ಧೋಬಿಯಲ್ಲಿ ಕೆಲಸ ಮಾಡುವ ಹುಡುಗ. ಪ್ರತಿ ಮನೆಯಿಂದ ಬಟ್ಟೆಗಳನ್ನು ಸಂಗ್ರಹಿಸಿ, ಒಗೆದು, ಇಸ್ತ್ರಿ ಮಾಡಿ ಪುನಃ ಆ ಮನೆಗಳಿಗೆ ಬಟ್ಟೆಗಳನ್ನು ತಲುಪಿಸುವುದು ಅವನ ಕಾಯಕ. ರಾತ್ರಿ ಪಾಳಿಯಲ್ಲಿ ಅವನದು ಇನ್ನೊಂದು ಬಗೆಯ ಕಸುಬು. ಮನೆಯೊಳಗೆ ಸೇರಿ ಹಾವಳಿಯಿಡುವ ಬೀದಿಯ ಇಲಿ, ಹೆಗ್ಗಣಗಳನ್ನು ಹೊಡೆದು ಸಾಯಿಸಿವುದು. ಅರುಣ್ ಗೆ ಬಹುದಿನಗಳಿಂದ ಪರಿಚಿತನಾದ ಈತ ಶಾಯ್ ಗೆ ಅರುಣ್ ನ ಬದಲಾದ ಮನೆಯ ವಿಳಾಸ ನೀಡುತ್ತಾನೆ. ಶಾಯ್ ಛಾಯಾಗ್ರಾಹಕಿ ಎಂದು ತಿಳಿದೊಡನೆ ತನ್ನ ಬೇರೆ ಬೇರೆ ಭಾವ-ಭಂಗಿಗಳ ಛಾಯಾಚಿತ್ರಗಳ ಸಂಪುಟ (Acting portfolio) ಮಾಡಿಕೊಡಲು ಅವಳನ್ನು ಕೇಳಿಕೊಳ್ಳುತ್ತಾನೆ. ಇದಕ್ಕೆ ಪ್ರತಿಯಾಗಿ ಶಾಯ್, ಅವಳಿಗೆ ಧೋಬಿ ಘಾಟ್ ಹಾಗೂ ಮಾರುಕಟ್ಟೆಗಳಲ್ಲಿ ದುಡಿಯುವ ಜನರ ಚಿತ್ರಗಳನ್ನು ಸೆರ ಹಿಡಿಯಲು ಅವನ ಸಹಾಯ ಬೇಕೆನ್ನುತ್ತಾಳೆ. ಮಾತ್ರವಲ್ಲದೆ ಅರುಣ್ ಬಗ್ಗೆಯೂ ಮುನ್ನಾನಿಂದ ತಿಳಿದುಕೊಳ್ಳುತ್ತಾಳೆ. ಇಬ್ಬರ ನಡುವೆ ಸ್ನೇಹ ಏರ್ಪಡುತ್ತದೆ. ಮುನ್ನಾ ತನ್ನನ್ನು ಇಷ್ಟಪಡುತ್ತಿರಬಹುದೆಂಬ ಸುಳಿವುಗಳಿದ್ದರೂ ಅವಳ ಆಸಕ್ತಿಯೆಲ್ಲಾ ಅರುಣ್ ನನ್ನು ದೂರದಿಂದ ಗಮನಿಸುವುದರಲ್ಲಿ ಮತ್ತು ಛಾಯಾಗ್ರಹಣದಲ್ಲೇ ಇರುತ್ತದೆ.&lt;br /&gt;&lt;a href="http://2.bp.blogspot.com/-i1q1vFokYb4/TV1nYFrOxiI/AAAAAAAAHq0/b7_ALHHFvIE/s1600/dhobi-ghat-wallpapers-3-560x324.jpg"&gt;&lt;img style="TEXT-ALIGN: center; MARGIN: 0px auto 10px; WIDTH: 320px; DISPLAY: block; HEIGHT: 185px; CURSOR: hand" id="BLOGGER_PHOTO_ID_5574725577292564002" border="0" alt="" src="http://2.bp.blogspot.com/-i1q1vFokYb4/TV1nYFrOxiI/AAAAAAAAHq0/b7_ALHHFvIE/s320/dhobi-ghat-wallpapers-3-560x324.jpg" /&gt;&lt;/a&gt;ಯಾಸ್ಮಿನ್ ಳ ಬದುಕಿನ ಎಳೆಗಳನ್ನು ಹಿಡಿದ ಅರುಣ್ ಒಂದು ರೀತಿಯ ತಿಳಿಭ್ರಾಂತಿಗೆ ಶರಣಾಗಿರುತ್ತಾನೆ. ಇವನ ಸೆಳೆತದಲ್ಲಿ ಶಾಯ್, ಅವಳ ಗುಂಗಿನಲ್ಲಿ ಮುನ್ನಾ. ಹೀಗೆ ವಿಭಿನ್ನ ಹಿನ್ನೆಲೆಯುಳ್ಳ ಜನರ ಮಧ್ಯೆ ತಾನಾಗೆಯೇ ರೂಪುಗೊಳ್ಳುವ ಅಗೋಚರ ನವಿರು ಸಂಪರ್ಕಗಳನ್ನು ನೇರ ಹಾಗೂ ಪ್ರಾಮಾಣಿಕ ನಿರೂಪಣೆಯೊಂದಿಗೆ ನಗರ ಜೀವನದ ಕ್ಯಾನ್ವಾಸಿನಲ್ಲಿ ಚಿತ್ರಿಸಿದ್ದಾರೆ ಚಿತ್ರದ ನಿರ್ದೇಶಕಿ ಕಿರಣ್ ರಾವ್. ಮಹಾನಗರದ ದಿಕ್ಕೆಟ್ಟ ಓಟದಲ್ಲಿ ಮಾನವೀಯ ಕೊಂಡಿಗಳು ಒಂದಕ್ಕೊಂದು ಕೂಡಿಕೊಂಡು ಅದರಿಂದ ಹುಟ್ಟುವ ಸಂಬಂಧಗಳ ನಿರಂತರ ಹುಡುಕಾಟ ಧೋಬಿ ಘಾಟ್ ನಲ್ಲಿ ಕಥಿತವಾಗುತ್ತದೆ. ಚಿತ್ರಿಕೆಗಳ ಜೀವದ್ರವದಂತೆ ಚಿತ್ರದ ಹಿನ್ನೆಲೆ ಸಂಗೀತವಿದೆ. ಅದರಲ್ಲೂ ಯಾಸ್ಮಿನ್ ಳ ಬದುಕಿನ ಒಳಗಿಳಿಯುವ ಅರುಣ್ ನ ಅಂತರ್ಮುಖಿ ಧ್ಯಾನದ ಸನ್ನಿವೇಶಗಳನ್ನು ಪರದೆಯ ಮೇಲೆ ಕಟ್ಟಿಕೊಡುವಲ್ಲಿ ಗುಸ್ತಾವೋ ಸಂತಾವೋಲಲ್ಲರ ಸಂಗೀತ ಪ್ರಮುಖ ಪಾತ್ರ ವಹಿಸಿದೆ. ವಿಭಿನ್ನ ಕೋನ, ಬೆಳಕು ಹಾಗೂ ಬಣ್ಣಗಳ ವಿನ್ಯಾಸದಲ್ಲಿ ನಗರದ ಆತ್ಮವನ್ನೇ ಬಿಂಬಿಸುವಂಥ ಮುಂಬೈನ ಚಿತ್ರಗಳು ತುಷಾರ್ ಕಾಂತಿ ರೇ ಅವರ ಛಾಯಾಗ್ರಹಣದ ಹೆಗ್ಗಳಿಕೆ. ಮಾತ್ರವಲ್ಲ, ಇಡೀ ಚಿತ್ರದ ಕಲಾಮೌಲ್ಯ ವರ್ಧಿಸಲು ಪೂರಕವಾಗಿದೆ.&lt;br /&gt;&lt;br /&gt;ಪ್ರೇಕ್ಷಕನ ಭಾವಾವರಣದಲ್ಲಿ ಅರಳುವ ಕಥೆ, ನಾಲ್ಕು ಪಾತ್ರಗಳ ಬದುಕಿನಲ್ಲಿ ಒದಗಿ ಬರುವ ಹಠಾತ್ ತಿರುವುಗಳೊಂದಿಗೆ ಸ್ತಬ್ಧವಾಗುತ್ತದೆ. ಇದರೊಂದಿಗೆ ಚಿತ್ರ ಅಂತ್ಯಗೊಂಡರೂ ಪಾತ್ರಗಳ ಸಂಬಂಧದ ತೊಳಲಾಟಗಳು ಪ್ರೇಕ್ಷಕನ ಆಳಕ್ಕಿಳಿದು ಬೆಳೆಯಲಾರಂಭಿಸುತ್ತವೆ. ಯಾಸ್ಮಿನ್ ಳ ಕಣ್ಣುಗಳ ಮುಂಬೈ, ಅರುಣ್ ನ ದಿಗ್ಭ್ರಮೆ, ಅರುಣ್ ನ ಹಿಂಬಾಲಿಸುವ ಶಾಯ್ ಮತ್ತವಳ ಕ್ಯಾಮೆರಾದಲ್ಲಿ ನಿಶ್ಚಲವಾಗುವ ಮುಂಬೈ ಬದುಕು, ಮುನ್ನಾನ ಭ್ರಮನಿರಸನ, ಒಬ್ಬರ ಜಾಡಿನಲ್ಲಿ ಮತ್ತೊಬ್ಬರ ಓಟ, ಒಬ್ಬರ ಇರುವು ಬಯಸಿ ಮತ್ತೊಬ್ಬರ ಹುಡುಕಾಟ, ಉಪ್ಪರಿಗೆಯಿಂದುಪ್ಪರಿಗೆಗೆ ಜಿಗಿದು ಕೈತಪ್ಪಿ ಹೋಗುವ ಕನಸುಗಳು, ಇವೆಲ್ಲವನ್ನೂ ಒಳಸೆಳೆದಿಟ್ಟುಕೊಂಡು ದಣಿವಿನ ಹೆಸರೇ ಇಲ್ಲದ ಚಲಿಸುತ್ತಲೇ ಇರುವ ಶಹರದೊಂದಿಗೆ ಕಥೆ ಪ್ರೇಕ್ಷಕನ ಮನಸಿನಲ್ಲಿ ಬೆಳೆಯುತ್ತಲೇ ಹೋಗುತ್ತದೆ.&lt;/div&gt;&lt;br /&gt;&lt;em&gt;:ಸಾಂಗತ್ಯದಲ್ಲಿ ಈ &lt;/em&gt;&lt;a href="http://saangatya.wordpress.com/2011/02/23/%e0%b2%a7%e0%b3%8b%e0%b2%ac%e0%b2%bf%e0%b2%98%e0%b2%be%e0%b2%9f%e0%b3%8d-%e0%b2%92%e0%b2%82%e0%b2%a6%e0%b3%81-%e0%b2%ad%e0%b2%be%e0%b2%b5%e0%b2%a8%e0%b2%be%e0%b2%a4%e0%b3%8d%e0%b2%ae%e0%b2%95/"&gt;&lt;em&gt;ಲೇಖನ&lt;/em&gt;&lt;/a&gt; &lt;em&gt;:&lt;/em&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/1576057856166094481-7416906527616841433?l=antharaaladamaathu.blogspot.com' alt='' /&gt;&lt;/div&gt;</content><link rel='replies' type='application/atom+xml' href='http://antharaaladamaathu.blogspot.com/feeds/7416906527616841433/comments/default' title='Post Comments'/><link rel='replies' type='text/html' href='http://www.blogger.com/comment.g?blogID=1576057856166094481&amp;postID=7416906527616841433' title='2 Comments'/><link rel='edit' type='application/atom+xml' href='http://www.blogger.com/feeds/1576057856166094481/posts/default/7416906527616841433'/><link rel='self' type='application/atom+xml' href='http://www.blogger.com/feeds/1576057856166094481/posts/default/7416906527616841433'/><link rel='alternate' type='text/html' href='http://antharaaladamaathu.blogspot.com/2011/02/blog-post.html' title='ಧೋಬಿ ಘಾಟ್ - ಓಟ ಹುಡುಕಾಟಗಳ ಸ್ತಬ್ಧಚಿತ್ರಗಳು'/><author><name>ಸೂರ್ಯಕಿರಣ್ ಜೋಯಿಸ್</name><uri>http://www.blogger.com/profile/09147904708336721681</uri><email>noreply@blogger.com</email><gd:image rel='http://schemas.google.com/g/2005#thumbnail' width='33' height='26' src='http://2.bp.blogspot.com/_eTMHOj0bm14/TFPEbOcI3HI/AAAAAAAAHn0/-sCPI8Pbq0k/S220/Clipboard01.jpg'/></author><media:thumbnail xmlns:media='http://search.yahoo.com/mrss/' url='http://1.bp.blogspot.com/-bzzkToptB34/TV1mLWnIv2I/AAAAAAAAHqs/ua1vfSCUbpc/s72-c/dg.bmp' height='72' width='72'/><thr:total>2</thr:total></entry><entry><id>tag:blogger.com,1999:blog-1576057856166094481.post-1202309451862318592</id><published>2011-01-07T00:18:00.001+05:30</published><updated>2011-01-07T00:21:54.526+05:30</updated><title type='text'>ಹೊಳೆಯ ಹಾದಿ ಹಿಡಿದು</title><content type='html'>ಏನು ಎತ್ತ ಎಂದು ಕೇಳದೆ&lt;br /&gt;ಸುಮ್ಮನೆ ಹೊರಟು ಬಿಡೋಣ&lt;br /&gt;ಹುಣ್ಣಿಮೆಯ ಬೆಳದಿಂಗಳಿಗೋ, ಕಂಪು ಹೊತ್ತ ತಂಗಾಳಿಗೋ&lt;br /&gt;ಕಾಯುವುದು ಬೇಡ ಇನ್ನು&lt;br /&gt;&lt;br /&gt;ಹಿಡಿಯುವ ಆ ಹೊಳೆಯ&lt;br /&gt;ಕಾಲು ದಾರಿಯ ಜಾಡು&lt;br /&gt;ಬಿಟ್ಟು ಚಂದಿರನಿಗೆ &lt;br /&gt;ಅವನ ಪಾಡು&lt;br /&gt;&lt;br /&gt;ಹನಿವ ಮಳೆಗೆರಡು ಬೊಗಸೆ&lt;br /&gt;ಸುಡುವ ಬಿಸಿಲಿಗೆ ನಾಲ್ಕು ಒಲವ ಮಾತು&lt;br /&gt;ಕೊರೆವ ಚಳಿಗೆ ತೋಳ ಬಳಸು&lt;br /&gt;ತುಸು ದೂರದ ನಡಿಗೆಯಷ್ಟೇ&lt;br /&gt;&lt;br /&gt;ಬೆಸೆದಿರಲಿ ಕೈಯೊಳು ಕೈ&lt;br /&gt;ನಿಂತಿರಲಿ ಬಾಯ ತುದಿಯಲಿ&lt;br /&gt;ಹೇಳಬೇಕೆಂದ ಸವಿ ನುಡಿ&lt;br /&gt;&lt;br /&gt;ಕಣ್ಣಂಚಿನ ಮಿನುಗು&lt;br /&gt;ಮರೆಮಾಚುವುದು ನೋಡು&lt;br /&gt;ಆ ತುಂಟ ನಗೆಯನು&lt;br /&gt;&lt;br /&gt;ಹೊಳೆಯ ದಂಡೆಯಲಿ&lt;br /&gt;ಎದೆಗಾತು ಕೂತಿರೆ ನೀನು&lt;br /&gt;ತೆರೆಗಳ ಗುಂಜನದೊಳು&lt;br /&gt;ರೆಪ್ಪೆ ಮುಚ್ಚಲು ನಾನು&lt;br /&gt;ನೆನಪಾಗಿ ಥಟ್ಟನೆ&lt;br /&gt;ನೀನಂದು ಮೈಮರೆಸಿದ ಹಾಡು&lt;br /&gt;&lt;br /&gt;ಕೈಯ ಹಣೆಮುಟ್ಟಿಸಿ &lt;br /&gt;ನೋಟದಲ್ಲೇ ಅಹವಾಲು ಇಡುವೆನು&lt;br /&gt;ಅದೇ ಹಾಡನು ಆ ಮೋಹಕ ನಾದವನು&lt;br /&gt;ಒಲವ ಸುಧೆಯೊಳದ್ದಿ ಹರಿಯಬಿಡೆಂದು&lt;br /&gt;ಅವೇ ಪದಗಳಿಗೊಮ್ಮೆ ನಿನ್ನ ದನಿಯ&lt;br /&gt;ಜೇನು ಪೂಸಿಬಿಡೆಂದು&lt;br /&gt;&lt;br /&gt;ಗೊತ್ತಿಲ್ಲದೇನಿಲ್ಲ ನಿನಗೆ&lt;br /&gt;ನಿನ್ನಾ ಹಾಡಿಗೆ ಎದೆ ಹನಿವುದು ಇನ್ನಿಲ್ಲದಂತೆ&lt;br /&gt;ಕಂಠ ಬಿಗಿವುದು ಮಾತು ಹೊರಡದಂತೆ&lt;br /&gt;&lt;br /&gt;ಬೇಕಿಲ್ಲ ಅಲ್ಲವೆ&lt;br /&gt;ಇನ್ಯಾವ ರಸಘಳಿಗೆಯ ನಿರೀಕ್ಷೆ?&lt;br /&gt;ನಿನ್ನ ಹಾಡು ನನ್ನ ಮೈಮರೆವು&lt;br /&gt;ಕೊರಳ ಇಂಪು ಕವಿತೆಯ ಕಂಪು&lt;br /&gt;ಅರಳಿ ನಗುವ ಮಲ್ಲಿಗೆ ಮುಗಿಲು&lt;br /&gt;ಬಯಲ ತುಂಬಾ ಪ್ರೀತಿ ಹೊನಲು&lt;br /&gt;ಸಾಕಲ್ಲವೆ ಇಷ್ಟು&lt;br /&gt;ಕನಸಿನ ಜೋಳಿಗೆ ತುಂಬಿಸಲು?&lt;br /&gt;&lt;br /&gt;ಹೊರಡೋಣ ನಡಿ ಇನ್ನು &lt;br /&gt;ಬಿಟ್ಟರಾಯಿತು ಕರಗುವ ಸಮಯವ&lt;br /&gt;ಋತುಗಳ ಪಾಲಿಗೆ&lt;br /&gt;ಹಂಚಿದರಾಯಿತು ಕಿರುನಗೆಯ &lt;br /&gt;ಹೂಗಳ ಸಾಲಿಗೆ&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/1576057856166094481-1202309451862318592?l=antharaaladamaathu.blogspot.com' alt='' /&gt;&lt;/div&gt;</content><link rel='replies' type='application/atom+xml' href='http://antharaaladamaathu.blogspot.com/feeds/1202309451862318592/comments/default' title='Post Comments'/><link rel='replies' type='text/html' href='http://www.blogger.com/comment.g?blogID=1576057856166094481&amp;postID=1202309451862318592' title='5 Comments'/><link rel='edit' type='application/atom+xml' href='http://www.blogger.com/feeds/1576057856166094481/posts/default/1202309451862318592'/><link rel='self' type='application/atom+xml' href='http://www.blogger.com/feeds/1576057856166094481/posts/default/1202309451862318592'/><link rel='alternate' type='text/html' href='http://antharaaladamaathu.blogspot.com/2011/01/blog-post.html' title='ಹೊಳೆಯ ಹಾದಿ ಹಿಡಿದು'/><author><name>ಸೂರ್ಯಕಿರಣ್ ಜೋಯಿಸ್</name><uri>http://www.blogger.com/profile/09147904708336721681</uri><email>noreply@blogger.com</email><gd:image rel='http://schemas.google.com/g/2005#thumbnail' width='33' height='26' src='http://2.bp.blogspot.com/_eTMHOj0bm14/TFPEbOcI3HI/AAAAAAAAHn0/-sCPI8Pbq0k/S220/Clipboard01.jpg'/></author><thr:total>5</thr:total></entry><entry><id>tag:blogger.com,1999:blog-1576057856166094481.post-8132469871806727238</id><published>2010-11-30T07:23:00.001+05:30</published><updated>2010-11-30T07:25:18.942+05:30</updated><title type='text'>ವರ್ಣಚಿತ್ರ</title><content type='html'>ಕನಸು&lt;br /&gt;ಹಾಲುಗಲ್ಲದ ಬೊಚ್ಚುಬಾಯಿಯ&lt;br /&gt;ಪುಟ್ಟ ಬೆರಳಲಿ ಚಂದಿರನ ತೋರುವ&lt;br /&gt;ಹಸುಗೂಸು&lt;br /&gt;&lt;br /&gt;ವಾಸ್ತವ&lt;br /&gt;ಕಾಲದ ಮೊನಚು ಖಡ್ಗವ ಬೀಸಿ&lt;br /&gt;ಎಳೆಗನಸ ಕೊಲೆಗಯ್ಯುವ&lt;br /&gt;ಅಂತಕ&lt;br /&gt;&lt;br /&gt;ನೆನಪು&lt;br /&gt;ಕನಸಿಗೂ ವಾಸ್ತವಕೂ ಕೊಂಡಿ ಹಾಕುವ&lt;br /&gt;ವಾಸ್ತವದ ಆರ್ಭಟಕೆ ಬೆದರಿ ಹಾರುವ&lt;br /&gt;ಹಕ್ಕಿ&lt;br /&gt;&lt;br /&gt;ಬದುಕು&lt;br /&gt;ಕನಸೊಳು ವಾಸ್ತವ ವಾಸ್ತವದೊಳು ಕನಸ&lt;br /&gt;ಹುದುಗಿಸಿ ಎಲ್ಲವನು ಚೌಕಟ್ಟಿನೊಳು&lt;br /&gt;ಸಂಭಾಳಿಸಿಟ್ಟುಕೊಳ್ಳುವ ವರ್ಣಚಿತ್ರ&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/1576057856166094481-8132469871806727238?l=antharaaladamaathu.blogspot.com' alt='' /&gt;&lt;/div&gt;</content><link rel='replies' type='application/atom+xml' href='http://antharaaladamaathu.blogspot.com/feeds/8132469871806727238/comments/default' title='Post Comments'/><link rel='replies' type='text/html' href='http://www.blogger.com/comment.g?blogID=1576057856166094481&amp;postID=8132469871806727238' title='0 Comments'/><link rel='edit' type='application/atom+xml' href='http://www.blogger.com/feeds/1576057856166094481/posts/default/8132469871806727238'/><link rel='self' type='application/atom+xml' href='http://www.blogger.com/feeds/1576057856166094481/posts/default/8132469871806727238'/><link rel='alternate' type='text/html' href='http://antharaaladamaathu.blogspot.com/2010/11/blog-post.html' title='ವರ್ಣಚಿತ್ರ'/><author><name>ಸೂರ್ಯಕಿರಣ್ ಜೋಯಿಸ್</name><uri>http://www.blogger.com/profile/09147904708336721681</uri><email>noreply@blogger.com</email><gd:image rel='http://schemas.google.com/g/2005#thumbnail' width='33' height='26' src='http://2.bp.blogspot.com/_eTMHOj0bm14/TFPEbOcI3HI/AAAAAAAAHn0/-sCPI8Pbq0k/S220/Clipboard01.jpg'/></author><thr:total>0</thr:total></entry><entry><id>tag:blogger.com,1999:blog-1576057856166094481.post-6571165793362352561</id><published>2010-09-04T23:58:00.008+05:30</published><updated>2010-09-07T20:32:12.974+05:30</updated><title type='text'>"ಗಳು ಗಳು" ಪಂಚರಂಗಿ ಅನಿಸಿಕೆ"ಗಳು"</title><content type='html'>&lt;p align="center"&gt;&lt;object width="480" height="385"&gt;&lt;param name="movie" value="http://www.youtube.com/v/QOKNSuktyfg?fs=1&amp;amp;hl=hi_IN&amp;amp;rel=0&amp;amp;color1=0x5d1719&amp;amp;color2=0xcd311b"&gt;&lt;param name="allowFullScreen" value="true"&gt;&lt;param name="allowscriptaccess" value="always"&gt;&lt;embed src="http://www.youtube.com/v/QOKNSuktyfg?fs=1&amp;amp;hl=hi_IN&amp;amp;rel=0&amp;amp;color1=0x5d1719&amp;amp;color2=0xcd311b" type="application/x-shockwave-flash" allowscriptaccess="always" allowfullscreen="true" width="480" height="385"&gt;&lt;/embed&gt;&lt;/object&gt;&lt;/p&gt;&lt;br /&gt;&lt;br /&gt;ಕ್ರಿಯಾಪದವೇ ಇರದ "ಗಳು ಗಳು" ಎಂಬ ಉದ್ದುದ್ದ ಕವಿತೆಯ ವಿಸ್ತೃತ ರೂಪಗಳು, ಪಂಚರಂಗಿಯ ಚಿತ್ರಕಥೆಯ ಎಳೆಗಳು, ದಿಗಂತನ ೨ಕಿಲೋ ದೂಧ್ ಪೇಡಾ ನಗೆಗಳು, ನಿಧಿ ಸುಬ್ಬಯ್ಯಳ ನುಲಿದಾಟದ ನಡುವಿನ ಅಭಿನಯಗಳು, ವಿಪರೀತ ಮೊನಚು ಮಾತುಗಳು, ಕೊನೆಯಲ್ಲಿ ಪೂರ್ಣವಿರಾಮದ ಬದಲಿಗೆ ಪಂಚುಗಳು, ಕಥಾನಾಯಕನ ಅಡ್ಡಕಸುಬಿ ವೃತ್ತಿಗಳು, ಎಲ್ಲರ ಕಣ್ಣಿಗೆ ಕಾಲಕಸಗಳು, ಆದರೂ ಬಾಯ ತುಂಬಾ ಸರಳ ತತ್ವಗಳು, ಜಗತ್ತಿಗೊಂದಿಷ್ಟು ಉಡಾಫೆಗಳು ಮತ್ತೊಂದಷ್ಟು ಮೂದಲಿಕೆಗಳು, ಹುಡುಗಿಯರ ಕಾಲೆಳಿಯುವ ಕಿಸಿಕಿಸಿ ವಿಟ್ಟುಗಳು, ಅವರ ಮದುವೆಯ ರಿಕ್ವೈರ್ಮೆಂಟುಗಳು, ತಂದೆ ತಾಯಂದಿರ ಉಗಿತಗಳು, ಹುಡುಗಿಯರ ಎಳಸು ಆಟಗಳು, ನೆಗೆ ನೆಗೆದು ಬರುವ ನಗಿಸಿ ನೆಗೆಸುವ ಗೂಢಾರ್ಥದ ಜೋಕುಗಳು, ಹಿನ್ನೆಲೆಯಲ್ಲಿ ಭಟ್ಟರ ಹ್ಞೂಂ ಕಾರಗಳು, ದಿಗಂತನ ಮುಖದ ಕಿವುಚುಗಳು, ನಿಧಿಯ ಮುರುಕು ಕನ್ನಡ ಪದಗಳು, ಜಯಂತರ ಚೊಚ್ಚಲ ಅಭಿನಯದಲ್ಲಿ ಕಿರುನಗೆಯ ಹೊಳಪುಗಳು, ಸರಿದಾಡಿವೆ ಹಾಡುಗಳಲಿ ನೂತನ ರೂಪಕಗಳು, ಸೀರೆಗಳನು ನೇಯ್ದ ಬೆಳಕುಗಳು, ಕಣ್ಣಲಿ ಗೋಚರಿಸಿದ ಕಾಗುಣಿತಗಳು, ಇಡೀ ಎರಡುವರೆ ತಾಸು ಅಲ್ಲಲ್ಲಿ ಇಣುಕುವುವು ಬದುಕಿನ ಲಿಮಿಟ್ಟುಗಳು, ಪರೀಕ್ಷೆಯ ಫಲಿತಾಂಶದಂಥ ಮಧ್ಯಂತರಗಳು, ಮೈ ಮುರಿಯುವ ಟಾಕೀಸ್ ಸೀಟುಗಳು, ಟೆಲಿಗ್ರಾಮಿನಂತೆ ಎರಗಿಬಿಡುವ ಕಥೆಯ ತಿರುವುಗಳು, ಸಮುದ್ರದ ಅಲೆಗಳು, ತೀರದಲಿ ಮರಳುಗಳು, ಮರಳಿನಲಿ ಗಜಿ ಬಿಜಿ ಮಾತುಗಳು, ಕಿರಿ ಕಿರಿಗಳು, ಕಂಯ ಕಂಯಗಳು, ಖೊ ಖೊ ಖೊಗಳು, ಗುಂಡಿ ತೋಡಿದ ಸಂತನ ಜೀವನ ಪಾಠಗಳು, ತ್ರಿಪದಿಯ ಗಾಯನಗಳು, ಲೈಫಿನ ವ್ಯಾಖ್ಯಾನಗಳು, ಮನೆಕೆಲ್ಸದವಳ ಇಂಗ್ಲೀಷಿನ ತಿರುಗು-ಮುರುಗುಗಳು, ವಾಸ್ತು ಶಾಸ್ತ್ರಗಳು, ಕಾಮಿ ಸ್ವಾಮಿಗಳು, ತಲೆ ಕೆಳಗೆ ಕಾಲು ಮೇಲಾದ ಡೈಲಾಗು ಗಳು, ನೇರ ರಸ್ತೆಗಳು, ಅಡ್ಡ ದಾರಿಗಳು, ತೆಂಗಿನ ಮರಗಳು, ಹರಟೆಹೊಡೆಯುವ ಸರ್ಕಸ್ಸುಗಳು, ಅಡ್ಡಾ ದಿಡ್ಡಿ ಗೆರೆಗಳು, ಬಿಡಿ ಬಿಡಿ ರೇಖಾಚಿತ್ರಗಳು, ಮಿನುಗುವ ಸಂಧಿಯ ಬಿಂದುಗಳು, ಡಿಫರೆಂಟು ಸಂಗೀತಗಳು, ಬ್ಯಾಕ್ ಗ್ರೌಂಡು ಸ್ಕೋರುಗಳು, ಸಿಡಿಲಿನಂಥ ಟ್ವಿಸ್ಟುಗಳು, ಗಂಭೀರ ದೃಶ್ಯಗಳು, ಅಪ್ಪ ಅಮ್ಮಂದಿರ ಸೋಗಲಾಡಿತನಗಳು, ಮಕ್ಕಳ ತೊಳಲಾಟಗಳು, ಫಾರೀನು ಕೆಲಸಗಳು, ಲವ್ ಸ್ಯಾಕ್ರಿಫೈಸುಗಳು, ವೇಸ್ಟು ಡಿಗ್ರಿಗಳು, ಸಿಂಪಲ್ ಮ್ಯಾರೇಜುಗಳು, ಮಕ್ಕಳಾಗುವ ಭೀತಿಗಳು, ಪ್ರಿಮೆಚೂರ್ ಡೆಲಿವರಿಯಂಥ ಪ್ರೇಮಾಂಕುರಗಳು, ಬಡಬಡಿಸುವ ನಿವೇದನೆಗಳು, ಹೀರೋನ ನೆಗ್ಲಿಜೆಂನ್ಸುಗಳು, ಕಪಾಳಮೋಕ್ಷಗಳು, ಬಿಕ್ಕಳಿಸುವ ಹೆಣ್ಮನಗಳು, ದಡ್ಡ ಬಿದ್ದು ಹೋಗಿರುವ ಗಂಡ್ಮನಗಳು, ಎಲ್ಲಾ ಮುಗಿಯಲು ನಾಯಕನ ಗೊಂದಲಗಳು, ಫಳ ಫಳ ಥೇಟರು ದೀಪಗಳು, ಅರಳುವುವು ಕಣ್ಣುಗಳು, ತಲೆಯ ಕೆರೆವ ಕೈ ಬೆರಳುಗಳು, ಲೈಫ಼ು ಇಷ್ಟೇನೆಗಳು. ಲೈಫ಼ು ಹಿಂಗೇನೆಗಳು.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/1576057856166094481-6571165793362352561?l=antharaaladamaathu.blogspot.com' alt='' /&gt;&lt;/div&gt;</content><link rel='replies' type='application/atom+xml' href='http://antharaaladamaathu.blogspot.com/feeds/6571165793362352561/comments/default' title='Post Comments'/><link rel='replies' type='text/html' href='http://www.blogger.com/comment.g?blogID=1576057856166094481&amp;postID=6571165793362352561' title='1 Comments'/><link rel='edit' type='application/atom+xml' href='http://www.blogger.com/feeds/1576057856166094481/posts/default/6571165793362352561'/><link rel='self' type='application/atom+xml' href='http://www.blogger.com/feeds/1576057856166094481/posts/default/6571165793362352561'/><link rel='alternate' type='text/html' href='http://antharaaladamaathu.blogspot.com/2010/09/blog-post.html' title='&quot;ಗಳು ಗಳು&quot; ಪಂಚರಂಗಿ ಅನಿಸಿಕೆ&quot;ಗಳು&quot;'/><author><name>ಸೂರ್ಯಕಿರಣ್ ಜೋಯಿಸ್</name><uri>http://www.blogger.com/profile/09147904708336721681</uri><email>noreply@blogger.com</email><gd:image rel='http://schemas.google.com/g/2005#thumbnail' width='33' height='26' src='http://2.bp.blogspot.com/_eTMHOj0bm14/TFPEbOcI3HI/AAAAAAAAHn0/-sCPI8Pbq0k/S220/Clipboard01.jpg'/></author><thr:total>1</thr:total></entry><entry><id>tag:blogger.com,1999:blog-1576057856166094481.post-7431244814615777751</id><published>2010-08-31T15:46:00.004+05:30</published><updated>2010-09-13T21:36:08.360+05:30</updated><title type='text'>ಸೋನೆಯಲಿ ಕಳೆದುಹೋದ ಪದ್ಯ</title><content type='html'>ಅರ್ಧ ಗೀಚಿದ ಪದ್ಯ&lt;br /&gt;ಮನೆಯಲ್ಲಿ ಮುಗಿಸಿದರಾಯಿತೆಂದು&lt;br /&gt;ಕಿಸೆಯಲ್ಲೇ ತುರುಕಿಕೊಂಡು&lt;br /&gt;ನಿಲ್ದಾಣ ಬಂದೊಡನೆ ಹೊರಬಿದ್ದೆ ಬಸ್ಸಿನಿಂದ&lt;br /&gt;ಮನೆಯ ದಾರಿ ಹಿಡಿದು&lt;br /&gt;ಹೆಜ್ಜೆಯಿಕ್ಕುತ ಸಾಗಿರಲು&lt;br /&gt;ಕಂಡುಬಿಡಬೇಕೇ ಇವೆಲ್ಲ ಫಕ್ಕನೆ&lt;br /&gt;&lt;br /&gt;ಜಲಪಾತದ ಎರಚಲಿನಂಥ ಮಳೆಯಲಿ&lt;br /&gt;ಮುಗಿಲ ಬಿಂದುಗಳು&lt;br /&gt;ಅನಾಥವಾಗಿವೆ ನೆಲಕಪ್ಪಳಿಸಿ&lt;br /&gt;ಕಾರು ಬೈಕುಗಳ ಚೀರಾಟದಲಿ&lt;br /&gt;ನಡುಗಿ ಮಲಗಿದೆ ರಸ್ತೆ&lt;br /&gt;&lt;br /&gt;ಅಮ್ಮನ ಸೀರೆಗೆ ಬಿದ್ದಿದೆ&lt;br /&gt;ಕಂಕುಳಿಗಡರಿದ ಕಂದನ&lt;br /&gt;ಪಾದಕಂಟಿದ ಕೆಸರಿನ ಮೊಹರು&lt;br /&gt;ಗತ್ತು ತೊರೆದು ಕೂತಿದೆ&lt;br /&gt;ಕೊಡೆಯೊಂದು ಹೆಗಲಲಿ&lt;br /&gt;ಮೈದಾನ ಕೂಗಿದೆ ಮಕ್ಕಳನು&lt;br /&gt;ರಚ್ಚೆ ಹಿಡಿದ ಸೋನೆಗಂಜಿ&lt;br /&gt;&lt;br /&gt;ರಿಕ್ಷಾದೊಳಗಿನ ಸೀಟು&lt;br /&gt;ಹಪಹಪಿಸಿದೆ ಪಯಣಿಗನ ಬಿಸಿಯೊಡಲಿಗೆ&lt;br /&gt;ಖಿನ್ನನಾಗಿದ್ದಾನೆ ಫರ್ನೀಚರಿನಂಗಡಿಯವ&lt;br /&gt;ತೇವ ಕುಡಿದ ಮರದ ಮೇಜಿನ ಮುಂದೆ&lt;br /&gt;ಪುಳಕದಲಿ ನಗುತಿರುವನು ಬಜ್ಜಿಯಂಗಡಿಯವ&lt;br /&gt;ಜಾಲರಿ ಸೌಟಿನಲಿ ಹೆಕ್ಕಿದ ಚಿನ್ನದದಿರ ಕಂಡು&lt;br /&gt;&lt;br /&gt;ಎಚ್ಚರಗೊಂಡದ್ದು ನಾನು&lt;br /&gt;ಮನೆ ಸಮೀಪಿಸಿದಾಗಲೆ&lt;br /&gt;ಪದ್ಯದ ಉಳಿದರ್ಧ ಗೀಚಲು&lt;br /&gt;ಚೀಟಿ ಹೊರಗೆಳೆದರೆ&lt;br /&gt;ಅಕ್ಷರಗಳೆಲ್ಲ ಮಾಸಲು&lt;br /&gt;ಕವಿಯಾಗುವ ಹುಂಬತನ ಮರೆತು&lt;br /&gt;ಶೂ ಕಳಚಿಡಲು&lt;br /&gt;ಉಸಿರಾಡುವುದು ಶುಷ್ಕ ಪಾದ&lt;br /&gt;ನೆತ್ತಿಯಿಂದ ಜಾರಿದ ಹನಿ&lt;br /&gt;ನುಡಿಸುವುದು ಮಳೆಯ ನಿನಾದ! &lt;div&gt;&lt;br /&gt;&lt;/div&gt;&lt;div&gt;&lt;i&gt;ಇದನ್ನು ಕೆಂಡಸಂಪಿಗೆಯಲ್ಲಿ &lt;/i&gt;&lt;a href="http://kendasampige.com/article.php?id=3692"&gt;&lt;i&gt;ಓದಲು...&lt;/i&gt;&lt;/a&gt;&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/1576057856166094481-7431244814615777751?l=antharaaladamaathu.blogspot.com' alt='' /&gt;&lt;/div&gt;</content><link rel='replies' type='application/atom+xml' href='http://antharaaladamaathu.blogspot.com/feeds/7431244814615777751/comments/default' title='Post Comments'/><link rel='replies' type='text/html' href='http://www.blogger.com/comment.g?blogID=1576057856166094481&amp;postID=7431244814615777751' title='4 Comments'/><link rel='edit' type='application/atom+xml' href='http://www.blogger.com/feeds/1576057856166094481/posts/default/7431244814615777751'/><link rel='self' type='application/atom+xml' href='http://www.blogger.com/feeds/1576057856166094481/posts/default/7431244814615777751'/><link rel='alternate' type='text/html' href='http://antharaaladamaathu.blogspot.com/2010/08/blog-post.html' title='ಸೋನೆಯಲಿ ಕಳೆದುಹೋದ ಪದ್ಯ'/><author><name>ಸೂರ್ಯಕಿರಣ್ ಜೋಯಿಸ್</name><uri>http://www.blogger.com/profile/09147904708336721681</uri><email>noreply@blogger.com</email><gd:image rel='http://schemas.google.com/g/2005#thumbnail' width='33' height='26' src='http://2.bp.blogspot.com/_eTMHOj0bm14/TFPEbOcI3HI/AAAAAAAAHn0/-sCPI8Pbq0k/S220/Clipboard01.jpg'/></author><thr:total>4</thr:total></entry><entry><id>tag:blogger.com,1999:blog-1576057856166094481.post-5465979363362946476</id><published>2010-07-31T10:02:00.004+05:30</published><updated>2010-09-13T21:36:30.429+05:30</updated><title type='text'>ಒಡೆದ ಹಾಲು</title><content type='html'>ಅಸುನೀಗಿವೆ ಸಿಹಿಯ ಕಣಗಳು&lt;br /&gt;ಒಣಗಿ ತೇಲಿದೆ ಕೆನೆಯ ಬನಿ&lt;br /&gt;ಮೈಯ್ಯ ತುಂಬಾ ತರಚು ಗಾಯಗಳು&lt;br /&gt;ಬಿಸಿಯ ನೀಡ ಹೋದದ್ದೇ ಶುರು&lt;br /&gt;ಕೊತಕೊತನೆ ಪಾತ್ರೆಯನೆ ನಡುಗಿಸುವ ಕಂಪನ!&lt;br /&gt;ಒಡೆದ ಹಾಲು ನೊಂದು ರೋದಿಸುತಲಿದೆ&lt;br /&gt;ಇನ್ನಿಲ್ಲವಾದ ಸವಿಯ ನೆನೆದು ದುಃಖತಪ್ತವಾಗಿದೆ&lt;br /&gt;ಉಬ್ಬಿ ಬಂದ ಹರುಷವ&lt;br /&gt;ಎತ್ತೆಸೆದು ಕೆನೆಯ ತೆಕ್ಕೆಯಲಿ ತೊನೆದು&lt;br /&gt;ಮತ್ತೆ ಮಡಿಲ ತುಂಬಿಸಿಕೊಳ್ಳುವ&lt;br /&gt;ಸಂಭ್ರಮಕಿಲ್ಲ ಎಡೆ&lt;br /&gt;ಇನ್ನೆಲ್ಲಿದೆ ಮಮತೆಯ ಕಾವು!&lt;br /&gt;ಬಿಗಿದಪ್ಪಿದ ಪಾತ್ರೆಗಿನ್ನು ಜಿಗುಪ್ಸೆ&lt;br /&gt;ಆವಿಯಾಗುತಲಿದೆ ಹಾಲಿನ ಕೊನೆಯುಸಿರು&lt;br /&gt;ಎದೆಬಡಿತ ನಿಂತು ಹುಳಿಯ ಕಳೆಯೊಂದು&lt;br /&gt;ಚಿಗುರೊಡೆದು ನಂಜಾಗಿಸಿದೆ ಮೈಯನು&lt;div&gt;&lt;br /&gt;&lt;/div&gt;&lt;div&gt;&lt;i&gt;ಇದನ್ನು ಕೆಂಡಸಂಪಿಗೆಯಲ್ಲಿ &lt;/i&gt;&lt;a href="http://kendasampige.com/article.php?id=3692"&gt;&lt;i&gt;ಓದಲು...&lt;/i&gt;&lt;/a&gt;&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/1576057856166094481-5465979363362946476?l=antharaaladamaathu.blogspot.com' alt='' /&gt;&lt;/div&gt;</content><link rel='replies' type='application/atom+xml' href='http://antharaaladamaathu.blogspot.com/feeds/5465979363362946476/comments/default' title='Post Comments'/><link rel='replies' type='text/html' href='http://www.blogger.com/comment.g?blogID=1576057856166094481&amp;postID=5465979363362946476' title='2 Comments'/><link rel='edit' type='application/atom+xml' href='http://www.blogger.com/feeds/1576057856166094481/posts/default/5465979363362946476'/><link rel='self' type='application/atom+xml' href='http://www.blogger.com/feeds/1576057856166094481/posts/default/5465979363362946476'/><link rel='alternate' type='text/html' href='http://antharaaladamaathu.blogspot.com/2010/07/blog-post_31.html' title='ಒಡೆದ ಹಾಲು'/><author><name>ಸೂರ್ಯಕಿರಣ್ ಜೋಯಿಸ್</name><uri>http://www.blogger.com/profile/09147904708336721681</uri><email>noreply@blogger.com</email><gd:image rel='http://schemas.google.com/g/2005#thumbnail' width='33' height='26' src='http://2.bp.blogspot.com/_eTMHOj0bm14/TFPEbOcI3HI/AAAAAAAAHn0/-sCPI8Pbq0k/S220/Clipboard01.jpg'/></author><thr:total>2</thr:total></entry><entry><id>tag:blogger.com,1999:blog-1576057856166094481.post-8884950851886248151</id><published>2010-07-31T09:46:00.001+05:30</published><updated>2010-08-10T17:33:10.474+05:30</updated><title type='text'>ಹಿಂತಿರುಗದಿರಿ ವಾಸ್ತವಕೆ</title><content type='html'>&lt;a onblur="try {parent.deselectBloggerImageGracefully();} catch(e) {}" href="http://2.bp.blogspot.com/_eTMHOj0bm14/TGE_oDWewNI/AAAAAAAAHoo/MjNo5KODSh4/s1600/Mayura_1.jpg"&gt;&lt;img style="cursor:pointer; cursor:hand;width: 320px; height: 234px;" src="http://2.bp.blogspot.com/_eTMHOj0bm14/TGE_oDWewNI/AAAAAAAAHoo/MjNo5KODSh4/s320/Mayura_1.jpg" border="0" alt=""id="BLOGGER_PHOTO_ID_5503750176950370514" /&gt;&lt;/a&gt;&lt;br /&gt;&lt;br /&gt;ಮಲಗಿಬಿಡಿ ಬಾಲೆಯರೆ&lt;br /&gt;ಇರುಳ ಚಾದರವ ಪೂರ್ತಿ ಹೊದ್ದು&lt;br /&gt;ಅದ ನೇಯ್ದ ಮಾಂತ್ರಿಕನ ನೆನೆದು&lt;br /&gt;ದುಗುಡ ಭೀತಿಗಳ ತೊರೆದು&lt;br /&gt;ಕಣ್ಣಾಲಿಗಳ ತೆರೆಯದಿರಿ&lt;br /&gt; &lt;br /&gt;ನಿಶೆಯ ಹೆರಳು&lt;br /&gt;ಹರಡಿರಲು&lt;br /&gt;ಅರಳಿವೆ ಬಣ್ಣಗಳ ಹೊಮ್ಮಿಸಿ&lt;br /&gt;ಹೂಗಳು&lt;br /&gt;ಪರಿವೆಯ ಅರಿವೆ&lt;br /&gt;ಕಿತ್ತೆಸೆದು&lt;br /&gt;ಮರೆತು ಮಲಗಿರಿ&lt;br /&gt; &lt;br /&gt;ಎಚ್ಚರಗೊಂಡಿರೆ&lt;br /&gt;ಸ್ವಪ್ನದ ನಸುಕು ಒಡೆದು&lt;br /&gt;ಇಹದ ಕತ್ತಲೆ ಕವಿದೀತು&lt;br /&gt;ಮಿಸುಕಾಡಿ ಎಬ್ಬಿಸಿಕೊಳ್ಳದಿರಿ&lt;br /&gt;ಎದುರಿಸಬೇಕಾದೀತು&lt;br /&gt;ಮಿಥ್ಯ ಲೋಕದ ಘೋರ ಸತ್ಯಗಳ&lt;br /&gt; &lt;br /&gt;ಕಂಡೀರಿ ಗೋಮುಖಗಳ&lt;br /&gt;ಕಾಣಲಾರಿರಿ ಹಿಂದಿರುವ&lt;br /&gt;ವ್ಯಾಘ್ರಗಳ!&lt;br /&gt;ಹಿಂತಿರುಗದಿರಿ ವಾಸ್ತವಕೆ&lt;br /&gt;ಮರಳಿ ಕೊರಗಿ ಸೊರಗದಿರಿ&lt;br /&gt;ತಲ್ಲಣಿಸದಿರಿ ಎಚ್ಚರಗೊಂಡು&lt;br /&gt;ಆಗಿಹೋದೀರಿ&lt;br /&gt;ಮದಿರೆಯ ಶೀಶೆಯ ಮೇಲಿನ&lt;br /&gt;ಅರೆನಗ್ನ ಚಿತ್ರವಾಗಿ&lt;br /&gt; &lt;br /&gt;ಭೋಗದ ಸಂಕೋಲೆಯು&lt;br /&gt;ಅರಸಿ ಬಂದೀತು&lt;br /&gt;ನೀಡದಿರಿ ಕೊರಳು&lt;br /&gt;ಮಾಯೆಯ ನಶೆ ಬೀರಿ&lt;br /&gt;ಸೆಳೆದೀತು &lt;br /&gt;ಮೋಹ ಪಾಶ&lt;br /&gt;ಆಗದಿರಿ ಮರುಳು&lt;br /&gt; &lt;br /&gt;ಜಾರಿಬಿಡಿ ಕೋಮಲೆಯರೆ&lt;br /&gt;ಸವಿನಿದ್ದೆಯೊಳು&lt;br /&gt;ಬೇರುಗಳು ಭುವಿಯೊಡಲ ತಬ್ಬಿದಂತೆ&lt;br /&gt;ಆಲಿಂಗಿಸಿ ನಿದ್ದೆಯನು&lt;br /&gt;ಹಾರಿ ಬರಲಿದೆ&lt;br /&gt;ಸವಿಗನಸ ಹಕ್ಕಿಯೊಂದು&lt;br /&gt;ತೇಲುತ ಸಾಗಿ ದೂರಕೆ&lt;br /&gt;ರೆಕ್ಕೆಗಳ ತೆಕ್ಕೆಯೊಳು&lt;br /&gt;ಬಂಧಿಯಾಗಿ&lt;br /&gt; &lt;br /&gt;ಸಡಿಲಿಸದಿರಿ ಕನಸಿನ ಲಂಗರುಗಳ&lt;br /&gt;ಇಳಿಸಿರಿ ಇನ್ನಷ್ಟು ಆಳಕೆ&lt;br /&gt;ನಿದಿರೆಯ ಕಡಲ ಒಳಗೆ&lt;br /&gt;ಸೇರಿಬಿಡಿ ಇರುಳು&lt;br /&gt;ಕರಗುವ ಮೊದಲು&lt;br /&gt;ನಿದಿರಾದೇವಿಯ ಮಡಿಲು&lt;br /&gt;&lt;br /&gt;ಚಿತ್ರಕೃಪೆ: &lt;a href="http://mayuraezine.com"&gt;ಮಯೂರ ಮಾಸ ಪತ್ರಿಕೆ&lt;/a&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/1576057856166094481-8884950851886248151?l=antharaaladamaathu.blogspot.com' alt='' /&gt;&lt;/div&gt;</content><link rel='replies' type='application/atom+xml' href='http://antharaaladamaathu.blogspot.com/feeds/8884950851886248151/comments/default' title='Post Comments'/><link rel='replies' type='text/html' href='http://www.blogger.com/comment.g?blogID=1576057856166094481&amp;postID=8884950851886248151' title='0 Comments'/><link rel='edit' type='application/atom+xml' href='http://www.blogger.com/feeds/1576057856166094481/posts/default/8884950851886248151'/><link rel='self' type='application/atom+xml' href='http://www.blogger.com/feeds/1576057856166094481/posts/default/8884950851886248151'/><link rel='alternate' type='text/html' href='http://antharaaladamaathu.blogspot.com/2010/07/blog-post.html' title='ಹಿಂತಿರುಗದಿರಿ ವಾಸ್ತವಕೆ'/><author><name>ಸೂರ್ಯಕಿರಣ್ ಜೋಯಿಸ್</name><uri>http://www.blogger.com/profile/09147904708336721681</uri><email>noreply@blogger.com</email><gd:image rel='http://schemas.google.com/g/2005#thumbnail' width='33' height='26' src='http://2.bp.blogspot.com/_eTMHOj0bm14/TFPEbOcI3HI/AAAAAAAAHn0/-sCPI8Pbq0k/S220/Clipboard01.jpg'/></author><media:thumbnail xmlns:media='http://search.yahoo.com/mrss/' url='http://2.bp.blogspot.com/_eTMHOj0bm14/TGE_oDWewNI/AAAAAAAAHoo/MjNo5KODSh4/s72-c/Mayura_1.jpg' height='72' width='72'/><thr:total>0</thr:total></entry><entry><id>tag:blogger.com,1999:blog-1576057856166094481.post-1070349906269579626</id><published>2010-06-19T08:34:00.005+05:30</published><updated>2010-08-10T17:34:43.693+05:30</updated><title type='text'>ನಿರಂತರ</title><content type='html'>&lt;a href="http://3.bp.blogspot.com/_eTMHOj0bm14/TBw0jqLCV6I/AAAAAAAAHl4/k7RdxvBA3m8/s1600/Nirantara.jpg"&gt;&lt;img style="WIDTH: 254px; HEIGHT: 320px; CURSOR: hand" id="BLOGGER_PHOTO_ID_5484316233451067298" border="0" alt="" src="http://3.bp.blogspot.com/_eTMHOj0bm14/TBw0jqLCV6I/AAAAAAAAHl4/k7RdxvBA3m8/s320/Nirantara.jpg" /&gt;&lt;/a&gt;&lt;br /&gt;&lt;br /&gt;ಅದೆಷ್ಟು ವಸಂತಗಳು ಅಸಂಖ್ಯ ಚಿಗುರುಗಳು&lt;br /&gt;ಗೋಡೆಯ ಬಿರುಕಿನ ಮರವು &lt;br /&gt;ಗೋಡೆಗೆ ಬೆಂಬಲವೋ ಹೊರೆಯೋ &lt;br /&gt;ಬಲ್ಲವರಾರು? &lt;br /&gt;ಬೇರಿನ ಕಣ್ಣಿಗೆ ಕಾಣದು&lt;br /&gt;ಟಿಸಿಲೊಡೆಯುವ ತುದಿಗಳು ಚಿವುಟಿಸಿಕೊಂಡ ಕುಡಿಗಳು&lt;br /&gt;ಪೊರೆಗಟ್ಟದ ಅವ್ವನ ಕಣ್ಣೆದುರು ಸುಳಿದಾಡಿ&lt;br /&gt;ಮಬ್ಬುಗಟ್ಟಿಸುತಿದೆ ಸವೆಸಿದ ಹಾದಿಯ ನೆನಪು&lt;br /&gt;ತುಳಿದ ಮುಳ್ಳುಗಳು ಮುಡಿದ ಹೂಗಳು&lt;br /&gt;ಹಿಂಬಾಲಿಸುತ್ತಿವೆ ಹೆಜ್ಜೆಯ ಭಾರವ ಮರೆಸಲು &lt;br /&gt;"ಇನ್ನೇನು ತಲುಪಿದೆನಪ್ಪ" ಎಂದು&lt;br /&gt;ಅವ್ವ ಎದುರು ನೋಡುತಿರುವ ಗುರಿಯಾವುದು?&lt;br /&gt;ಉರುಳಬಹುದು ಕಾಂಡ ಕುಸಿಯಬಹುದು ಗೋಡೆ&lt;br /&gt;ಬಿಡಿಸಲಾಗದು ಮಣ್ಣು-ಬೇರಿನ ನಂಟು&lt;br /&gt;ಹಾದಿ ಮುಗಿದು ಪಯಣ ನಿಂತರೂ&lt;br /&gt;ಕೊನೆಗಾಣದು ಅವ್ವನ &lt;br /&gt;ಅದಮ್ಯ ಪ್ರೀತಿ ಅಗಾಧ ವಾತ್ಸಲ್ಯ..!!&lt;br /&gt;&lt;br /&gt;ಚಿತ್ರಕೃಪೆ: &lt;a href="http://mayuraezine.com"&gt;ಮಯೂರ ಮಾಸ ಪತ್ರಿಕೆ&lt;/a&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/1576057856166094481-1070349906269579626?l=antharaaladamaathu.blogspot.com' alt='' /&gt;&lt;/div&gt;</content><link rel='replies' type='application/atom+xml' href='http://antharaaladamaathu.blogspot.com/feeds/1070349906269579626/comments/default' title='Post Comments'/><link rel='replies' type='text/html' href='http://www.blogger.com/comment.g?blogID=1576057856166094481&amp;postID=1070349906269579626' title='0 Comments'/><link rel='edit' type='application/atom+xml' href='http://www.blogger.com/feeds/1576057856166094481/posts/default/1070349906269579626'/><link rel='self' type='application/atom+xml' href='http://www.blogger.com/feeds/1576057856166094481/posts/default/1070349906269579626'/><link rel='alternate' type='text/html' href='http://antharaaladamaathu.blogspot.com/2010/06/blog-post_19.html' title='ನಿರಂತರ'/><author><name>ಸೂರ್ಯಕಿರಣ್ ಜೋಯಿಸ್</name><uri>http://www.blogger.com/profile/09147904708336721681</uri><email>noreply@blogger.com</email><gd:image rel='http://schemas.google.com/g/2005#thumbnail' width='33' height='26' src='http://2.bp.blogspot.com/_eTMHOj0bm14/TFPEbOcI3HI/AAAAAAAAHn0/-sCPI8Pbq0k/S220/Clipboard01.jpg'/></author><media:thumbnail xmlns:media='http://search.yahoo.com/mrss/' url='http://3.bp.blogspot.com/_eTMHOj0bm14/TBw0jqLCV6I/AAAAAAAAHl4/k7RdxvBA3m8/s72-c/Nirantara.jpg' height='72' width='72'/><thr:total>0</thr:total></entry><entry><id>tag:blogger.com,1999:blog-1576057856166094481.post-2382909203186555590</id><published>2010-06-14T08:50:00.005+05:30</published><updated>2010-06-20T11:30:27.791+05:30</updated><title type='text'>ಮರೆತು ಹೋಗಿದ್ದ ಮಳೆರಾಯನ ನೆನೆದು</title><content type='html'>ಧೋ ಎಂದು ಸುರಿದ ಮಳೆ ಒಮ್ಮೆಲೆ ನಿಲ್ಲಲಿಲ್ಲ. ಮೊದಲಿಗೆ ಶಾಂತವಾಗಿ, ನಂತರ ತುಂತುರು ಹನಿಗಳಾಗಿ, ತದನಂತರ ತುಂತುರು ಹನಿಗಳನ್ನೂ ಇಡಿ ಇಡಿಯಾಗಿ ಒಡೆದು ಹರವಿ ಸಿಂಪಡಿಸಿದಂತೆ. ಸೂರ್ಯ ಪಡುವಣಕ್ಕೆ ಮತ್ತಷ್ಟು ಹತ್ತಿರವಾಗುತ್ತಿದ್ದ, ಮಳೆ ಪೂರ್ತಿ ನಿಂತ ಮೇಲೆ ಒಗ್ಗಟಿನಲ್ಲಿದ್ದಂತೆ ಕಂಡ ಮೊಡಗಳೆಲ್ಲ ಆಟ ಮುಗಿಸಿ ಹೋಮ್ ವರ್ಕ್ ಚಿಂತೆಯಲ್ಲಿ ಮನೆಗೆ ಮರಳುವ ಮಕ್ಕಳಂತೆ ಚದುರುತ್ತಿದ್ದವು. ಗಾಳಿಯಂತೂ ಸುಯ್ ಎಂದು ಬೀಸುತ್ತ ಮಳೆಯಲ್ಲಿ ಮಿಂದು ತೊಯ್ದ ನೆಲದ ಪರಿವೀಕ್ಷಣೆಗೆ ಬಂದಂತೆ. ಮಳೆಯ ಪರಿಮಳ ಎಲ್ಲೆಲ್ಲಿಗೆ ತಲುಪಿಲ್ಲ ಎಂದು ಅವಲೋಕಿಸಿದ ಹಾಗೆಯೂ ಆಗಬೇಕು. ಸದಾ ಪಕ್ಕದ ರಸ್ತೆಯಲ್ಲಿ ಕರ್ಕಶ ಹಾರ್ನ್ ಮೊಳಗಿಸುತ್ತ ಹೊಗೆಯುಗುಳುತ್ತಾ ಸಾಗುವ ವಾಹನಗಳನ್ನು ನೋಡಿ ಬೇಸರಗೊಂಡು ಕಹಿಯಾಗಿದ್ದ ಹುಣಸೇ ಮರದ ಮುಖದಲ್ಲಿ ಕಂಡರಿಯದ ಲವಲವಿಕೆ! ಅಡಿಯಿಂದ ಮುಡಿಯವರೆಗೆ ಎಲ್ಲವೂ ಒದ್ದೊದ್ದೆ. ಆ ಅಸಂಖ್ಯ ಟಿಸಿಲುಗಳ ತುದಿಯಲ್ಲಿ ಫಳ ಫಳನೆ ಹೊಳೆಯುತ್ತಿವೆ ಮಳೆಯ ಹನಿಗಳು... ಅಲ್ಲ ಅಲ್ಲ! ಮುತ್ತಿನ ಮಣಿಗಳು. ಆ ಮರದ ಹಿಂಬದಿಯಲ್ಲಿ ಮೋಡದ ಮರೆಯಲ್ಲಿ ಇಣುಕುತ್ತಿರುವ ನೇಸರನ ಎಳೆ ಬಿಸಿಲ ಹಿನ್ನೆಲೆಯಲ್ಲಿ ಹುಣಸೆ ಮರಕ್ಕೆ ದೀಪಾಲಂಕಾರದ ಮೆರುಗು ಮೂಡಿತ್ತು. ಚೈತ್ರದಲ್ಲಿ ಕೆಂದಳಿರ ಗರಿಗಳ ಮುಡಿದು ನಳನಳಿಸುವ ಹುಣಸೇ ಮರಕ್ಕೆ, ಗ್ರೀಷ್ಮ ಋತು ಬರುತ್ತಿದ್ದಂತೆಯೆ ಈ ಮತ್ತೊಂದು ಬಗೆಯ ವಿಶಿಷ್ಟ ಅಲಂಕಾರ ಯೋಗ.&lt;br /&gt;&lt;br /&gt;ಅರೆ! ಹೀಗೆಲ್ಲ ಯೋಚನೆಗಳು ಮೂಡಿ ಅದೆಷ್ಟು ಕಾಲವಾಗಿತ್ತು! ಪ್ರೇಮಿಗಳಿಗೆ ರೊಮ್ಯಾಂಟಿಕ್ ಎನಿಸುವ, ಮಕ್ಕಳಿಗೆ ಕುತೂಹಲ ಮೂಡಿಸುವ, ದೊಡ್ಡವರಲ್ಲಿ ಹಳೆ ನೆನಪುಗಳನ್ನು ಕೆದಕಿ ಭಾವನೆಗಳನ್ನು ಕೆಣಕುವ, ನಿಸರ್ಗ ಸಿರಿಯ ಸೊಬಗನ್ನು ಚಿತ್ರಿಸುವ ರಮ್ಯ ರಮಣೀಯ ಮಳೆ ಇನ್ನಿಲ್ಲವಾಯಿತೆ? ಎಂಥವರಲ್ಲೂ ಅಡಿಗಿ ಸುಪ್ತವಾಗಿರುವ ಕವಿತ್ವವನ್ನು ಜಾಗೃತಗೊಳಿಸುವ, ಯಾವ ಮಾನವ ವಿರಚಿತ ಕಲೆಯೂ ಸಪ್ಪೆಯೆನಿಸಿಬಿಡುವ ಆ ಮಳೆಯ ಸೌಂದರ್ಯಕ್ಕೆ, ಅದು ತೆರೆದಿಡುವ ಅಗಣಿತ ವಿಸ್ಮಯಗಳಿಗೆ, ಅದು ತೆರೆಕಾಣಿಸುವ ಮೋಹಕ ಚಿತ್ರಗಳಿಗೆ, ಅದು ತಂದುಕೊಡುವ ಪುಳಕಗಳಿಗೆ ಬೆರಗಾಗುವುದನ್ನು, ಸ್ಪಂದಿಸುವುದನ್ನು, ಅದರ ಸವಿಯ ಆಸ್ವಾದಿಸುವುದನ್ನು ಮನಸ್ಸು ಮರೆತೆ ಹೋಗಿದೆಯೊ ಹೇಗೆ? ಯಾವುದಕ್ಕೂ ಪುರುಸೊತ್ತು ಸಿಗದ ಅತಿವೇಗದ ಬದುಕಿನಲ್ಲಿ ಈ ಸಂಗತಿಗಳೆಲ್ಲ ಗೌಣವಾಗಿಬಿಟ್ಟವೆ? ಬಿಸಿ ಬಿಸಿ ಚಹಾ ಹೀರುತ್ತ ಜೊತೆಯಲ್ಲಿ ಮೆಣಸಿನಕಾಯಿ ಬಜ್ಜಿ ತಿನ್ನುವ ಹಂಬಲ, ಕಿಟಕಿಯ ಪಕ್ಕದಲ್ಲಿ ನಿಂತು ಮಳೆನೀರು ಎರಚಿಸಿಕೊಳ್ಳುವ ತುಂಟ ಆಸೆ, ಮನೆಯೆದುರಲ್ಲಿರುವ ತೊಯ್ದ ಸಂಪಿಗೆ ಮರವನ್ನು ಜೋರಾಗಿ ಅಲುಗಾಡಿಸಿ ಮತ್ತೊಂದು ಮಳೆ ಸುರಿಸಿ ತಾಕತ್ತು ಮೆರೆವ ಹುಡುಗಾಟ ಇವೆಲ್ಲ ಮಳೆಯ ಜೊತೆಯಲ್ಲೆ ಹುಟ್ಟುವಂಥ ವಿನೋದಗಳು, ಬದುಕಿನ ಏಕತಾನತೆಯನ್ನು ಮುರಿದುಹಾಕುವ ಸುಲಭ ಸಾಧನಗಳು, ಜೀವನಪ್ರೀತಿಯನ್ನು ಉಕ್ಕಿಸುವಂಥ ಆಟಗಳು. ಇವೆಲ್ಲವನ್ನು ನಾವು ಬಲವಂತವಾಗಿ ದೂರವಿಟ್ಟಿದ್ದೇವೆ. ಇದಾವುದನ್ನೂ ಮಾಡುತ್ತಾ ಕೂರಲು ವ್ಯವಧಾನವಿಲ್ಲ ಎಂಬ ಕಟು ನಿರ್ಧಾರ ಕೈಗೊಂಡು ಒಪ್ಪಲೊಲ್ಲದ ಮನಸ್ಸನ್ನು ಲಗಾಮು ಹಾಕಿ ಒಪ್ಪಿಸಿಬಿಟ್ಟಿದ್ದೇವೆ.&lt;br /&gt;&lt;br /&gt;ಮಳೆಯಲ್ಲಿ ನೆಂದು ಆಟವಾಡುವುದಿರಲಿ, ಅದನ್ನು ದೂರದಿಂದ ನೋಡಿ ಆನಂದಿಸುವ ಕಾಲಾವಕಾಶವೂ ಇರದಷ್ಟು ಬ್ಯುಸಿ ಆಗಿದ್ದೇವೆ. ಕೊನೆ ಮೊದಲು ತಿಳಿಯದ ದೈನಿಕ ಹಳವಂಡಗಳಲ್ಲಿ, ದುಡಿಮೆಯ ವೈಪರೀತ್ಯದಲ್ಲಿ, ಬದುಕಿನ ಯಾಂತ್ರಿಕ ಯಾನದಲ್ಲಿ ಮುಂಗಾರಿನ ಸಂಭ್ರಮಗಳು ಅದೆಲ್ಲಿ ಕಳೆದು ಹೋದವೋ! ನಗರ ಜೀವನವೇ ಹಾಗನಿಸುತ್ತದೆ. ಮಳೆ ಸುರಿಯಿತೆಂದರೆ, ಊರ ತುಂಬ ನರಕವನ್ನೆ ಭುವಿಗಿಳಿಸುವಂಥ ಟ್ರಾಫಿಕ್ ಜಾಮ್ ಗಳು, ರಸ್ತೆಗಳಲ್ಲಿನ ತಗ್ಗುಗಳಲ್ಲಿ ಮಳೆ ನೀರು ತುಂಬಿ ಅಯೋಮಯ ಲೋಕದ ಸೃಷ್ಟಿ. ಒಂದು ಜಾಗದಿಂದ ಇನ್ನೊಂದು ಜಾಗಕ್ಕೆ ಹೋಗುವ ಪ್ರಯಾಣದ ಸಮಯ ಇಮ್ಮಡಿಗೊಳ್ಳುತ್ತದೆ. ಹೊರಡುವುದು ಬಿಡುವುದು ನಮ್ಮ ಕೈಯ್ಯಲ್ಲಿ, ತಲುಪುವುದು ಮಾತ್ರ ಆ ದೇವರ ಕೈಲೂ ಇಲ್ಲ ಎನ್ನುವಂಥ ಘೋರ ಪರಿಸ್ಥಿತಿಯ ನಿರ್ಮಾಣ. "ಯಾವಾಗ ನಿಲ್ಲುವುದೊ, ಮನೆ ಯಾವಾಗ ತಲುಪುವೆವೊ", "ಮನೆ ಸೇರುವವರೆಗೂ ಮಳೆ ಬರದಿದ್ದರೆ ಸಾಕಪ್ಪ", "ಮಳೆ ಬರುವ ಮುನ್ನ ಒಗೆದು ಒಣಗಿಸಲೆಂದು ಹಾಕಿರುವ ಬಟ್ಟೆಗಳನ್ನು ತರಬೇಕು" ಹೀಗೆ ನಮ್ಮವೆ ಮುಗಿಯದ ವ್ಯಥೆಗಳು. ಇವೆಲ್ಲವೂ ಸಾಲದೆಂಬಂತೆ ವಿದ್ಯುತ್ ಸಮಸ್ಯೆ. ಮರದ ಕೊಂಬೆ ಮುರಿದು ರಸ್ತೆಗಳಲ್ಲಿ ಬೀಳುವುದು. ಮನೆಗಳಲ್ಲಿ ನೀರು ನುಗ್ಗುವುದು. ಒಂದೆರಡಲ್ಲ ನಗರಗಳಲ್ಲಿ ಉಂಟಾಗುವ ಭಾನಗಡಿ. ಒಟ್ಟಿನಲ್ಲಿ ತುಂಬ ಹಚ್ಚಿಕೊಂಡಿದ್ದ, ಮಳೆರಾಯನೆಂಬ ಆತ್ಮೀಯ ಗೆಳೆಯನನ್ನು, ಅವನ ಸಾಂಗತ್ಯವನ್ನು ಇದ್ದಕ್ಕಿದ್ದ ಹಾಗೆ ಕಾರಣವೇ ತಿಳಿಯದೆ ಉಪೇಕ್ಷಿಸುತ್ತಿರುವಂಥ ಭಾವ.&lt;br /&gt;&lt;br /&gt;ನಗರವಾಸಿಯಾದ ಎಂಥವರಿಗೂ ಈ ವಿಚಾರಗಳೆಲ್ಲ ಹಾಸ್ಯಾಸ್ಪದ ಎನಿಸಬಹುದು, ಇಂಪ್ರಾಕ್ಟಿಕಲ್, ಸಿಲ್ಲಿ, ಸೆಂಟಿಮೆಂಟಲ್ ಎಂದು ತೋರಬಹುದು. ಮಳೆಯ ಬಗೆಗಿನ ಸುಂದರ ಕಲ್ಪನೆಗಳೆಲ್ಲ ಇನ್ನಿಲ್ಲ, ಅವೇನಿದ್ದರೂ ಕಾಲೇಜಿನ ವಾರ್ಷಿಕ ಪತ್ರಿಕೆಯಲ್ಲಿ ಪ್ರಕಟಗೊಳ್ಳುವ ಕವಿತೆಗಳಲ್ಲಿ ಮಾತ್ರ, ಮಲೆನಾಡಿನ ಪ್ರವಾಸ ಕೈಗೊಂಡ ಆ ಮೂರು ದಿನಗಳಿಗೆ ಮಾತ್ರ ಸೀಮಿತ ಎಂದು ನಮಗೆ ನಾವೇ ಹೇಳಿಕೊಂಡಂತಿದೆ. ಮಳೆಯೆಡೆಗಿನ ಈ ನಿರ್ಭಾವುಕ ಮನೋವೃತ್ತಿಯಿಂದ ತಪ್ಪಿಸಿಕೊಳ್ಳಲು ಮಾರ್ಗೋಪಾಯಗಳೇ ಇಲ್ಲದಂತಾಗಿದೆ. ಟ್ರಾಫಿಕ್ ಜಾಮ್ ರಾಕ್ಷಸನ ಅಟ್ಟಹಾಸಕ್ಕೆ ಬೆದರಿ ನಲುಗಿ ಒಳಮನಸ್ಸಿನ ಸಂವೇದನೆಗಳನ್ನೆಲ್ಲ ನಿವೃತ್ತಿಗೆ ನೂಕೆಲೇಬೇಕಾಗಿದೆ. ಹೀಗೆಯೆ ಇದ್ದುಬಿಡಬೇಕೆಂದು ಅಂದುಕೊಂಡು ಅದನ್ನೆ ಯಾವುದೋ ನಿಯಮದಂತೆ ನಿಷ್ಠೆಯಿಂದ ಪಾಲಿಸುತ್ತಲೂ ಇದ್ದೇವೆ.&lt;br /&gt;&lt;br /&gt;ಕಾಲಚಕ್ರ ತಿರುಗಿ ಮತ್ತೊಮ್ಮೆ ಮುಂಗಾರಿನ ಹೊಸ್ತಿಲಲ್ಲಿದೆ. ಆಗಸದಲ್ಲಿ ಮೋಡಗಳ ಬಳಗ ಜಮಾಯಿಸುತ್ತಿದೆ. ಗುಡುಗು-ಮಿಂಚುಗಳು ಹಣಕಿ ಹಾಕುತ್ತಿವೆ. ಅಲ್ಲಲ್ಲಿ ಮಳೆಯಾಗುತ್ತಿರುವ ವರದಿಗಳು ಮಾಧ್ಯಮಗಳಲ್ಲಿ ಬಿತ್ತರಗೊಳ್ಳುತ್ತಿವೆ. ಮಳೆಯ ಆಟಾಟೋಪಗಳು ಒಂದಷ್ಟು ಕರುಣೆ ತೋರಲಿ. ಟ್ರಾಫಿಕ್ ಜಾಮ್ ಗಳ ಮಧ್ಯದಲ್ಲೂ ಮಳೆಯ ಸಾವಿರಾರು ಬಣ್ಣಗಳು ಕಣ್ಣಿಗೆ ಗೋಚರಿಸುವಂತಾಗಲಿ. ಬಿಡುವಿರದ ಓಟಗಳ ನಡುವೆ ಅದುಮಿಟ್ಟಿದ್ದ ಮನಸ್ಸು ಒಂದಿಷ್ಟು ಸಡಿಲವಾಗಲಿ, ಮಳೆಯ ತುಂಟಾಟಗಳಿಗೆಲ್ಲ ಮತ್ತೆ ಜೀವ ಬರಲಿ ಸವಿಭಾವ ಮರಳಲಿ. ಈ ಬಾರಿಯಾದರೂ ಮಳೆರಾಯನ ಹಳೆಯ ಗೆಳೆತನ ನೆನಪಾಗಲಿ. ಅವನನ್ನು ಬಾಹುಗಳಲ್ಲಿ ತಬ್ಬಿಕೊಳ್ಳಲಾಗದಿದ್ದರು ಬೊಗಸೆಗಳಲ್ಲಿ ತುಂಬಿಕೊಳ್ಳುವಂತಾಗಲಿ. ಮತ್ತೊಮ್ಮೆ ಪುಟಿದೇಳುವುವೆ ಆ ಮುಗ್ಧ ಸುಂದರ ಭಾವಗಳು?&lt;br /&gt;&lt;br /&gt;&lt;em&gt;ಜೂನ್ ೧೭, ೨೦೧೦  ರಂದು &lt;a href="http://thatskannada.oneindia.in/literature/my-karnataka/2010/0617-immortality-rain-drenched-sunday-afternoon.html"&gt;ದಟ್ಸ್ ಕನ್ನಡ.ಕಾಂ&lt;/a&gt;ನಲ್ಲಿ ಪ್ರಕಟಗೊಂಡ ಲೇಖನ&lt;/em&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/1576057856166094481-2382909203186555590?l=antharaaladamaathu.blogspot.com' alt='' /&gt;&lt;/div&gt;</content><link rel='replies' type='application/atom+xml' href='http://antharaaladamaathu.blogspot.com/feeds/2382909203186555590/comments/default' title='Post Comments'/><link rel='replies' type='text/html' href='http://www.blogger.com/comment.g?blogID=1576057856166094481&amp;postID=2382909203186555590' title='2 Comments'/><link rel='edit' type='application/atom+xml' href='http://www.blogger.com/feeds/1576057856166094481/posts/default/2382909203186555590'/><link rel='self' type='application/atom+xml' href='http://www.blogger.com/feeds/1576057856166094481/posts/default/2382909203186555590'/><link rel='alternate' type='text/html' href='http://antharaaladamaathu.blogspot.com/2010/06/blog-post_14.html' title='ಮರೆತು ಹೋಗಿದ್ದ ಮಳೆರಾಯನ ನೆನೆದು'/><author><name>ಸೂರ್ಯಕಿರಣ್ ಜೋಯಿಸ್</name><uri>http://www.blogger.com/profile/09147904708336721681</uri><email>noreply@blogger.com</email><gd:image rel='http://schemas.google.com/g/2005#thumbnail' width='33' height='26' src='http://2.bp.blogspot.com/_eTMHOj0bm14/TFPEbOcI3HI/AAAAAAAAHn0/-sCPI8Pbq0k/S220/Clipboard01.jpg'/></author><thr:total>2</thr:total></entry><entry><id>tag:blogger.com,1999:blog-1576057856166094481.post-1603926376572314427</id><published>2010-06-02T23:34:00.001+05:30</published><updated>2010-06-02T23:34:46.395+05:30</updated><title type='text'>ಆರದ ದಣಿವು</title><content type='html'>ಬಿಡುವಿಲ್ಲದೆ ಬೆಳಕ ಸುರಿದು &lt;br /&gt;ಕಿರಣಗಳೆಲ್ಲ ಸೊರಗಿವೆ&lt;br /&gt;ನೇಸರನಂತೂ ಬೆವರಿ ದಣಿದು&lt;br /&gt;ನಿನ್ನೆ ಮುಳುಗಿದ್ದ ಜಾಗವನ್ನೇ ಮರೆತು&lt;br /&gt;ಹೇಗೋ &lt;br /&gt;ಕಟ್ಟಡಗಳ ನಡುವೆ ನುಸುಳಿ &lt;br /&gt;ವಿಶ್ರಾಂತಿಗೆಂದು ಜಾರಿದ&lt;br /&gt;ಅತ್ತ ನಸುಕಿನ ಹಾಹಾಕಾರದಲಿದ್ದ &lt;br /&gt;ಇನ್ನೊಂದು ಲೋಕವ ಕಂಡ ಇವನಿಗೆ&lt;br /&gt;ಇನ್ನೆಲ್ಲಿ ವಿರಾಮ!!&lt;br /&gt;ಮತ್ತದೇ ಉದಯ ಮತ್ತೊಂದು ಬೆಳಗು&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/1576057856166094481-1603926376572314427?l=antharaaladamaathu.blogspot.com' alt='' /&gt;&lt;/div&gt;</content><link rel='replies' type='application/atom+xml' href='http://antharaaladamaathu.blogspot.com/feeds/1603926376572314427/comments/default' title='Post Comments'/><link rel='replies' type='text/html' href='http://www.blogger.com/comment.g?blogID=1576057856166094481&amp;postID=1603926376572314427' title='0 Comments'/><link rel='edit' type='application/atom+xml' href='http://www.blogger.com/feeds/1576057856166094481/posts/default/1603926376572314427'/><link rel='self' type='application/atom+xml' href='http://www.blogger.com/feeds/1576057856166094481/posts/default/1603926376572314427'/><link rel='alternate' type='text/html' href='http://antharaaladamaathu.blogspot.com/2010/06/blog-post_02.html' title='ಆರದ ದಣಿವು'/><author><name>ಸೂರ್ಯಕಿರಣ್ ಜೋಯಿಸ್</name><uri>http://www.blogger.com/profile/09147904708336721681</uri><email>noreply@blogger.com</email><gd:image rel='http://schemas.google.com/g/2005#thumbnail' width='33' height='26' src='http://2.bp.blogspot.com/_eTMHOj0bm14/TFPEbOcI3HI/AAAAAAAAHn0/-sCPI8Pbq0k/S220/Clipboard01.jpg'/></author><thr:total>0</thr:total></entry><entry><id>tag:blogger.com,1999:blog-1576057856166094481.post-405271980388462856</id><published>2010-06-02T23:31:00.000+05:30</published><updated>2010-06-02T23:32:12.917+05:30</updated><title type='text'>ನಿರ್ಲಕ್ಷ್ಯ</title><content type='html'>ಒಡಲಾಳದಲ್ಲಿನ&lt;br /&gt;ಅಪರಿಚಿತ ಆರ್ತ ಕೂಗು ಕೇಳಿ &lt;br /&gt;ಏನಿರಬಹುದೆಂದು ತಡಕಿ ನೋಡಿದೆ&lt;br /&gt;ಮನದ ಸುಳಿಗೆ ಸಿಲುಕಿ &lt;br /&gt;ಕವಿತೆಯೊಂದು ಕೈಕಾಲು ಬಡಿಯುತ್ತ&lt;br /&gt;ಉಸಿರಿಗಾಗಿ ಕೊಸರಾಡುತ್ತಿತ್ತು&lt;br /&gt; &lt;br /&gt;ಸತ್ತರೆ ಸಾಯಲೆಂದು &lt;br /&gt;ಸುಮ್ಮನಾಗಿ&lt;br /&gt;ಮುಷ್ಠಿ ಸಡಿಲಿಸಿದೆ&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/1576057856166094481-405271980388462856?l=antharaaladamaathu.blogspot.com' alt='' /&gt;&lt;/div&gt;</content><link rel='replies' type='application/atom+xml' href='http://antharaaladamaathu.blogspot.com/feeds/405271980388462856/comments/default' title='Post Comments'/><link rel='replies' type='text/html' href='http://www.blogger.com/comment.g?blogID=1576057856166094481&amp;postID=405271980388462856' title='0 Comments'/><link rel='edit' type='application/atom+xml' href='http://www.blogger.com/feeds/1576057856166094481/posts/default/405271980388462856'/><link rel='self' type='application/atom+xml' href='http://www.blogger.com/feeds/1576057856166094481/posts/default/405271980388462856'/><link rel='alternate' type='text/html' href='http://antharaaladamaathu.blogspot.com/2010/06/blog-post.html' title='ನಿರ್ಲಕ್ಷ್ಯ'/><author><name>ಸೂರ್ಯಕಿರಣ್ ಜೋಯಿಸ್</name><uri>http://www.blogger.com/profile/09147904708336721681</uri><email>noreply@blogger.com</email><gd:image rel='http://schemas.google.com/g/2005#thumbnail' width='33' height='26' src='http://2.bp.blogspot.com/_eTMHOj0bm14/TFPEbOcI3HI/AAAAAAAAHn0/-sCPI8Pbq0k/S220/Clipboard01.jpg'/></author><thr:total>0</thr:total></entry><entry><id>tag:blogger.com,1999:blog-1576057856166094481.post-8203968973428086252</id><published>2010-05-12T23:02:00.001+05:30</published><updated>2010-05-12T23:05:12.250+05:30</updated><title type='text'>ಕನಸಿನ ಕೊಡೆ</title><content type='html'>ಗುಂಡಿಯೊತ್ತಿದರೆ ಸಾಕು &lt;br /&gt;ಛಕ್ಕನೆ ತೆರೆದುಕೊಳ್ಳುತ್ತಿ&lt;br /&gt;ಬರಿ ಅಷ್ಟೇ ಅಲ್ಲ!&lt;br /&gt;ನನ್ನ ಪಾಲಿನ ಪುಟ್ಟದೊಂದು ಆಗಸ ತೆರೆದಿಡುತ್ತಿ &lt;br /&gt;ಮಳೆ ಹುಯ್ದರಂತೂ ನಿನ್ನ ಮೈ ತುಂಬಾ&lt;br /&gt;ಹಿತವಾದ ಚಿಟಪಟ ಸದ್ದು &lt;br /&gt;ನಿನ್ನ-ಹನಿಗಳ ನಡುವೆ ಶುರುವಾಗುವುದು&lt;br /&gt;ಮುದ್ದು ಮಾತುಗಳ ಸಲ್ಲಾಪ&lt;br /&gt;ಸುತ್ತಣ ಜಗವೆಲ್ಲ ಮಸುಕಾಗುವುದು &lt;br /&gt;ಹೌದು ನೋಡು. ನೀನೆ ಒಂದು ಆಕಾಶ&lt;br /&gt;ಚಂದಿರನಿಲ್ಲ ತಾರೆಗಳಿಲ್ಲವಾದರೂ&lt;br /&gt;ನನ್ನ ಕನಸುಗಳಿವೆಯಲ್ಲ &lt;br /&gt;ಒಂದೊಂದಾಗಿ ಪೇರಿಸಿಡುವೆ ಅಲ್ಲಲ್ಲಿ&lt;br /&gt;ಮತ್ತೆ ಸುಮ್ಮನಾಗಿ ನೋಡಿದರೆ &lt;br /&gt;ಫಳಫಳನೆ  ಹೊಳೆವುವು &lt;br /&gt;ಹಾಗೇ ಮಡಸಿಟ್ಟರೆ &lt;br /&gt;ನನ್ನ ಕನಸುಗಳೆಲ್ಲವೂ ನಿನ್ನ ಮಡಿಲಲ್ಲಿ ಜೋಪಾನ &lt;br /&gt;ಮೋಡ ಹನಿದರೆ ಬಿಸಿಲು ಉರಿದರೆ ಮಾತ್ರ &lt;br /&gt;ನಿನ್ನ ತೆರೆಯಬೇಕೆನ್ನುವರು ಎಲ್ಲ &lt;br /&gt;ಪಾಪ! ಅವರೇನು ಕಂಡಾರು&lt;br /&gt;ನಿನ್ನೊಳು ನಾ ಬಚ್ಚಿಟ್ಟಿರುವ&lt;br /&gt;ಅಷ್ಟೂ ಕನಸುಗಳನ್ನ!!&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/1576057856166094481-8203968973428086252?l=antharaaladamaathu.blogspot.com' alt='' /&gt;&lt;/div&gt;</content><link rel='replies' type='application/atom+xml' href='http://antharaaladamaathu.blogspot.com/feeds/8203968973428086252/comments/default' title='Post Comments'/><link rel='replies' type='text/html' href='http://www.blogger.com/comment.g?blogID=1576057856166094481&amp;postID=8203968973428086252' title='3 Comments'/><link rel='edit' type='application/atom+xml' href='http://www.blogger.com/feeds/1576057856166094481/posts/default/8203968973428086252'/><link rel='self' type='application/atom+xml' href='http://www.blogger.com/feeds/1576057856166094481/posts/default/8203968973428086252'/><link rel='alternate' type='text/html' href='http://antharaaladamaathu.blogspot.com/2010/05/blog-post.html' title='ಕನಸಿನ ಕೊಡೆ'/><author><name>ಸೂರ್ಯಕಿರಣ್ ಜೋಯಿಸ್</name><uri>http://www.blogger.com/profile/09147904708336721681</uri><email>noreply@blogger.com</email><gd:image rel='http://schemas.google.com/g/2005#thumbnail' width='33' height='26' src='http://2.bp.blogspot.com/_eTMHOj0bm14/TFPEbOcI3HI/AAAAAAAAHn0/-sCPI8Pbq0k/S220/Clipboard01.jpg'/></author><thr:total>3</thr:total></entry><entry><id>tag:blogger.com,1999:blog-1576057856166094481.post-3981754342519857081</id><published>2010-04-24T23:53:00.002+05:30</published><updated>2010-04-25T00:00:31.180+05:30</updated><title type='text'>ಹೋಗೋಣವೆ ಕನಸಿನೂರಿಗೆ...</title><content type='html'>ಇಂಚರದ ಹಕ್ಕಿಯಾಗಿ ನೀ ಭುವಿಗೆ ಬಂದ ದಿನವಿದು&lt;br /&gt;ಹೊಳೆವ ಕಣ್ಣುಗಳ ಜಗಕೆ ತೋರಿದ ದಿನವಿದು&lt;br /&gt;ಅಮ್ಮನ ಮಡಿಲನು ತುಂಬಿ ಬಾಳ ಬೆಳಕಾದ ದಿನವಿದು&lt;br /&gt;ಕೈ ಹಿಡಿದ ಪ್ರಾಣಸಖಿ ನಿನ್ನ ಜನುಮ ದಿನವಿದು&lt;br /&gt;&lt;br /&gt;ಹೇಳು ಗೆಳತಿ ತೆರಳೋಣವೆ ಸಂಭ್ರಮಿಸಲು&lt;br /&gt;ಅಂದು ಕನಸಿನಲಿ ನಾ ಕಂಡ ಊರಿಗೆ&lt;br /&gt;ಹೇಗೆ ಬಣ್ಣಿಸಲಿ ಅಲ್ಲೇನಿದೆಯೆಂದು&lt;br /&gt;ಯಾರೂ ಕಂಡಿರದ ಮೋಹಕ ತಾಣವದು&lt;br /&gt;&lt;br /&gt;ಕಡಲ ಅಲೆಯಂತೆ ಉಕ್ಕಿ ಉಕ್ಕಿ ನಾನಲ್ಲಿ ಬಂದಂತೆ&lt;br /&gt;ಅಪ್ಪಿ ಅಪ್ಪಿ ಕಳಿಸಲು ಕಿನಾರೆಯಾಗಿ ನೀನೇ ನಿಂತಂತೆ&lt;br /&gt;ನಿನ್ನನರಸಿ ಬರುವ ನಾನಲ್ಲಿ ದುಂಬಿಯಂತೆ&lt;br /&gt;ಮಲ್ಲಿಗೆಯಾಗಿ ಘಮ್ಮೆಂದು ನೀನೇ ಅರಳಿದಂತೆ&lt;br /&gt;&lt;br /&gt;ನೀನಲ್ಲಿ ಮುಗಿಲನೇ ದಿಟ್ಟಿಸುತ ಶಿಲೆಯಾಗಿ ನಿಂತಂತೆ&lt;br /&gt;ಮಳೆಯಾಗಿ ಸುರಿದು ನಾ ನಿನ್ನ ಆವರಿಸಿದಂತೆ&lt;br /&gt;ಕಾನನದಿ ಮೌನಿಯಾಗಿ ನಾನಲ್ಲಿ ಅಲೆದಂತೆ&lt;br /&gt;ಕುಹು ಗಾನದ ಕೋಗಿಲೆಯಾಗಿ ನೀ ಬಂದು ಕೂಗಿದಂತೆ&lt;br /&gt;&lt;br /&gt;ಅಗಲಿಸುವರಿಲ್ಲ ನಲ್ಲೆ ನಮ್ಮನಲ್ಲಿ&lt;br /&gt;ತೆಕ್ಕೆಯೊಳು ಸೇರಿದರೆ ಸಮಯವೇ ನಿಂತಂತೆ&lt;br /&gt;ನಾ ನನ್ನನು ನೀ ನಿನ್ನನು ಮರೆತಂತೆ&lt;br /&gt;ಇರಲಾರದು ನಮಗಲ್ಲಿ ಇನ್ನಾವ ಚಿಂತೆ&lt;br /&gt;&lt;br /&gt;ಕನಸು ಕೈ ಜಾರುವ ಮೊದಲು ಕನಸೊಳು ಜಾರೋಣ&lt;br /&gt;ಕಾಣಲಾರೆಯ ಆಕಾಶದಿ ಕದವೊಂದು ತೆರೆದಿದೆ&lt;br /&gt;ನಿನ್ನ ಹುಟ್ಟು ಹಬ್ಬದ ಸಡಗರಕಾಗಿ&lt;br /&gt;ಆ ಮಾಯಾನಗರಿಗೆ ಹಾರೋಣ ಜೊತೆಯಾಗಿ&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/1576057856166094481-3981754342519857081?l=antharaaladamaathu.blogspot.com' alt='' /&gt;&lt;/div&gt;</content><link rel='replies' type='application/atom+xml' href='http://antharaaladamaathu.blogspot.com/feeds/3981754342519857081/comments/default' title='Post Comments'/><link rel='replies' type='text/html' href='http://www.blogger.com/comment.g?blogID=1576057856166094481&amp;postID=3981754342519857081' title='2 Comments'/><link rel='edit' type='application/atom+xml' href='http://www.blogger.com/feeds/1576057856166094481/posts/default/3981754342519857081'/><link rel='self' type='application/atom+xml' href='http://www.blogger.com/feeds/1576057856166094481/posts/default/3981754342519857081'/><link rel='alternate' type='text/html' href='http://antharaaladamaathu.blogspot.com/2010/04/blog-post_24.html' title='ಹೋಗೋಣವೆ ಕನಸಿನೂರಿಗೆ...'/><author><name>ಸೂರ್ಯಕಿರಣ್ ಜೋಯಿಸ್</name><uri>http://www.blogger.com/profile/09147904708336721681</uri><email>noreply@blogger.com</email><gd:image rel='http://schemas.google.com/g/2005#thumbnail' width='33' height='26' src='http://2.bp.blogspot.com/_eTMHOj0bm14/TFPEbOcI3HI/AAAAAAAAHn0/-sCPI8Pbq0k/S220/Clipboard01.jpg'/></author><thr:total>2</thr:total></entry><entry><id>tag:blogger.com,1999:blog-1576057856166094481.post-8179078730556756386</id><published>2010-04-24T23:43:00.003+05:30</published><updated>2010-04-24T23:53:29.828+05:30</updated><title type='text'>ಸಲಹಿ ಹೋದವಳ ಕುರಿತು</title><content type='html'>ತಾರೆಗಳ ತೋರಿಸಿ ಮಿನುಗುವಾಸೆ ಬೆಳೆಸಿದೆ&lt;br /&gt;ಹೂಬನವ ಹಬ್ಬಿಸಿ ಪ್ರೀತಿಯ ಅರಳಿಸಿದೆ&lt;br /&gt;ಗೀಚುವ ಬೆರಳಲ್ಲಿ ಸುಂದರ ಕಲೆ ತುಂಬಿದೆ&lt;br /&gt;ನಿನ್ನ ಕೂಸು ನಾ ನಿನಗೆ ನೆನಪಾಗದೆ ಹೋದೆ&lt;br /&gt;&lt;br /&gt;ನಿನ್ನ ಕನಸುಗಳನೆಲ್ಲ ಬಲಿ ಕೊಟ್ಟು&lt;br /&gt;ಆಕಾಶದಾಚೆಗಿನ ಕರೆಗೆ ಓಗೊಟ್ಟು&lt;br /&gt;ಎಲ್ಲ ಚಿಂತೆಗಳ ಮರೆತಂತೆ&lt;br /&gt;ಮೈಕೊಡವಿ ಹೊರಟು ನಿಂತೆ&lt;br /&gt;&lt;br /&gt;ಹಿಂತಿರುಗಿ ನೋಡಬಾರದಿತ್ತೇನು?&lt;br /&gt;ದುಗುಡಗೊಂಡ ಪುಟ್ಟ ಹೃದಯ&lt;br /&gt;ನಿನ್ನೆಡೆಗೆ ಕೈಚಾಚಿ ನಿಂತಿತ್ತು&lt;br /&gt;ಎಲ್ಲ ತಿಳಿದ ವಯಸೇನಲ್ಲ ಅದು&lt;br /&gt;&lt;br /&gt;ಮನಸು ಭಾರವಿದ್ದರೇನು, ನಾನಿರಲಿಲ್ಲವೇನು&lt;br /&gt;ಬದುಕು ದುಸ್ತರವಿದ್ದರೇನು, ನನ್ನ ಹೆಗಲಿರಲಿಲ್ಲವೇನು&lt;br /&gt;ಕಣ್ಣಿಗೆ ದೂರವಾಗಿ ನೀನೆಲ್ಲಿದ್ದರೇನು&lt;br /&gt;ನನ್ನೊಳಗಿನ ನಿನಗೆ ಈ ಮೊರೆ ಕೇಳಿಸದಿರುವುದೇನು?!&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/1576057856166094481-8179078730556756386?l=antharaaladamaathu.blogspot.com' alt='' /&gt;&lt;/div&gt;</content><link rel='replies' type='application/atom+xml' href='http://antharaaladamaathu.blogspot.com/feeds/8179078730556756386/comments/default' title='Post Comments'/><link rel='replies' type='text/html' href='http://www.blogger.com/comment.g?blogID=1576057856166094481&amp;postID=8179078730556756386' title='2 Comments'/><link rel='edit' type='application/atom+xml' href='http://www.blogger.com/feeds/1576057856166094481/posts/default/8179078730556756386'/><link rel='self' type='application/atom+xml' href='http://www.blogger.com/feeds/1576057856166094481/posts/default/8179078730556756386'/><link rel='alternate' type='text/html' href='http://antharaaladamaathu.blogspot.com/2010/04/blog-post.html' title='ಸಲಹಿ ಹೋದವಳ ಕುರಿತು'/><author><name>ಸೂರ್ಯಕಿರಣ್ ಜೋಯಿಸ್</name><uri>http://www.blogger.com/profile/09147904708336721681</uri><email>noreply@blogger.com</email><gd:image rel='http://schemas.google.com/g/2005#thumbnail' width='33' height='26' src='http://2.bp.blogspot.com/_eTMHOj0bm14/TFPEbOcI3HI/AAAAAAAAHn0/-sCPI8Pbq0k/S220/Clipboard01.jpg'/></author><thr:total>2</thr:total></entry><entry><id>tag:blogger.com,1999:blog-1576057856166094481.post-7722794498599034958</id><published>2010-03-16T08:39:00.003+05:30</published><updated>2010-03-16T08:47:38.385+05:30</updated><title type='text'>ನಿನಗೆಂದೇ...</title><content type='html'>ನಿನಗೆಂದೇ,&lt;br /&gt;ಜೀವವೊಂದು ಕುಣಿದಾಡಿ ಕಾದು ನಿಂತಿದೆ&lt;br /&gt;ನಿನ್ನದೇ ನಗೆಯ ಹೊನಲಿಗೆ ಕಣ್ಣರಳಿಸಿ&lt;br /&gt;ನಿನ್ನದೇ ಕೊರಳ ಗಾನಕ್ಕೆ ಕಿವಿಗೊಟ್ಟು&lt;br /&gt;ನಿನ್ನ ಕೈ ಹಿಡಿದು ಜೊತೆ ಸಾಗಲು&lt;br /&gt;ಕಾದು ನಿಂತಿದೆ ನಿನಗೆಂದೇ...&lt;br /&gt;&lt;br /&gt;ನಿನಗೆಂದೇ,&lt;br /&gt;ಸಣ್ಣ ಮಾತೊಂದು ಅಡಗಿ ಕೂತಿದೆ&lt;br /&gt;ಉಸಿರ ಬಿಗಿ ಹಿಡಿದು&lt;br /&gt;ನೀ ನಸುನಾಚುವೆಯೆಂದು&lt;br /&gt;ನೀ ಓರೆ ನೋಟವ ಬೀರುವೆಯೆಂದು&lt;br /&gt;ಅಡಗಿ ಕೂತಿದೆ ನಿನಗೆಂದೇ...&lt;br /&gt;&lt;br /&gt;ನಿನಗೆಂದೇ,&lt;br /&gt;ಕಾಗದವೊಂದು ನವಿರಾಗಿದೆ ಒಲವಿನ ಓಲೆಯಾಗಲು&lt;br /&gt;ನಿನ್ನ ಕೈ ಸೇರಿ ಭಾವಲೋಕವ ತೆರೆದಿಡಲು&lt;br /&gt;ಪದಗಳಲ್ಲಿನ ಸ್ವರಗಳ ನುಡಿಸಲು&lt;br /&gt;ಮತ್ತೆಲ್ಲವನ್ನೂ ಮರೆಸಿ ಪರವಶಳಾಗಿಸಲು&lt;br /&gt;ನವಿರಾಗಿದೆ ನಿನಗೆಂದೇ....&lt;br /&gt;&lt;br /&gt;ನಿನಗೆಂದೇ,&lt;br /&gt;ಹೃದಯವೊಂದು ತಲ್ಲಣಿಸಿದೆ&lt;br /&gt;ನಿನ್ನದೇ ಹೂಬಾಣಗಳ ದಾಳಿಗೆ ಸಿಲುಕಿ&lt;br /&gt;ಸಿಹಿನೋವಿನ ಗುಂಗಿನಲಿ&lt;br /&gt;ನಿನಗಷ್ಟೆ ಕೇಳುವಂತೆ ಸಿಹಿ ಮಾತೊಂದನು&lt;br /&gt;ಉಲಿಯುತ ತಲ್ಲಣಿಸಿದೆ ನಿನಗೆಂದೇ....&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/1576057856166094481-7722794498599034958?l=antharaaladamaathu.blogspot.com' alt='' /&gt;&lt;/div&gt;</content><link rel='replies' type='application/atom+xml' href='http://antharaaladamaathu.blogspot.com/feeds/7722794498599034958/comments/default' title='Post Comments'/><link rel='replies' type='text/html' href='http://www.blogger.com/comment.g?blogID=1576057856166094481&amp;postID=7722794498599034958' title='1 Comments'/><link rel='edit' type='application/atom+xml' href='http://www.blogger.com/feeds/1576057856166094481/posts/default/7722794498599034958'/><link rel='self' type='application/atom+xml' href='http://www.blogger.com/feeds/1576057856166094481/posts/default/7722794498599034958'/><link rel='alternate' type='text/html' href='http://antharaaladamaathu.blogspot.com/2010/03/blog-post.html' title='ನಿನಗೆಂದೇ...'/><author><name>ಸೂರ್ಯಕಿರಣ್ ಜೋಯಿಸ್</name><uri>http://www.blogger.com/profile/09147904708336721681</uri><email>noreply@blogger.com</email><gd:image rel='http://schemas.google.com/g/2005#thumbnail' width='33' height='26' src='http://2.bp.blogspot.com/_eTMHOj0bm14/TFPEbOcI3HI/AAAAAAAAHn0/-sCPI8Pbq0k/S220/Clipboard01.jpg'/></author><thr:total>1</thr:total></entry><entry><id>tag:blogger.com,1999:blog-1576057856166094481.post-2354869337198679557</id><published>2009-09-30T23:53:00.005+05:30</published><updated>2010-05-12T23:27:37.082+05:30</updated><category scheme='http://www.blogger.com/atom/ns#' term='ಬುಗುರಿ'/><title type='text'>ಬುಗುರಿಯಾಟ</title><content type='html'>ತೋಳ್ಬಲವು ಚಾವಟಿಯಲಿ ಹರಿದಾಡಿ&lt;br /&gt;ತಿರುತಿರುಗುವ ನರ್ತನಕೆ&lt;br /&gt;ನೂಕಿದೆ ಬುಗುರಿಯನು&lt;br /&gt;&lt;br /&gt;ಭವದ ದುಃಖದ ವರ್ತುಲಗಳ ದಾಟಿ&lt;br /&gt;ನೆಮ್ಮದಿಯ ಬಿಂದುವನರಸಿದಂತಿದೆ&lt;br /&gt;ಎಂದೋ ತಪ್ಪಿದ್ದ ನಿಯಂತ್ರಣ ಮರುಕಳಿಸಿದಂತಿದೆ&lt;br /&gt;&lt;br /&gt;ಗಿರಗಿರನೆ ತಿರುಗುತ ಪಡೆದಿದೆ ಆವೇಗ&lt;br /&gt;ಯಾರ ಹಂಗೂ ಬೇಡವಾಗಿ&lt;br /&gt;ಮರೆತಂತಿದೆ ಮೈಮನ&lt;br /&gt;&lt;br /&gt;ನಿಲುವು ಸ್ವತಂತ್ರ, ಸ್ಥಿತಿ ನಿರ್ಭಾರ&lt;br /&gt;ಬೇಕಿಲ್ಲ ಇನ್ನಾವ ಆಧಾರ&lt;br /&gt;ಜಗಕೆಲ್ಲ ತಾನೇ ಕೇಂದ್ರ&lt;br /&gt;&lt;br /&gt;ತಗ್ಗುತಿರಲು ವೇಗ ಮೂಡಿದೆ ತಲ್ಲಣಗಳ ಕಂಪನ&lt;br /&gt;ಗುರುತ್ವದ ಸೆಳೆತಕೆ ತಲೆದೂಗುತ&lt;br /&gt;ಓಲಾಡಿದೆ ತನುವೆಲ್ಲ&lt;br /&gt;&lt;br /&gt;ಭ್ರಮಣೆಯ ಭ್ರಮೆ ಕಳೆದು&lt;br /&gt;ಭಾರವಾಗಿದೆ ತಲೆಯೆಲ್ಲ&lt;br /&gt;ಸೋತು ನೆಲಕ್ಕುರುಳಿದೆ ಬುಗುರಿ&lt;br /&gt;&lt;br /&gt;ಉಳಿದಿದೆ ಹಂಬಲ ತೀರದೆ&lt;br /&gt;ಚಾವಟಿಯ ಸಂಗವ ಕಟ್ಟಲು&lt;br /&gt;ಮತ್ತದೇ ಉನ್ಮತ್ತ ಆವರ್ತನೆಗೆ ಜಾರಲು!&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/1576057856166094481-2354869337198679557?l=antharaaladamaathu.blogspot.com' alt='' /&gt;&lt;/div&gt;</content><link rel='replies' type='application/atom+xml' href='http://antharaaladamaathu.blogspot.com/feeds/2354869337198679557/comments/default' title='Post Comments'/><link rel='replies' type='text/html' href='http://www.blogger.com/comment.g?blogID=1576057856166094481&amp;postID=2354869337198679557' title='2 Comments'/><link rel='edit' type='application/atom+xml' href='http://www.blogger.com/feeds/1576057856166094481/posts/default/2354869337198679557'/><link rel='self' type='application/atom+xml' href='http://www.blogger.com/feeds/1576057856166094481/posts/default/2354869337198679557'/><link rel='alternate' type='text/html' href='http://antharaaladamaathu.blogspot.com/2009/09/blog-post_30.html' title='ಬುಗುರಿಯಾಟ'/><author><name>ಸೂರ್ಯಕಿರಣ್ ಜೋಯಿಸ್</name><uri>http://www.blogger.com/profile/09147904708336721681</uri><email>noreply@blogger.com</email><gd:image rel='http://schemas.google.com/g/2005#thumbnail' width='33' height='26' src='http://2.bp.blogspot.com/_eTMHOj0bm14/TFPEbOcI3HI/AAAAAAAAHn0/-sCPI8Pbq0k/S220/Clipboard01.jpg'/></author><thr:total>2</thr:total></entry><entry><id>tag:blogger.com,1999:blog-1576057856166094481.post-5099417146755468591</id><published>2009-09-01T20:29:00.010+05:30</published><updated>2010-09-05T15:44:32.441+05:30</updated><category scheme='http://www.blogger.com/atom/ns#' term='ನೀನೇ ಬರೀ ನೀನೇ'/><category scheme='http://www.blogger.com/atom/ns#' term='Jayanth Kaikini'/><category scheme='http://www.blogger.com/atom/ns#' term='ಸೋನು ನಿಗಮ್'/><category scheme='http://www.blogger.com/atom/ns#' term='ಜಯಂತ್ ಕಾಯ್ಕಿಣಿ'/><category scheme='http://www.blogger.com/atom/ns#' term='ಮನೋಮೂರ್ತಿ'/><category scheme='http://www.blogger.com/atom/ns#' term='Neene bari neene'/><category scheme='http://www.blogger.com/atom/ns#' term='Sonu Nigam'/><category scheme='http://www.blogger.com/atom/ns#' term='Manomurthy'/><title type='text'>ಗುಂಗು ಹಿಡಿಸುವ ಮಧುರಾನುಭವ</title><content type='html'>ಇತ್ತೀಚೆಗೆ ಬಿಡುಗಡೆಯಾದ ಸೋನು ನಿಗಮ್ ಹಾಡಿರುವ ಕನ್ನಡದ ಪ್ರಪ್ರಥಮ ಗೀತಗುಚ್ಛ (Music album) "ನೀನೇ ಬರೀ ನೀನೇ" - ಇದರಲ್ಲಿನ ಎಲ್ಲ ಹಾಡುಗಳೂ ಜಯಂತ್ ಕಾಯ್ಕಿಣಿಯವರ ಕಾವ್ಯಕುಂಚದಲ್ಲಿ ಮೂಡಿಬಂದಿರುವ ವರ್ಣಚಿತ್ರಗಳಂತಿವೆ. ಈ ಹಾಡುಗಳ ಸಾಲುಗಳು ಹಿಡಿಸುವ ಗುಂಗು ಮಧುರಾನುಭವಕ್ಕೆ ತಿರುಗುವುದು ಮನೋಮೂರ್ತಿಯವರ ಸಂಗೀತದಿಂದ. ಮೇಲುನೋಟಕ್ಕೆ ಪ್ರೇಮಗೀತೆಗಳೆನಿಸುವ ಈ ಹಾಡುಗಳು, ಕೇಳುತ್ತಾಹೋದಂತೆ ಘಜ಼ಲ್ ಗಳಲ್ಲಿರುವ ಭಾವತೀವ್ರತೆ, ಸುಗಮ ಸಂಗೀತದಲ್ಲಿ ಸಿಗುವ ಸರಳತೆ, ಕವಿತೆಗಳಲ್ಲಿನ ಮುಗ್ಧತೆ ಈ ಎಲ್ಲವನ್ನು ಒಟ್ಟಿಗೇ ನೀಡುತ್ತವೆ. ಎಲ್ಲ ಹಾಡುಗಳಿಗೂ ಸೋನು ನಿಗಮ್ ಏಕಮೇವ ಗಾಯಕ. ತನ್ನ ಪ್ರೇಯಸಿಯ ನೆನಪಿನಲ್ಲಿ ಹಾಡುವ, ಅಲೆದಾಡುವ ಯುವಕನೊಬ್ಬನ ಆರ್ತದನಿ ಈ ಗೀತೆಗಳಲ್ಲಿ ಕೇಳಿಬರುತ್ತದೆ. ಈ ಹಾಡುಗಳಿಗೆ ಯಾವುದೇ ನಾಯಕ ನಟ/ನಟಿಯ ಹಂಗಿಲ್ಲ, ಚಿತ್ರಕಥೆಯ ಕಟ್ಟುಪಾಡಿಲ್ಲ. ಹಾಡುಗಳಲ್ಲಿ ಬರುವ ಪ್ರೇಮಿಗಳು ಕಲ್ಪನೆಯಲ್ಲೆ ಕೇಳುಗರನ್ನು ಕಾಡುತ್ತಾರೆ. ಸರಳ ಸುಂದರ ಮನೋಲಹರಿಯೇ ಮಂಜುಳ ಗಾನವಾಗಿ ಹೊರಹೊಮ್ಮಿದಂತಿದೆ. ಕಾಯ್ಕಿಣಿಯವರ ಈ ಹಿಂದಿನ ಚಿತ್ರಗೀತೆಗಳಿಗೆ ಹೋಲಿಸಿದರೆ ಇವು ಸಿನೆಮಾ ಪರಿಭಾಷೆಯ ಚೌಕಟ್ಟಿನಿಂದ ಹೊರಸರಿದು ಕವಿತೆಗಳ ಛಾಯೆಯನ್ನು ಇನ್ನಷ್ಟು ಢಾಳಾಗಿ ಪಡೆದಿವೆಯೆನಿಸುತ್ತದೆ. ಪ್ರೀತಿ-ಪ್ರೇಮದ ವಿಷಯವಸ್ತುಗಳುಳ್ಳ ಕವಿತೆಗಳಲ್ಲಿ ಸಾಮನ್ಯವಾಗಿ ಕಾಣಸಿಗುವ ಸಿದ್ಧ ಪ್ರತಿಮೆಗಳನ್ನು ಮೀರಿ ಬಲು ವಿಭಿನ್ನವಾದ ಚಿತ್ರಣಗಳನ್ನು ತುಂಬಿಸಿ ಮನಮುಟ್ಟುವ ೯ ಗೀತೆಗಳನ್ನು ಕಾಯ್ಕಿಣಿಯವರು ರಚಿಸಿದ್ದಾರೆ. ಅದು ಅವರ ಎಂದಿನ ವೈಖರಿ.&lt;br /&gt;&lt;br /&gt;"ಬಾ ನೋಡು ಗೆಳತಿ ನವಿಲು ಗರಿಯು ಮರಿ ಹಾಕಿದೆ" ಎನ್ನುವ ಗೀತೆಯಲ್ಲಿನ ಸಾಹಿತ್ಯ ಎಲ್ಲೋ ಇರುವ ತನ್ನ ನಲ್ಲೆಯನ್ನು ಹುಡುಕುತ್ತಿರುವ ಪ್ರೇಮಿಯ ಎದೆಯಾಳದ ಕರೆ. ಅವಳ ಜೊತೆಗಿನ ಒಡನಾಟದ ಹಸಿ ನೆನಪುಗಳು ಬಗೆ ಬಗೆ ರೂಪಗಳಲ್ಲಿ ಸುಳಿದಾಡುತ್ತವೆ. ಕದ್ದು ತಿಂದ ಬೋರೆಹಣ್ಣಿನ ಸವಿ, ಲಂಗದಲ್ಲಿ ಹೆಕ್ಕಿ ತಂದ ಪಾರಿಜಾತ, ಜೊತೆಯಲ್ಲಿ ಕಂಡ ತೇರು, ಜಾತ್ರೆ, ಅವಳಿಗಾಗಿ ತಂದು ಜೇಬಿನಲ್ಲೇ ಉಳಿದುಹೋದ ಹೂವು ಹೀಗೆ ಪ್ರತಿಯೊಂದು ಸಾಲಿನಲ್ಲು ನೆನಪಿನ ಚಿತ್ರವೊಂದು ಅನಾವರಣಗೊಳುತ್ತದೆ. "ನೀನೇ ಬರೀ ನೀನೇ ಈ ಹಾಡಲ್ಲಿ ಪದವೆಲ್ಲ ನೀನೇ" ಈ ಗೀತಗುಚ್ಛದ ಶೀರ್ಷಿಕೆ ಗೀತೆಯಲ್ಲಿ ತನ್ನ ಬದುಕಿನ ಸರ್ವಸ್ವವು ಅವಳೆ ಎಂದು ಬಿನ್ನಹಿಸಿಕೊಳ್ಳುವ ಪರಿ ಅತ್ಯಂತ ಆರ್ತವಾಗಿ ಮೂಡಿಬಂದಿದೆ. "ನಿನಗೆಂದೆ ಈ ಸಾಲು ಅಂಗಡಿಯಲಿ/ಉಡುಗೊರೆಯ ಏನಿಂದು ನಾ ಆಯಲಿ/ನಾ ಬಡವ ಈ ನನ್ನ ಮನಸಲ್ಲಿರು/ಸಡಗರದ ಸಿರಿ ಹೇಗೆ ನಾ ನೀಡಲಿ?" ಮನದಾಳದಲ್ಲಿ ಉಂಟಾಗುವ ಸಡಗರಕ್ಕಿಂತ ಮಿಗಿಲಾದ ಸಿರಿ ಇನ್ನೆಲ್ಲಿ ಸಿಗುವುದೆಂಬ ಪ್ರಶ್ನೆಯನ್ನು ಮೆಲ್ಲಗೆ ಎಬ್ಬಿಸುವ ಈ ಸಾಲು ಕಾಯ್ಕಿಣಿಯವರ ಕಾವ್ಯ ಕೌಶಲಕ್ಕೆ ಹಿಡಿದ ಕನ್ನಡಿ. "ನಿನ್ನ ಹಿಂದೆಯೆ ಹಿಂದೆಯೆ ಬರುವೆ ನಾನು" - ಈ ಹಾಡಿನಲ್ಲಿ ನಿಷ್ಕಾರಣ ಪ್ರೀತಿಯನ್ನರಸುತ್ತ ತನ್ನ ಪ್ರೇಯಸಿಯ ಹಿಂದೆ ಹಿಂದೆ ಸಾಗಬಯಸುವ ತರುಣ ಅವಳು ಬಾರದೆ ಇದ್ದುದರ ಬೇಸರಿಕೆಯಲ್ಲಿ ಚಂದ್ರನನ್ನೂ ಭಾಗಿಯಾಗಿಸುತ್ತಾನೆ. ಒಬ್ಬ ಪ್ರೇಮಿಗೆ ತನ್ನ ಮನದನ್ನೆ ತನಗೆ ಅಷ್ಟಾಗಿ ಏಕೆ ಬೇಕು ಎನಿಸುತ್ತಾಳೆ ಎನ್ನುವ ಪ್ರಶ್ನೆಗೆ ಅವನು ನೀಡುವ ಕಾರಣಗಳು ಅವನ ಮನದಾಳದ ಬಯಕೆಗಳೊಂದಿಗೆ ಬೆರೆತು ನಿಶ್ಕಲ್ಮಶ ಪ್ರೇಮವಾಗಿ "ಬೇಕೇ ಬೇಕು ನೀನೇ ಬೇಕು" ಎಂಬ ಹಾಡಿನಲ್ಲಿ ಅದ್ಭುತವಾಗಿ ವ್ಯಕ್ತವಾಗಿದೆ - ಚಂದ್ರನನ್ನು ಬಲೆಯಲ್ಲಿ ಹಿಡಿದು ಹಾಕಿಕೊಳ್ಳಲು, ಮಾಯದ ಗಾಯವ&lt;br /&gt;ಮಾಯವಾಗಿಸಲು, ಹೃದಯದ ಕಡಲಲ್ಲಿ ಈಜಲು ಬರದೆ ಮುಳುಗಿರಲು ಜೀವವ ಉಳಿಸಲು ಬದುಕಿನ ಕನಸನ್ನು ಕಟ್ಟಲು ಅವಳೇ ಬೇಕು. ಪ್ರೇಮಿಗಳ ಭೇಟಿಯ ಕ್ಷಣಭಂಗುರವು "ಈಗ ಬಂದಿರುವೆ/ಆಗಲೇ ನೀ ಹೊಗಲೇಬೇಕೆ" ಎನ್ನುವ ಗೀತೆಯ ಕಾವ್ಯವಸ್ತು. ಈ ಗೀತೆ, ಪ್ರೇಮಿಗಳು ಕನಸಿನ ನೌಕೆಯಲ್ಲಿ ತೇಲುತ್ತಾ ಘಂಟೆಗಟ್ಟಲೆ ಮಾತುಗಳನ್ನಾಡಿದರೂ ಸಮಯ ಜಾರಿದ್ದೇ ತಿಳಿಯದೆ ಅಗಲುವ ಹೊತ್ತಿನ ಅವರ ಚಡಪಡಿಕೆಯನ್ನು ಬಿಂಬಿಸುತ್ತದೆ. "ಇದೆಯೆ ನಿನಗೆ ಸಮಯ" - ಜಗದ ನಂಟನ್ನೆಲ್ಲ ಮರೆತು ತನ್ನ ಜೊತೆ ತಿರುಗಾಡಲು, ಹಾಡಲು, ಬರೆದ ಓಲೆ ಓದಲು, ನೆನೆದಾಕ್ಷಣ ಕರೆ ಮಾಡಲು ಇದೆಯೆ ಸಮಯ? ಜಗಳವ ಆಡಲು, ರಾಜಿಯಾಗಲು ತನಗಾಗಿ ಒಂದಿಷ್ಟು ಹೊತ್ತು ಮೀಸಲಿಡಲು ಆಗುವುದೆ? ಎಂದು ಕೋರಿಕೊಳ್ಳುತ್ತ ಹಾಡುವ ಹಾಡಿದು. ಮಳೆಯಲ್ಲಿ ಜೊತೆಯಲ್ಲಿ ಕೈ ಹಿಡಿದು ನಡೆದ ಅನುಭೂತಿಯನ್ನು ಮೆಲುಕು ಹಾಕುವ "ಇನ್ನೂ ಅನಿಸುತಿದೆ" ಎನ್ನುವ ಗೀತೆಯ ಸಾಹಿತ್ಯ ಮತ್ತೊಂದು ಸುಂದರ ಕವಿತೆ.&lt;br /&gt;&lt;br /&gt;ಸವಕಲಾಗಿದ್ದ ಕನ್ನಡ ಚಿತ್ರಗೀತೆಗಳ ಸಾಹಿತ್ಯಕ್ಕೆ ಹೊಳಪು ತಂದು ಹೊಸ ಮೌಲ್ಯ ನೀಡಿದ ಹೆಗ್ಗಳಿಕೆ ಜಯಂತ್ ಕಾಯ್ಕಿಣಿಯವರದು ಎಂದರೆ ಬಹುಶಃ ತಪ್ಪಾಗಲಾರದು. ಸರಿ ಸುಮಾರು ೪ ದಶಕಗಳಿಂದ ಕನ್ನಡ ಕವನ, ಕಥೆ, ಲಲಿತ ಪ್ರಬಂಧ, ನಾಟಕ ಹೀಗೆ ನಾನಾ ಪ್ರಕಾರಗಳಲ್ಲಿ ಸಾಹಿತ್ಯಕೃಷಿ ಮಾಡಿಕೊಂಡು ಬಂದಿರುವ ಇವರ ಜನಪ್ರಿಯತೆ ಚಿತ್ರಗೀತೆಗಳ ಮುಖೇನ ಕಳೆದ ೨-೩ ವರ್ಷಗಳಲ್ಲಿ ಅತ್ಯುನ್ನತಿಯನ್ನು ಪಡೆದಿದೆ. ಬದುಕಿನ ಸೂಕ್ಷ್ಮ ವಿವರಗಳನ್ನು, ಸಣ್ಣ ಸಣ್ಣ ಘಟನೆಗಳಲ್ಲಿನ ಮರ್ಮಗಳನ್ನು ತಮ್ಮ ಕಾವ್ಯಾತ್ಮಕ ಒಳನೋಟದಲ್ಲಿ ಗ್ರಹಿಸಿ ಚೆಂದದ ಪದಗಳಲ್ಲಿ ಹಿಡಿದಿಡುವ ಇವರ ಶೈಲಿ ಅತ್ಯಂತ ಸುಂದರ ಹಾಗೂ ಮನೋಹರ. ೧೯ನೇ ವಯಸ್ಸಿಗೇ ಚೊಚ್ಚಲ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದುಕೊಂಡಿರುವ ಇವರು, ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟಿದ್ದು ಸೂಕ್ಷ್ಮ ಸಂವೇದನೆಯುಳ್ಳ ಚಿತ್ರಸಾಹಿತಿಗಳ ಕಾಲ ಆರ್. ಎನ್. ಜಯಗೋಪಾಲ್, ಚಿ. ಉದಯಶಂಕರ್, ಹಂಸಲೇಖ ನಂತರ ಮುಗಿದೇ ಹೋಯಿತು ಎಂಬ ಮಾತನ್ನು ಸುಳ್ಳಾಗಿಸಿದೆ. ಸರಳ ಪದಗಳನ್ನು ಪೋಣಿಸಿ, ಮಾಯೆಯ ಗಂಧವನ್ನು ಲೇಪಿಸಿ, ಕಾವ್ಯಮಾಲೆಯನ್ನು ಕಟ್ಟುವ ಕಲೆ ಕಾಯ್ಕಿಣಿಯವರಿಗೆ ಮೊದಲಿನಿಂದಲೂ ಒಲಿದುಬಂದಿದೆ. ಬದುಕಿನ ಅಸಂಗತಗಳನ್ನು ಇವರು ಅದ್ಭುತವಾಗಿ ಚಿತ್ರಿಸುವುದು ಇವರ ಕಥೆಗಳಲ್ಲಿ. ಕನ್ನಡ ಸಾಹಿತ್ಯಲೋಕದ ಇಂದಿನ ಅಗ್ರಗಣ್ಯ ಕಥೆಗಾರರಲ್ಲಿ ಇವರೂ ಒಬ್ಬರು ಎನ್ನುವ ವಿಷಯ ಸಾಕಷ್ಟು ಜನರಿಗೆ ಗೊತ್ತಿರಲಾರದು.&lt;br /&gt;&lt;br /&gt;ಕಾಯ್ಕಿಣಿಯವರ ಪದಲಾಲಿತ್ಯ ಮತ್ತು ಭಾವಸೃಷ್ಟಿ, ಮನೋಮೂರ್ತಿಯವರ ರಾಗಸಂಯೋಜನೆ ಮತ್ತು ಸೋನು ನಿಗಮ್ ರ ಭಾವಪೂರ್ಣ ಸುಶ್ರಾವ್ಯ ಗಾಯನ ಈ ಗೀತಸಂಚಯದ ಮೌಲ್ಯವೇರಲು ಕಾರಣ. ಕನ್ನಡದ ಮಟ್ಟಿಗಂತೂ ಇದು ಹೊಸ ಪ್ರಯತ್ನ. ಈ ತ್ರಿಮೂರ್ತಿಗಳ ಸಮಾಗಮದಲ್ಲಿ ಇನ್ನಷ್ಟು ವೈವಿಧ್ಯದ ಸಾಹಿತ್ಯ-ಸಂಗೀತ ಕೂಡಿಬಂದು ಅಮೃತದ ಹೊಳೆಯು ಹರಿಯಲಿ.&lt;br /&gt;&lt;br /&gt;&lt;em&gt;("ನೀನೇ ಬರಿ ನೀನೇ" ಹಾಡುಗಳನ್ನು ಕೇಳಿದ ಮೇಲೆ ಅನಿಸಿದ್ದನ್ನು ಅಕ್ಷರರೂಪಕ್ಕೆ ಇಳಿಸಿದ್ದು)&lt;br /&gt;&lt;/em&gt;&lt;div&gt;&lt;em&gt;&lt;br /&gt;&lt;/em&gt;&lt;/div&gt;&lt;div&gt;&lt;i&gt;&lt;span class="Apple-style-span" &gt;ಈ ಲೇಖನ &lt;a href="http://avadhi.wordpress.com/2009/09/06/%E0%B2%A8%E0%B3%80%E0%B2%A8%E0%B3%87-%E0%B2%AC%E0%B2%B0%E0%B3%80-%E0%B2%A8%E0%B3%80%E0%B2%A8%E0%B3%87/"&gt;ಅವಧಿಯಲ್ಲಿ&lt;/a&gt;&lt;/span&gt;&lt;/i&gt;&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/1576057856166094481-5099417146755468591?l=antharaaladamaathu.blogspot.com' alt='' /&gt;&lt;/div&gt;</content><link rel='replies' type='application/atom+xml' href='http://antharaaladamaathu.blogspot.com/feeds/5099417146755468591/comments/default' title='Post Comments'/><link rel='replies' type='text/html' href='http://www.blogger.com/comment.g?blogID=1576057856166094481&amp;postID=5099417146755468591' title='4 Comments'/><link rel='edit' type='application/atom+xml' href='http://www.blogger.com/feeds/1576057856166094481/posts/default/5099417146755468591'/><link rel='self' type='application/atom+xml' href='http://www.blogger.com/feeds/1576057856166094481/posts/default/5099417146755468591'/><link rel='alternate' type='text/html' href='http://antharaaladamaathu.blogspot.com/2009/09/blog-post.html' title='ಗುಂಗು ಹಿಡಿಸುವ ಮಧುರಾನುಭವ'/><author><name>ಸೂರ್ಯಕಿರಣ್ ಜೋಯಿಸ್</name><uri>http://www.blogger.com/profile/09147904708336721681</uri><email>noreply@blogger.com</email><gd:image rel='http://schemas.google.com/g/2005#thumbnail' width='33' height='26' src='http://2.bp.blogspot.com/_eTMHOj0bm14/TFPEbOcI3HI/AAAAAAAAHn0/-sCPI8Pbq0k/S220/Clipboard01.jpg'/></author><thr:total>4</thr:total></entry><entry><id>tag:blogger.com,1999:blog-1576057856166094481.post-8744694310502928307</id><published>2009-07-07T23:51:00.004+05:30</published><updated>2009-07-07T23:57:06.838+05:30</updated><title type='text'>ಚಿತ್ರಶಾಲೆ</title><content type='html'>ಜಿನುಗುತ ಮಿನುಗುತ ಸವಿಗಾನವ ಗುನುಗುತ&lt;br /&gt;ಧರೆಗೆ ಲಗ್ಗೆ ಇಟ್ಟಿದೆ ಮುಂಗಾರು&lt;br /&gt;ಕನಸುಗಳ ಕಟ್ಟುತ ಕಂಗಳ ಕೋರೈಸುತ&lt;br /&gt;ಬಿತ್ತರಗೊಂಡಿವೆ ಬಣ್ಣಗಳು ನೂರಾರು&lt;br /&gt;&lt;br /&gt;ಕಪ್ಪು-ಬಿಳುಪಿನ ಮುಗಿಲ ಪರದೆಗಳಲಿ&lt;br /&gt;ಮುದ್ದಾಗಿ ಮೂಡಿದೆ ನೆನಪಿನ ಚಿತ್ರಾವಳಿ&lt;br /&gt;ಜಡಿಮಳೆಯ ಹಸಿಬಣ್ಣಗಳನು ಎರಚಿದೆ ತಂಗಾಳಿ&lt;br /&gt;ಆರ್ದ್ರವಾಗಿದೆ ಮನವು ಓಕುಳಿಯಲಿ&lt;br /&gt;&lt;br /&gt;ತರು-ಲತೆಗಳ ಬೇರಿನಡಿಯಲಿ&lt;br /&gt;ಮನಬಿಚ್ಚಿ ಅರಳಿದೆ ಮಣ್ಣಿನ ಕೆಂಬಣ್ಣ&lt;br /&gt;ನೇಗಿಲ ಹೊತ್ತು ನಿದ್ದೆಯ ಮರೆತ&lt;br /&gt;ಕೃಷಿಕನ ಕಣ್ತುಂಬಿದೆ ಆಶಾಕಿರಣದ ಹೊಂಬಣ್ಣ&lt;br /&gt;&lt;br /&gt;ಸುಮಗಳ ಸೊಬಗು ಭ್ರಮರಕೆ ಸಮ್ಮೋಹದ ಗುಂಗು&lt;br /&gt;ಮಕರಂದವ ಜೇನಾಗಿಸಿದೆ ಅನುರಾಗದ ರಂಗು&lt;br /&gt;ಅವಿನಾಭಾವ ಬಂಧಗಳ ಬೆಸೆಯಲು&lt;br /&gt;ಸಾಕೇನು ಏಳೇ ಬಣ್ಣ?&lt;br /&gt;&lt;br /&gt;ಚಿಟ್ಟೆಯ ರೆಕ್ಕೆಗೆ ಚಿತ್ತಾರದ ಮೊಹರು&lt;br /&gt;ಸೋನೆಯ ಸಿಂಚನಕೆ ಜಗವೆಲ್ಲ ಹಸಿರು&lt;br /&gt;ರಂಗೇ ಇರದ ಜಲವು ಅವನಿಯ ರಂಗೇರಿಸುವುದೆಂತು?&lt;br /&gt;ಋತುಗಳ ಲೀಲೆಯೋ ಪ್ರಕೃತಿಯ ಬಗೆಯೋ!&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/1576057856166094481-8744694310502928307?l=antharaaladamaathu.blogspot.com' alt='' /&gt;&lt;/div&gt;</content><link rel='replies' type='application/atom+xml' href='http://antharaaladamaathu.blogspot.com/feeds/8744694310502928307/comments/default' title='Post Comments'/><link rel='replies' type='text/html' href='http://www.blogger.com/comment.g?blogID=1576057856166094481&amp;postID=8744694310502928307' title='3 Comments'/><link rel='edit' type='application/atom+xml' href='http://www.blogger.com/feeds/1576057856166094481/posts/default/8744694310502928307'/><link rel='self' type='application/atom+xml' href='http://www.blogger.com/feeds/1576057856166094481/posts/default/8744694310502928307'/><link rel='alternate' type='text/html' href='http://antharaaladamaathu.blogspot.com/2009/07/blog-post_07.html' title='ಚಿತ್ರಶಾಲೆ'/><author><name>ಸೂರ್ಯಕಿರಣ್ ಜೋಯಿಸ್</name><uri>http://www.blogger.com/profile/09147904708336721681</uri><email>noreply@blogger.com</email><gd:image rel='http://schemas.google.com/g/2005#thumbnail' width='33' height='26' src='http://2.bp.blogspot.com/_eTMHOj0bm14/TFPEbOcI3HI/AAAAAAAAHn0/-sCPI8Pbq0k/S220/Clipboard01.jpg'/></author><thr:total>3</thr:total></entry><entry><id>tag:blogger.com,1999:blog-1576057856166094481.post-9076271599954047312</id><published>2009-07-07T23:40:00.003+05:30</published><updated>2009-07-07T23:50:59.039+05:30</updated><title type='text'>ಅವಸಾನ</title><content type='html'>ಇನ್ನೂ ಬದುಕುಳಿದಿರುವೆ, ಅರೆಜೀವಂತಿಕೆಯಲಿ&lt;br /&gt;ತಿಳಿದವರಿಗೆ ನಾನೊಂದು ಕಪೋತವಷ್ಟೆ&lt;br /&gt;ಲಾಭವೇನು ನನ್ನಿಂದ ಯಾರಿಗೆ?&lt;br /&gt;ಹೆಸರು ನನ್ನದು ನೆನಪಿದೆ ಯಾರಿಗೆ?&lt;br /&gt;&lt;br /&gt;ಹಾಗೂ ಹೀಗೂ ಸವಕಲು ರೆಕ್ಕೆಗಳ ಬಡಿಯುತ್ತ&lt;br /&gt;ಮೇಲೇರುವೆ.ಮೊದಲಿನಂತಲ್ಲ.&lt;br /&gt;ಹೆಚ್ಚು ಹಾರಲಾರೆ&lt;br /&gt;ಆಗಸವೆಲ್ಲ ಕೆಂಪು ಕೆಂಪು&lt;br /&gt;ಮುಸ್ಸಂಜೆಯ ನಸುಗೆಂಪಲ್ಲ ಅದು&lt;br /&gt;ಸಿಡಿದ ಹಸಿನೆತ್ತರ ಗಾಢ ಕೆಂಪು&lt;br /&gt;ಬಾನೆತ್ತರದ ಕನಸುಗಳೆಲ್ಲ ಮಿಂದಿವೆ ಇದೇ ರಕ್ತವರ್ಣದಲ್ಲಿ&lt;br /&gt;&lt;br /&gt;ಎದೆ ನಡುಗುವುದು ಒಮ್ಮೆಲೆ&lt;br /&gt;ಕಿವಿಗಡಚಿಕ್ಕುವ ಅಟ್ಟಹಾಸಕೆ&lt;br /&gt;ಅದೆಂಥದ್ದೊ ಬೀಭತ್ಸ ರೂಪ&lt;br /&gt;ಗುರುತಿಗೇ ಸಿಗದ ಆಕಾರ&lt;br /&gt;ಹಿಂದೊಮ್ಮೆ ಮನುಷ್ಯನಂತಿದ್ದ&lt;br /&gt;ತಾ ಹೇಳಿದ್ದೇ ನೀತಿ,ಮುನ್ನುಗ್ಗಿದ್ದೇ ಪ್ರಗತಿ&lt;br /&gt;ಆಳದಲ್ಲೆಲ್ಲೋ ದಳ್ಳುರಿಯ ಹೊತ್ತಿಸಿಕೊಂಡು&lt;br /&gt;ವಿಷಮಕೊಳದಲ್ಲಿ ಜೀಕುತಿಹನಿಂದು&lt;br /&gt;&lt;br /&gt;ಇನ್ನು ಹಾರಲಾರನೇನೋ!&lt;br /&gt;ಗಾಳಿಯೂ ಕುದಿಯುತಿದೆ&lt;br /&gt;ಇನ್ನೆಷ್ಟು ಹಗುರಾಗಲಿ?&lt;br /&gt;ಉರಿವ ಕೊಳ್ಳಿಯಾದರೂ ಆರೀತು&lt;br /&gt;ಉರಿಸುವ ಕೈಗಳು ತಣ್ಣಗಾದಾವೆ?&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/1576057856166094481-9076271599954047312?l=antharaaladamaathu.blogspot.com' alt='' /&gt;&lt;/div&gt;</content><link rel='replies' type='application/atom+xml' href='http://antharaaladamaathu.blogspot.com/feeds/9076271599954047312/comments/default' title='Post Comments'/><link rel='replies' type='text/html' href='http://www.blogger.com/comment.g?blogID=1576057856166094481&amp;postID=9076271599954047312' title='1 Comments'/><link rel='edit' type='application/atom+xml' href='http://www.blogger.com/feeds/1576057856166094481/posts/default/9076271599954047312'/><link rel='self' type='application/atom+xml' href='http://www.blogger.com/feeds/1576057856166094481/posts/default/9076271599954047312'/><link rel='alternate' type='text/html' href='http://antharaaladamaathu.blogspot.com/2009/07/blog-post.html' title='ಅವಸಾನ'/><author><name>ಸೂರ್ಯಕಿರಣ್ ಜೋಯಿಸ್</name><uri>http://www.blogger.com/profile/09147904708336721681</uri><email>noreply@blogger.com</email><gd:image rel='http://schemas.google.com/g/2005#thumbnail' width='33' height='26' src='http://2.bp.blogspot.com/_eTMHOj0bm14/TFPEbOcI3HI/AAAAAAAAHn0/-sCPI8Pbq0k/S220/Clipboard01.jpg'/></author><thr:total>1</thr:total></entry><entry><id>tag:blogger.com,1999:blog-1576057856166094481.post-5881413145407469980</id><published>2009-03-22T21:27:00.004+05:30</published><updated>2009-03-22T21:31:58.173+05:30</updated><title type='text'>ಕಾವ್ಯ ಸಂಭವ</title><content type='html'>ಪದಗಳ ನಡುವಿನಿಂದ ಬೆಳಕೊಂದು ಹೊರಟಿದೆ&lt;br /&gt;ಭಾವ ಸಾಗರವ ಉದ್ದೀಪಿಸುತ&lt;br /&gt;ಗಾಳಿಗೆ ಸಿಕ್ಕ ಹೊಗೆಯಂತೆ&lt;br /&gt;ಸಾಗಿದೆ ಅಮೂರ್ತ ರೂಪಗಳ ಪಡೆಯುತ&lt;br /&gt;&lt;br /&gt;ಭಾಷೆ-ಪ್ರಾಸಗಳ ಸಂಕೋಲೆಗಳ ಲೆಕ್ಕಿಸದೆ&lt;br /&gt;ಪ್ರಶ್ನೆ-ತರ್ಕಗಳ ಹಿಡಿತಗಳಿಗೆ ನಿಲುಕದೆ&lt;br /&gt;ಭಾಸಗಳ ಜಗವ ಹುಟ್ಟು ಹಾಕುತ&lt;br /&gt;ಅಗೋಚರ ದಿಕ್ಕುಗಳ ಕವಲುಗಳ ಹೊಳೆಸಿದೆ&lt;br /&gt;&lt;br /&gt;ಬದುಕಿನ ಸಂದುಗೊಂದುಗಳಲಿ ನುಸುಳುತ&lt;br /&gt;ಸಂವೇದನೆಗಳ ಹಾಯ್ದು ಹಂದರದಂತೆ ಹಬ್ಬುತಲಿದೆ&lt;br /&gt;ನೆರಳೊಳು ಪ್ರತಿಮೆಯ ಮೂಡಿಸಿ&lt;br /&gt;ಎಲ್ಲವನು ವ್ಯಾಪಿಸುತ ಹಿಗ್ಗುತಿದೆ&lt;br /&gt;&lt;br /&gt;ಅನುಭವಗಳ ಲೋಕದಿಂದ ಅನುಭಾವದ ಕ್ಷಿತಿಜದೆಡೆಗೆ&lt;br /&gt;ಮನವ ತೇಲಿಸಿಕೊಂಡು ಕರೆದೊಯ್ಯುತಲಿದೆ&lt;br /&gt;ಹಿಂದೆ ಕಾಣದ ಒಳನೋಟವೊಂದು ತೆರೆದುಕೊಳ್ಳುತಿರಲು&lt;br /&gt;ಕವಿತೆಯೊಂದು ಜನ್ಮತಾಳಿ ನಿಂತಿದೆ&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/1576057856166094481-5881413145407469980?l=antharaaladamaathu.blogspot.com' alt='' /&gt;&lt;/div&gt;</content><link rel='replies' type='application/atom+xml' href='http://antharaaladamaathu.blogspot.com/feeds/5881413145407469980/comments/default' title='Post Comments'/><link rel='replies' type='text/html' href='http://www.blogger.com/comment.g?blogID=1576057856166094481&amp;postID=5881413145407469980' title='4 Comments'/><link rel='edit' type='application/atom+xml' href='http://www.blogger.com/feeds/1576057856166094481/posts/default/5881413145407469980'/><link rel='self' type='application/atom+xml' href='http://www.blogger.com/feeds/1576057856166094481/posts/default/5881413145407469980'/><link rel='alternate' type='text/html' href='http://antharaaladamaathu.blogspot.com/2009/03/blog-post.html' title='ಕಾವ್ಯ ಸಂಭವ'/><author><name>ಸೂರ್ಯಕಿರಣ್ ಜೋಯಿಸ್</name><uri>http://www.blogger.com/profile/09147904708336721681</uri><email>noreply@blogger.com</email><gd:image rel='http://schemas.google.com/g/2005#thumbnail' width='33' height='26' src='http://2.bp.blogspot.com/_eTMHOj0bm14/TFPEbOcI3HI/AAAAAAAAHn0/-sCPI8Pbq0k/S220/Clipboard01.jpg'/></author><thr:total>4</thr:total></entry><entry><id>tag:blogger.com,1999:blog-1576057856166094481.post-6357630966234510814</id><published>2009-02-03T23:28:00.001+05:30</published><updated>2009-02-03T23:29:25.002+05:30</updated><title type='text'>ನನ್ನ ಪ್ರಶ್ನೆ</title><content type='html'>&lt;div&gt;ನಾನೇನು ಬಲ್ಲೆನು?&lt;/div&gt;&lt;div&gt;ಬಲ್ಲೆನೆಂದು ಹೇಳುವುದ ಬಿಟ್ಟು&lt;/div&gt;&lt;div&gt;ಅರೆಪಾವು ವಿದ್ಯೆ, ಚಟಾಕು ತಿಳುವಳಿಕೆ&lt;/div&gt;&lt;div&gt;ಆತ್ಮವಿಮರ್ಶೆ, ಅದೇನದು?&lt;/div&gt;&lt;div&gt;ನಾನೇನು ಬಲ್ಲೆನು?&lt;/div&gt;&lt;div&gt;ಜಾಡಿಸಿ ತೊಳೆದರೂ ಮರುಕಳಿಸುವುದು&lt;/div&gt;&lt;div&gt;ಮನದ ಕೋಣೆಯಲ್ಲಿ ಗರ್ವದ ಧೂಳು&lt;/div&gt;&lt;div&gt;ಬೆಸೆದುಕೊಂಡಿದೆ ಅಹಮ್ಮಿನ ಬಲೆಯೊಡನೆ&lt;/div&gt;&lt;div&gt;ಪರರ ಹೊಗಳಲು ಭುಗಿಲೇಳುವುದು ಮತ್ಸರ&lt;/div&gt;&lt;div&gt;ಬಲ್ಲೆನೆಂದು ನಾ ನನಗೇ ಹೇಳಿಕೊಳ್ಳುವ ಸುಳ್ಳು&lt;/div&gt;&lt;div&gt;ನುಡಿಯು ಮಾರುದ್ದ ನಡೆಯು ಗೇಣುದ್ದ&lt;/div&gt;&lt;div&gt;ನುಡಿಯ ನಡೆಸಬಲ್ಲೆನೆ?&lt;/div&gt;&lt;div&gt;ನಾನೇನು ಬಲ್ಲೆನು?&lt;/div&gt;&lt;div&gt;ಬೇಕಾಗಿದೆಯೊಂದು ಮಾಯಾದರ್ಪಣ&lt;/div&gt;&lt;div&gt;ಮನದ ಮುಖವ ನೋಡಲು&lt;/div&gt;&lt;div&gt;ಅದರ ಕೋರೆಗಳ ಕಾಣಲು&lt;/div&gt;&lt;div&gt;ವಿಕೃತಿಗಳ ಎತ್ತಿ ತೋರಿಸಲು&lt;/div&gt;&lt;div&gt;ಆಗಿಬಿಡಲಿ ಭ್ರಮನಿರಸನ&lt;/div&gt;&lt;div&gt;ಹುಚ್ಚು ಮನಸಿನ ರೂಪದರ್ಶನ&lt;/div&gt;&lt;div&gt;ಅದೆಲ್ಲಿರುವುದು ದರ್ಪಣ?&lt;/div&gt;&lt;div&gt;ನಾನೇನು ಬಲ್ಲೆನು?&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/1576057856166094481-6357630966234510814?l=antharaaladamaathu.blogspot.com' alt='' /&gt;&lt;/div&gt;</content><link rel='replies' type='application/atom+xml' href='http://antharaaladamaathu.blogspot.com/feeds/6357630966234510814/comments/default' title='Post Comments'/><link rel='replies' type='text/html' href='http://www.blogger.com/comment.g?blogID=1576057856166094481&amp;postID=6357630966234510814' title='2 Comments'/><link rel='edit' type='application/atom+xml' href='http://www.blogger.com/feeds/1576057856166094481/posts/default/6357630966234510814'/><link rel='self' type='application/atom+xml' href='http://www.blogger.com/feeds/1576057856166094481/posts/default/6357630966234510814'/><link rel='alternate' type='text/html' href='http://antharaaladamaathu.blogspot.com/2009/02/blog-post.html' title='ನನ್ನ ಪ್ರಶ್ನೆ'/><author><name>ಸೂರ್ಯಕಿರಣ್ ಜೋಯಿಸ್</name><uri>http://www.blogger.com/profile/09147904708336721681</uri><email>noreply@blogger.com</email><gd:image rel='http://schemas.google.com/g/2005#thumbnail' width='33' height='26' src='http://2.bp.blogspot.com/_eTMHOj0bm14/TFPEbOcI3HI/AAAAAAAAHn0/-sCPI8Pbq0k/S220/Clipboard01.jpg'/></author><thr:total>2</thr:total></entry><entry><id>tag:blogger.com,1999:blog-1576057856166094481.post-8397970613446728744</id><published>2009-01-27T23:21:00.004+05:30</published><updated>2009-01-27T23:29:16.451+05:30</updated><title type='text'>ಕಾಯುತಲೇ ಇರುವೆನು...</title><content type='html'>&lt;p&gt;ಕಾಯುತಲೇ ಇರುವೆನು ನೊಂದು&lt;br /&gt;ಕೊನೆಗೊಳಿಸುವೆ ಇದನೆಲ್ಲ ನೀನೆಂದು&lt;br /&gt;ಹಿಂದೆ ನೀ ಹೀಗಿರಲಿಲ್ಲ&lt;br /&gt;ನನ್ನೊಡಲಿಗೇ ಕೊಡಲಿಯಿಡುತ್ತಲಿರಲಿಲ್ಲ&lt;br /&gt;ನಿನ್ನ ಸ್ವಾರ್ಥಕೆ ದುಡುಕಿ&lt;br /&gt;ನನ್ನ ಹೂಗಳ ಹೊಸಕಿ&lt;br /&gt;ಎಷ್ಟೆತ್ತರದ ಸೌಧವ ಕಟ್ಟುವೆ?&lt;br /&gt;ಎಂಥ ಬದುಕು ನಡೆಸುವೆ?&lt;br /&gt;ನನ್ನ ಹಣ್ಣು ನಿನಗಿನ್ನು ಬೇಡವೇನು?&lt;br /&gt;ನನ್ನ ನೆರಳು ಸುಡುವ ಬಿಸಿಲಾಯಿತೇನು?&lt;br /&gt;ಆ ಹಕ್ಕಿಯ ಮರಿಗಳಿಗೆ ಗೂಡಿಲ್ಲ&lt;br /&gt;ಗೋವು ಶ್ವಾನಗಳಿಗೆ ಸೂರಿಲ್ಲ&lt;br /&gt;ಆರ್ತನಾದಗಳಿಗೆ ಅಭಯವೇ ಇಲ್ಲ&lt;br /&gt;ನಿನ್ನ ಸಾಧನೆಯೇ ನಿನಗೆಲ್ಲ&lt;br /&gt;ನಿನ್ನ ರೌದ್ರವ ನೀನರಿಯೆ&lt;br /&gt;ಹೇಳು,ಇದೆಲ್ಲಾ ನಿನಗೆ ಸರಿಯೆ?&lt;br /&gt;ಕಾಯುತಲೇ ಇರುವೆನು ನೊಂದು&lt;br /&gt;ನಿನಗೆ ಕರುಣೆ ಮರುಕಳಿಸುವುದೆಂದು&lt;br /&gt;ತುಸು ತಾಳ್ಮೆ ಬೆಳೆಯುವುದೆಂದು&lt;br /&gt;ನೀನು ನಿಜಕ್ಕೂ ಮಾನವನಾಗುವೆಯೆಂದು &lt;/p&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/1576057856166094481-8397970613446728744?l=antharaaladamaathu.blogspot.com' alt='' /&gt;&lt;/div&gt;</content><link rel='replies' type='application/atom+xml' href='http://antharaaladamaathu.blogspot.com/feeds/8397970613446728744/comments/default' title='Post Comments'/><link rel='replies' type='text/html' href='http://www.blogger.com/comment.g?blogID=1576057856166094481&amp;postID=8397970613446728744' title='1 Comments'/><link rel='edit' type='application/atom+xml' href='http://www.blogger.com/feeds/1576057856166094481/posts/default/8397970613446728744'/><link rel='self' type='application/atom+xml' href='http://www.blogger.com/feeds/1576057856166094481/posts/default/8397970613446728744'/><link rel='alternate' type='text/html' href='http://antharaaladamaathu.blogspot.com/2009/01/blog-post.html' title='ಕಾಯುತಲೇ ಇರುವೆನು...'/><author><name>ಸೂರ್ಯಕಿರಣ್ ಜೋಯಿಸ್</name><uri>http://www.blogger.com/profile/09147904708336721681</uri><email>noreply@blogger.com</email><gd:image rel='http://schemas.google.com/g/2005#thumbnail' width='33' height='26' src='http://2.bp.blogspot.com/_eTMHOj0bm14/TFPEbOcI3HI/AAAAAAAAHn0/-sCPI8Pbq0k/S220/Clipboard01.jpg'/></author><thr:total>1</thr:total></entry><entry><id>tag:blogger.com,1999:blog-1576057856166094481.post-942182803676195577</id><published>2008-12-21T16:11:00.006+05:30</published><updated>2008-12-21T16:29:42.276+05:30</updated><title type='text'>ಅಲೆದಾಟದ ಜೊತೆಗಾರನಿಗೊಂದು ಪತ್ರ</title><content type='html'>&lt;div&gt;ಗೆಳೆಯ,&lt;br /&gt;&lt;/div&gt;&lt;div&gt;ಎಲ್ಲಿಂದ ಪ್ರಾರಂಭಿಸಬೇಕೊ ತಿಳಿಯುತ್ತಿಲ್ಲ. ಮೊನ್ನೆ ಜಯನಗರದ ೩ನೇ ಬ್ಲಾಕ್ ನ ಟ್ರಾಫಿಕ್ಕ್ ಸಿಗ್ನಲ್ಲಿನಲ್ಲಿ ನೀನು ಯಾವುದೋ ಯೋಚನೆಯಲ್ಲಿ ಕಳೆದು ಹೋಗಿ ಒಬ್ಬೊಬ್ಬನೆ ನಗುತ್ತಾ ಬರುವುದನ್ನು ನಾನು ದೂರದಿಂದಲೇ ನೋಡಿದ ಕ್ಷಣದಿಂದಲೋ ಅಥವಾ ೩ ವರ್ಷಗಳ ಹಿಂದೆ ವಿಪ್ರೋ ಸಂಸ್ಥೆ ಸೇರಿದ ಹೊಸತರಲ್ಲಿ ತರಬೇತಿಯ ತರಗತಿಗಳಲ್ಲಿ ನಾವಿಬ್ಬರೂ ಎದುರಾಗಿ ಪರಿಚಯಗೊಂಡ ಕ್ಷಣದಿಂದಲೋ. ನಾವು ಭೇಟಿಯಾದಾಗ ನನ್ನ-ನಿನ್ನ ಸ್ನೇಹದ ಸೇತುವಾಗಿದ್ದು ಬರಿ ಮೇಲ್ಮೇಲಿನ ಪರಿಚಯವಷ್ಟೆ. ಈಗ ಆ ಸೇತುವೆಗೆ ಒಡನಾಟ, ಪುಸ್ತಕಗಳು, ಸಾಹಿತ್ಯ, ನಾಟಕ, ಭೈರಪ್ಪನವರ ವೈಚಾರಿಕತೆ ಎಂಬ ಅಮೂರ್ತ ಸ್ತಂಭಗಳು ಹುಟ್ಟಿಕೊಂಡಂತೆ ತೋರುತ್ತಿದೆ.&lt;br /&gt;&lt;/div&gt;&lt;div&gt;&lt;br /&gt;&lt;/div&gt;&lt;div&gt;ಜೀವನವನ್ನು ನಾವು ಕೆಲವೊಮ್ಮೆ ಖುಷಿಯಿಂದ ಕಳೆದಿರುತ್ತೇವೆ, ಹಾಗೆಯೇ ದುಃಖದಲ್ಲಿ ಬೆಂದೂ ಇರುತ್ತೇವೆ. ನಗು, ಅಳು, ಮೌನ, ಅಸಮಾಧಾನ ಇತ್ಯದಿ ವಿವಿಧ ಭಾವನೆಗಳ ಅಲೆಗಳು ಅಪ್ಪಳಿಸಿರುತ್ತವೆ. ಹೀಗೆ ಗತಿಸಿದ ಕ್ಷಣಗಳು ನೆನಪುಗಳಾಗಿ ಆಗೊಮ್ಮೆ ಈಗೊಮ್ಮೆ ಬದುಕೆಂಬ ಪಯಣದ ಹೆದ್ದಾರಿಯಲ್ಲಿ ತಂಗುದಾಣಗಳಂತೆ ಕಾಣುತ್ತವೆ. ನಮ್ಮ ಮುಂದೆ ಸರಿಯುತ್ತಿರುವ ಕಾಲ ಮತ್ತು ನಮ್ಮನ್ನೂ ಒಳಗೊಂಡು ನಾಟಕವಲ್ಲದ ನಾಟಕದಂತೆ ನಡೆಯುವ ಘಟನಾವಳಿಗಳು ಒಂದು ರೀತಿಯಲ್ಲಿ ವಿಶಿಷ್ಟವೆನಿಸಿ "ಇದು ನನ್ನ ಬಾಳಿನಲ್ಲಿ ಮರೆಯಲಾಗದ ನೆನಪಾಗಿ ಉಳಿಯುತ್ತದೆ" ಎಂದು ನಮಗೆ ಆ ಕ್ಷಣವೇ ಅನಿಸತೊಡಗುವುದು ಸೋಜಿಗವೆನಿಸುತ್ತದೆ. ಮೊನ್ನೆ ಶನಿವಾರ ನಾವಿಬ್ಬರೂ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್, ಅಂಕಿತ ಪುಸ್ತಕದ ಮಳಿಗೆಗೆ ಭೇಟಿ ಕೊಟ್ಟಿದ್ದು ಅಂಥದ್ದೊಂದು ಘಟನೆ ಎನಿಸುತ್ತಿದೆ. ನೀನು ಅಂದು ಹೇಳಿದ್ದು ನೆನಪಾಗುತ್ತಿದೆ. "ಶನಿವಾರ, ಭಾನುವಾರ ಬಂತೆಂದರೆ ಬೆಂಗಳೂರಿನ ಜನ ಸಿನೆಮಾ, ಶಾಪ್ಪಿಂಗ್ ಮಾಲ್, ಹೋಟೇಲು, ಪಬ್ಬು ಅಂತೆಲ್ಲ ತಿರುಗುತ್ತಾರೆ. ನಾವಿಬ್ಬರೂ ಪುಸ್ತಕ ಓದಲು ಹೋಗುತ್ತಿದ್ದೇವೆ" ಎಂದು ನೀನು ಹೇಳಿದ್ದಕ್ಕೆ ಇಬ್ಬರೂ ನಕ್ಕಿದ್ದೆವು. ಹೌದು. ನಮ್ಮಿಬ್ಬರಲ್ಲಿ ಸುಪ್ತವಾಗಿದ್ದ ಸಾಹಿತ್ಯಪ್ರೇಮ, ಕಾಲಕ್ರಮೇಣ ಅರಳುತ್ತಾ ಬಂತು. ಸಮಾನಾಭಿರುಚಿಯು ಸ್ನೇಹವನ್ನು ಗಾಢವಾಗಿಸುತ್ತದೆ ಎಂದು ಹೇಳುತ್ತಾರೆ. ಅದರ ಹೊರತಾಗಿಯೂ ಸ್ನೇಹಿತರು ಆಪ್ತರಾಗಿರುವುದನ್ನು ನೋಡಿದ್ದೇನೆ. ಆದರೂ ಸಮಾನಭಿರುಚಿಯೆ ಇಷ್ಟು ದಿನಗಳವರೆಗೂ ನನ್ನನ್ನು ನಿನ್ನನ್ನು ಹತ್ತಿರವಾಗಿಸಿಟ್ಟಿದೆ ಎಂದು ನನ್ನ ನಂಬಿಕೆ.&lt;/div&gt;&lt;div&gt;&lt;br /&gt;&lt;/div&gt;&lt;div&gt;ಅಂದು ನಾವಿಬ್ಬರೂ ಬಸ್ಸು ಹತ್ತಿ ವರ್ಲ್ಡ್ ಕಲ್ಚರ್ ಕಡೆಗೆ ಹೊರಟಾಗ ಯಾವುದೋ ಸಮಾರಂಭಕ್ಕೋ ಸಂತೋಷಕೂಟಕ್ಕೋ ಹೊರಟಂತೆ ನಮ್ಮಿಬ್ಬರ ಮುಖಗಳು ಹಿಗ್ಗಿದ್ದವು. ನಿನಗೆ ವರ್ಲ್ಡ್ ಕಲ್ಚರ್‍ ನ ಗ್ರಂಥಾಲಯ ತೋರಿಸುವ ಸಂಭ್ರಮ ನನಗಿತ್ತು. ಅಲ್ಲಿ ಚೆಂದದ ಪುಸ್ತಕಗಳಿವೆ ಎಂದು ನನ್ನ ಸ್ನೇಹಿತರಿಂದ ಕೇಳಿದ್ದೆ. ಗ್ರಂಥಾಲಯದಲ್ಲಿ ನಿನಗೆ ತೇಜಸ್ವಿಯವರ ಬಗ್ಗೆ ಬೇರೆ ಬೇರೆ ಲೇಖಕರ ಬಿಡಿ ಬರಹಗಳ ಪುಸ್ತಕವೊಂದು ಸಿಕ್ಕಿ ಅದನ್ನು ನೀನು ಇಷ್ಟ ಪಟ್ಟಿದ್ದನ್ನು ಕಂಡು ನನ್ನ ಬೆನ್ನನ್ನು ನಾನೇ ತಟ್ಟಿಕೊಂಡಂತಾಯಿತು. ಹಳೆಯ ಪುಸ್ತಕಗಳ ಹಾಳೆಗಳ ವಾಸನೆ ನಿನಗೆ ಹಿಡಿಸುವುದಿಲ್ಲ ಎನ್ನುವ ವಿಷಯ ನನಗೆ ಗೊತ್ತಾಗಲು ವರ್ಲ್ಡ್ ಕಲ್ಚರ್ ಲೈಬ್ರರಿಗೆ ಹೋಗಬೇಕಾಯಿತು. ಅದೆಲ್ಲ ಬಿಡು. ಒಂದು ವಿಷಯ ಮಾತ್ರ ನಿಜಕ್ಕೂ ವಿಶೇಷ. ಏನದು ಹೇಳು? ಒಂದು ಕಾಲದಲ್ಲಿ ಸಾಹಿತ್ಯ ಕ್ಷೇತ್ರದ ದಿಗ್ಗಜರೆಲ್ಲ ವಿರಾಮದ ಓದಿಗೆಂದು ಬರುತ್ತಿದ್ದ ಜಾಗದಲ್ಲಿ ಕೂತು ಪುಸ್ತಕ ಓದುವುದೆಂದರೆ ಸುಮ್ಮನೆಯೆ? ರೋಮಂಚನವಾಗುತ್ತದೆ ಅಲ್ಲವೆ?&lt;/div&gt;&lt;div&gt;&lt;br /&gt;&lt;/div&gt;&lt;div&gt;ಸಂಜೆ ಐದುವರೆ ಹೊತ್ತಿಗೆ ನಾವಿಬ್ಬರೂ ಅಂಕಿತ ಪುಸ್ತಕದ ಅಂಗಡಿಗೆ ಹೋಗೋಣವೆಂದುಕೊಂಡು ಹೊರನಡೆದೆವು. ಜಯಂತರ &lt;a href="http://in.youtube.com/watch?v=1nU5wMs0dR4"&gt;ಭಾಷಣ&lt;/a&gt;ವನ್ನು ಅಂದು ಮಧ್ಯಾಹ್ನವಷ್ಟೇ Youtubeನಲ್ಲಿ ನೋಡಿದ್ದೆ. ನಿಜಜೀವನದ ವೃತ್ತಾಂತವೊಂದನ್ನು ಉದಾಹರಿಸಿ ಸಾಹಿತ್ಯ ಮತ್ತು ಮಾನವೀಯತೆಯ ನಡುವೆ ಇರುವ ಸಂಬಂಧದ ಬಗ್ಗೆ ಅವರು ಹೇಳಿದ್ದರು. ಅದನ್ನೇ ನಿನಗೆ ನಾನು ಹೇಳುತ್ತಾ ಗಾಂಧಿಬಜಾರಿನ ಫುಟ್ ಪಾತಿನ ಮೇಲೆ ಹೋಗುವಾಗ ನಮ್ಮ ಸುತ್ತ ಶನಿವಾರದ ಸಂಜೆಯ ವಿಹಾರಕ್ಕೆಂದು ಬಂದಿದ್ದ ಜನರ ಮೇಲೆ ನನ್ನ ಗಮನ ಹೋಯಿತು. ಅವರ ನಡಿಗೆಯಲ್ಲಿ ಎನೋ ಅವಸರವಿರುವಂತೆ ಅನಿಸಿತು. ಕುಟುಂಬದವರ ಜೊತೆ ಸರಿಯಾಗಿ ಸಮಯ ಕಳೆಯಲು ವಾರಕ್ಕೆ ಎರಡೇ ದಿನ ಮಾತ್ರ. ಮೊದಲು ಏನಾದರೂ ಹೊರಗಿನ ತಿಂಡಿ ತಿನ್ನೋಣವೆ, ಮನೆಯ ದಿನಸಿ ಖರೀದಿಸೋಣವೆ, ಮಗನಿಗೆ ಪುಸ್ತಕ ಕೊಡಿಸೋಣವೆ, ಕಿತ್ತು ಹೋಗಿರುವ ಚಪ್ಪಲಿ ಸರಿಮಾಡಿಸೋಣವೆ ಹೀಗೆ ಹಲವಾರು ಗೊಂದಲಗಳು ಅವರ ಮುಖಗಳಲ್ಲಿ. ಆ ಜನರನ್ನು ನೋಡಿ ನನ್ನ ಮನಸ್ಸಿನಲ್ಲೇ ಅಂದುಕೊಂಡೆ. ಈಗಂತೂ ನಮಗೆ ಬೇರೆ ಜವಾಬ್ದಾರಿಗಳಿಲ್ಲ. ಮುಂದೊಂದು ದಿನ ನಾವೂ ಸಂಸಾರನೌಕೆಯ ನಾವಿಕರಾಗುತ್ತೇವೆ. ಆಗ ನಾವೂ ಸಹ ಈ ಜನರಂತೆಯೆ ಸಂಸಾರ, ಮಕ್ಕಳು, ಮನೆ, ಮಠವೆಂದು ಹೀಗೆಯೆ ಇಲ್ಲೇ ಅಲೆದಾಡಲು ಬರಬಹುದು. ಆಗ ಅಂಕಿತ ಪುಸ್ತಕದ ಅಂಗಡಿಯೊ, ವರ್ಲ್ಡ್ ಕಲ್ಚರ್ ಗ್ರಂಥಾಲಯವೊ ನಮಗೆ ಕಂಡರೆ ನಮ್ಮ ಕಾಲುಗಳು ಲಯ ತಪ್ಪಬಹುದು, ಮನಸ್ಸು ಹಾರಿ ಎಂದೋ ನೋಡಿ ಹಣವಿಲ್ಲದೆ ಇನ್ನೆಂದಾದರೂ ಕೊಂಡುಕೊಂಡರಾಯಿತು ಎಂದು ಅಲ್ಲೆ ಬಿಟ್ಟು ಬಂದ ಪುಸ್ತಕದ ಕಡೆ ಹೋಗಬಹುದು. ಬಹಳ ದೂರದ ಆಲೋಚನೆ ಅಂತೀಯ?&lt;/div&gt;&lt;div&gt;&lt;br /&gt;&lt;/div&gt;&lt;div&gt;ಅದೇನೆ ಇರಲಿ, ಬಾಳಿನಲ್ಲಿ ಏನೇ ಜಂಜಾಟಕ್ಕೆ ಒಳಗಾದರೂ, ನಾನು ನೀನು ಬಸವನಗುಡಿಯ ಬೀದಿಗಳಲ್ಲಿ ಹೀಗೆ ಅಲೆದಾಡಲು ಬರೋಣ, ಚರ್ಚಿಸೋಣ, ಪುಸ್ತಕಗಳ ಬೇಟೆಯಾಡೋಣ. ನಮ್ಮ ಸಾಹಿತ್ಯೋಪಾಸನೆಯ ಯತ್ನಗಳನ್ನು ಅವಿರತವಾಗಿ ನಡೆಸೋಣ.&lt;/div&gt;&lt;div&gt;&lt;br /&gt;&lt;/div&gt;&lt;div&gt;ಅಂದ ಹಾಗೆ, ಅಂಕಿತ ಪುಸ್ತಕದಂಗಡಿಯ ಒಳಗೆ ನೀನು ಇದ್ದಕ್ಕಿದ್ದ ಹಾಗೆ "ಏನೊ ಕಿರಣ, ಮತ್ತೇನೂ ಬರೆಯಲೇ ಇಲ್ಲವಲ್ಲ ನೀನು?" ಎಂದು ನನ್ನನ್ನು ಕೇಳಿದಾಗ ನಾನು ಈ ಬರಹದ ಕಲ್ಪನೆಯಲ್ಲಿದ್ದೆ. ನಿನಗೆ ಅದನ್ನು ಹೇಳೇಬಿಟ್ಟರಾಯಿತು ಎಂದುಕೊಂಡ ಮನಸ್ಸು ಮಾತನ್ನು ನಾಲಿಗೆಯ ತುದಿಯವರೆಗೂ ಕಳುಹಿಸಿ ಮತ್ತೇನೋ ನೆನಪಾದಂತೆ ಸರಕ್ಕನೆ ಒಳಗೆಳೆದುಕೊಂಡಿತು. ಇದನ್ನು ಮಾತಿನಲ್ಲಿ ಹೇಳೋದು ಬೇಡ ಎನ್ನುವುದೆ ಅದರ ಉದ್ದೇಶವಿರಬೇಕು.&lt;/div&gt;&lt;div&gt;&lt;br /&gt;&lt;/div&gt;&lt;div&gt;-&lt;/div&gt;&lt;div&gt;ಮತ್ತೆ ಸಿಗೋಣ.&lt;/div&gt;&lt;div&gt;ಸೂರ್ಯಕಿರಣ್ ಜೋಯಿಸ್.&lt;/div&gt;&lt;div&gt;&lt;br /&gt;&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/1576057856166094481-942182803676195577?l=antharaaladamaathu.blogspot.com' alt='' /&gt;&lt;/div&gt;</content><link rel='replies' type='application/atom+xml' href='http://antharaaladamaathu.blogspot.com/feeds/942182803676195577/comments/default' title='Post Comments'/><link rel='replies' type='text/html' href='http://www.blogger.com/comment.g?blogID=1576057856166094481&amp;postID=942182803676195577' title='5 Comments'/><link rel='edit' type='application/atom+xml' href='http://www.blogger.com/feeds/1576057856166094481/posts/default/942182803676195577'/><link rel='self' type='application/atom+xml' href='http://www.blogger.com/feeds/1576057856166094481/posts/default/942182803676195577'/><link rel='alternate' type='text/html' href='http://antharaaladamaathu.blogspot.com/2008/12/blog-post_21.html' title='ಅಲೆದಾಟದ ಜೊತೆಗಾರನಿಗೊಂದು ಪತ್ರ'/><author><name>ಸೂರ್ಯಕಿರಣ್ ಜೋಯಿಸ್</name><uri>http://www.blogger.com/profile/09147904708336721681</uri><email>noreply@blogger.com</email><gd:image rel='http://schemas.google.com/g/2005#thumbnail' width='33' height='26' src='http://2.bp.blogspot.com/_eTMHOj0bm14/TFPEbOcI3HI/AAAAAAAAHn0/-sCPI8Pbq0k/S220/Clipboard01.jpg'/></author><thr:total>5</thr:total></entry><entry><id>tag:blogger.com,1999:blog-1576057856166094481.post-5403935733350588257</id><published>2008-12-18T23:48:00.003+05:30</published><updated>2008-12-19T00:36:45.648+05:30</updated><title type='text'>ಆವರಿಸು ಬಾ ಒಲವೆ!</title><content type='html'>&lt;div&gt;ಪಿಸುಮಾತುಗಳ ಪಯಣದೊಳೊಂದು ಮೌನದ ನಿಲ್ದಾಣ&lt;/div&gt;&lt;div&gt;ನೋಟಗಳು ಹಾಡಿವೆ ನಲ್ಮೆಯ ಸವಿಗಾನ&lt;/div&gt;&lt;div&gt;ರೆಪ್ಪೆಗಳ ನಡುವಲುಂಟು ಹೊಸದೊಂದು ಜಗ&lt;/div&gt;&lt;div&gt;ಸೋತ ಹೃದಯಗಳಲಿ ಮೂಡಿದೆ ಅನುರಾಗ&lt;/div&gt;&lt;div&gt;ಅನುಪಮವೀ ಭಾವವು ನಲಿದಾಡಿದೆ ಜೀವವು&lt;/div&gt;&lt;div&gt;ಆವರಿಸು ಬಾ ಒಲವೆ ಬೆಚ್ಚಗಾವರಿಸು ಬಾ&lt;/div&gt;&lt;div&gt;&lt;br /&gt;&lt;/div&gt;&lt;div&gt;ಎದುರಿರಲು ಸಂಗಾತಿ ಹೃದಯದ ಧಾವಂತ&lt;/div&gt;&lt;div&gt;ಮನದ ಸುತ್ತಲೂ ಕನಸುಗಳ ದಿಗಂತ&lt;/div&gt;&lt;div&gt;ಬಣ್ಣದ ಬಾನಲಿ ಪ್ರೇಮದ ಬಾನುಲಿ&lt;/div&gt;&lt;div&gt;ಮಾತೆಲ್ಲ ಮುಗಿದು ಮೌನವೊಂದೇ ಹಾಡಲಿ&lt;/div&gt;&lt;div&gt;ದನಿಗೂಡಿಸು ಬಾ ಒಲವೆ ಶೃತಿ ಸೇರಿಸು ಬಾ ||ಪ||&lt;/div&gt;&lt;div&gt;&lt;br /&gt;&lt;/div&gt;&lt;div&gt;&lt;div&gt;ಕೈಗಳು ಕೂಡಿವೆ ಹೊಸ ಬಂಧನದಲಿ&lt;br /&gt;&lt;/div&gt;&lt;/div&gt;&lt;div&gt;ಮನಗಳು ಬೆರೆತಿವೆ ಆಲಿಂಗನದಲಿ&lt;/div&gt;&lt;div&gt;ವಿರಹದ ಗಾಯವು ಮಾಯುವಂತೆ&lt;/div&gt;&lt;div&gt;ಮುನಿಸಿನ ಬಿಸಿಯು ತಣಿಯುವಂತೆ&lt;/div&gt;&lt;div&gt;ನೇವರಿಸು ಬಾ ಒಲವೆ ಮೈಮರೆಸು ಬಾ ||ಪ||&lt;/div&gt;&lt;div&gt;&lt;br /&gt;&lt;/div&gt;&lt;div&gt;&lt;div&gt;(&lt;span class="Apple-style-span" style="font-style: italic; "&gt;ಇಲ್ಲ ಇಲ್ಲ ನಾನೇನೂ ಪ್ರೇಮ ಪಾಶಕ್ಕೆ ಸಿಲುಕಿಲ್ಲ!!&lt;/span&gt;&lt;/div&gt;&lt;div&gt;&lt;span class="Apple-style-span" style="font-style: italic; "&gt;ನನ್ನ ಗೆಳೆಯ ಚರಣನ ಸ್ನೇಹಿತರೊಬ್ಬರು ಕಿರುಚಿತ್ರವೊಂದನ್ನು ನಿರ್ದೇಶಿ&lt;span class="Apple-style-span" style="font-style: normal; "&gt;&lt;span class="Apple-style-span" style="font-style: italic;"&gt;ಸು&lt;/span&gt;&lt;span class="Apple-style-span" style="font-style: italic; "&gt;ತ್ತಿದ್ದಾರೆ ಎಂದೂ ಅವರಿಗೆ ಒಂದು ಪ್ರೇಮ ಗೀತೆಯನ್ನು ರಚಿಸಿಕೊಡಬೇಕೆಂದೂ ಚರಣ ಅದೊಂದು ದಿನ ನನಗೆ ದೂರವಾಣಿಯಲ್ಲಿ ಹೇಳಿದ್ದ. ನನಗೂ ಪ್ರಯತ್ನಿಸಲು ಹೇಳಿದ್ದ. ಗೀತೆರಚನೆಯಲ್ಲಿ ನನ್ನ ಮೊದಲ ಪ್ರಯೋಗದ ಫಲ. ಇಷ್ಟಲ್ಲದೆ ಮತ್ತೇನೂ ಅಲ್ಲ!!!&lt;/span&gt;)&lt;/span&gt;&lt;/span&gt;&lt;/div&gt;&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/1576057856166094481-5403935733350588257?l=antharaaladamaathu.blogspot.com' alt='' /&gt;&lt;/div&gt;</content><link rel='replies' type='application/atom+xml' href='http://antharaaladamaathu.blogspot.com/feeds/5403935733350588257/comments/default' title='Post Comments'/><link rel='replies' type='text/html' href='http://www.blogger.com/comment.g?blogID=1576057856166094481&amp;postID=5403935733350588257' title='0 Comments'/><link rel='edit' type='application/atom+xml' href='http://www.blogger.com/feeds/1576057856166094481/posts/default/5403935733350588257'/><link rel='self' type='application/atom+xml' href='http://www.blogger.com/feeds/1576057856166094481/posts/default/5403935733350588257'/><link rel='alternate' type='text/html' href='http://antharaaladamaathu.blogspot.com/2008/12/blog-post.html' title='ಆವರಿಸು ಬಾ ಒಲವೆ!'/><author><name>ಸೂರ್ಯಕಿರಣ್ ಜೋಯಿಸ್</name><uri>http://www.blogger.com/profile/09147904708336721681</uri><email>noreply@blogger.com</email><gd:image rel='http://schemas.google.com/g/2005#thumbnail' width='33' height='26' src='http://2.bp.blogspot.com/_eTMHOj0bm14/TFPEbOcI3HI/AAAAAAAAHn0/-sCPI8Pbq0k/S220/Clipboard01.jpg'/></author><thr:total>0</thr:total></entry><entry><id>tag:blogger.com,1999:blog-1576057856166094481.post-3453716340085773359</id><published>2008-11-28T00:20:00.019+05:30</published><updated>2008-12-21T16:00:12.350+05:30</updated><title type='text'>ಹೊಸ ನೀರಿದ್ದರೂ ಹೊಸ ಬೆಳೆಯಿಲ್ಲ</title><content type='html'>&lt;span class=""&gt;ಇತ್ತೀಚಿಗೆ &lt;/span&gt;ದೇವರಾಯನದುರ್ಗದಲ್ಲಿ &lt;a href="http://kannadasaahithya.com/"&gt;ಕನ್ನಡ&lt;span class=""&gt;ಸಾಹಿತ್ಯ .&lt;/span&gt;com&lt;/a&gt; ನ ಅಂಗವಾದ &lt;a href="http://samvaada.com/"&gt;ಸಂವಾದ.com&lt;/a&gt; ನವರು ನಾಡಿನ ಪ್ರತಿಭಾವಂತ ನಿರ್ದೇಶಕರಾದ ಗಿರೀಶ್ ಕಾಸರವಳ್ಳಿಯವರ ಗೌರವಾರ್ಥ ಎರಡು ದಿನಗಳ ಸಿನೆಮಾ ಕುರಿತ ರಸಗ್ರಹಣ ಶಿಬಿರವನ್ನು ಆಯೋಜಿಸಿದ್ದರು. ಅದರ ಪ್ರಯುಕ್ತ "ನನ್ನ ಸಂದರ್ಭದಲ್ಲಿ ಪರ್ಯಾಯ ಸಿನೆಮಾ - ನನಗೆಂಥ ಸಿನೆಮಾ ಬೇಕು" ಎನ್ನುವ ವಿಷಯದ ಮೇಲೆ ಪ್ರಬಂಧ ಸ್ಪರ್ಧೆಯನ್ನು ಇಟ್ಟಿದ್ದರು. ಈ ಸಮಾಚಾರ ತಿಳಿದ ಕೂಡಲೆ ನನ್ನ ಸಾಹಿತ್ಯಾಭಿಮಾನಿ ಗೆಳೆಯ &lt;span class=""&gt;&lt;a href="http://charananabaravanige.blogspot.com/"&gt;ಚರಣ&lt;/a&gt;ನಿಗೆ &lt;/span&gt;ತಿಳಿಸಿದೆ.&lt;br /&gt;&lt;span class=""&gt;&lt;/span&gt;ಚರಣ ತುಂಬಾ ಉತ್ಸುಕನಾಗಿ &lt;a href="http://samvaada.com/themes/article/unicode/2/15/1/firstprizechranraj.html"&gt;ಪ್ರಬಂಧ&lt;/a&gt; ಬರೆದು ಕಳುಹಿಸಿದ. ಮತ್ತೂ ಖುಷಿ ಕೊಟ್ಟ ವಿಚಾರವೆಂದರೆ ಅದಕ್ಕೆ ಪ್ರಥಮ ಬಹುಮಾನವೂ ಬಂತು.&lt;br /&gt;ಕಾಲದ ಪರಿಮಿತಿಯಲ್ಲಿ ನನಗೆ ಬರೆಯುವುದು ಸ್ವಲ್ಪ ಕಷ್ಟವೆನಿಸಿತಾದರೂ ಅದಕ್ಕಿದ್ದ ಕಾಲಾವಕಾಶ ಅಲ್ಪವೇನಿರಲಿಲ್ಲ. &lt;span class=""&gt;ಆಲಸ್ಯವೋ ಏನೋ ನಾನಂತೂ ಪ್ರಬಂಧ ಬರೆಯುವುದರ ಬಗ್ಗೆ ಉದ್ಯುಕ್ತ ನಾಗಲಿಲ್ಲ. ಸ್ಪರ್ಧೆಗೆ ಕಳುಹಿಸಲಾಗದಿದ್ದರೇನಂತೆ ನಿಧಾನವಾಗಿ ಬರೆಯೋಣ ಎಂದುಕೊಂಡೆ. ಕಡೆಗೂ ನನಗೆ ತೋಚಿದ್ದನ್ನು ಬರೆದು ಮುಗಿಸಿದ್ದೇನೆ. ಸ್ಪರ್ಧೆ&lt;span class=""&gt;ಗೆ ಕಳುಹಿಸದಿದ್ದರೂ ಬರೆದ ಸಂತೃಪ್ತಿ ಇದೆ. &lt;/span&gt;ವಿಷಯದ ವ್ಯಾಪ್ತಿ ದೊಡ್ಡದಿದೆ ಹಾಗೂ ಗಂಭೀರವಾಗಿದೆ. ನನಗಿರುವ ಸಿನೆಮಾ ಅಭಿರುಚಿ ಮತ್ತು ಬೆಳ್ಳಿಯ ಪರದೆಯ ಮೇಲಿನ ವ್ಯಾಮೋಹಗಳ ಆಧಾರದ ಮೇಲೆ ಈ ಬರಹವನ್ನು ರೂಪಿಸಿದ್ದೇನೆ. ನನ್ನ ದೃಷ್ಟಿ ಕೋನದಲ್ಲೇನಾದರೂ ಅಭಾಸಗಳು ಅಥವಾ ಸಂಕುಚಿತತೆಯುಳ್ಳ ಅಂಶಗಳು ಇದ್ದಲ್ಲಿ ಮುಕ್ತವಾಗಿ ಪ್ರತಿಕ್ರಿಯಿಸಿ.&lt;/span&gt;&lt;br /&gt;*******************************************************************************&lt;br /&gt;&lt;strong&gt;ಪೀಠಿಕೆ:&lt;br /&gt;&lt;/strong&gt;ಸಿನೆಮಾ ಎಂದೊಡನೆ ಅದೊಂದು "ಮಾಯಾಲೋಕ", "ರಂಗು ರಂಗಿನ ಜಗತ್ತು", "ಥಳುಕು ಬಳುಕಿನ ಪ್ರಪಂಚ" ಇವೇ ಮೊದಲಾದ ಅಭಿಪ್ರಾಯಗಳೇ ಮೂಡುತ್ತವೆ. ನಿಜವೆ. ಚಿತ್ರಕಲೆ, ಸಂಗೀತ, ರಂಗಭೂಮಿಗಳಂತೆಯೆ, ಸಿನೆಮಾ ಕೂಡ ಒಂದು ಲಲಿತ ಕಲೆ. ಬಹುಶಃ ಇದನ್ನು ಆಧುನಿಕ ಲಲಿತ ಕಲೆ ಎಂದು ಕರೆದರೂ ತಪ್ಪೆನಿಸಲಾರದು. ಭಾರತದ ಇತಿಹಾಸದಲ್ಲಿ ಚಲನಚಿತ್ರರಂಗ ನಡೆದು ಬಂದ ಹಾದಿ ಬಲು ದೀರ್ಘವಾದುದು. ಅದೆಷ್ಟೋ ಏಳುಬೀಳುಗಳನ್ನು ಕಂಡಿದ್ದರೂ, ಇವತ್ತಿಗೂ ಕೂಡ ಅದರ ಸ್ಥಾನಮಾನ ವಿಶೇಷ ಎನ್ನುವಂಥದ್ದು. ಸಿನೆಮಾದಲ್ಲಿ ನಟಿಸುವುದಾಗಲಿ, ಅದರ ಇತರ ಭಾಗಗಳಲ್ಲಿ ದುಡಿಯುವುದಾಗಲಿ, ಮೊದಲಿನಿಂದಲೂ ಒಂದು ವರ್ಚಸ್ಸಿನ ವಿಷಯವಾಗಿಯೆ ಉಳಿದಿದೆ. ನಟ, ನಟಿಯರ ವಿಷಯದಲ್ಲಿ ಪ್ರೇಕ್ಷಕರಿಗೆ ಕುರುಡು ವ್ಯಾಮೋಹ. ಭಾರೀ ಅಭಿಮಾನ. ಇದರಿಂದ ಒಂದು ವಿಷಯವಂತೂ ಸ್ಪಷ್ಟ. ಸಿನೆಮಾಗೆ ಜನರನ್ನು ಆಕರ್ಷಿಸುವ, ಬರಿಯ ಮಾತುಗಳಿಂದ ವಿವರಿಸಲಾಗದ ಶಕ್ತಿಯೊಂದಿದೆ. ಸಿನೆಮಾಗೆ ಜನರನ್ನು ಆಕರ್ಷಿಸುವ ಇಂಥದ್ದೊಂದು ಶಕ್ತಿ ಇದ್ದರೂ ಇಲ್ಲಿಯವರೆಗೂ ಬಂದಿರುವ ಎಲ್ಲಾ ಚಲನಚಿತ್ರಗಳೂ ಪ್ರೇಕ್ಷಕನ ಮನವನ್ನು ಗೆಲ್ಲಲು ಸಾಧ್ಯವಾಗಿಲ್ಲ. ಭರ್ಜರಿ ಯಶಸ್ಸನ್ನು ಕಂಡ ಚಿತ್ರಗಳ ಸಂಖ್ಯೆ, ಪ್ರೇಕ್ಷಕನಿಂದ ತಿರಸ್ಕೃತಗೊಂಡ ಚಲನಚಿತ್ರಗಳ ಸಂಖ್ಯೆಗೆ ಹೋಲಿಸಿದರೆ, ತೀರ ಕಡಿಮೆ. ಅಂದ ಮೇಲೆ, ಚಲನಚಿತ್ರ ನಿರ್ಮಾಣದಲ್ಲಿ ಪಾಲ್ಗೊಂಡವರು, ಪ್ರೇಕ್ಷಕನ ಬೇಕು-ಬೇಡಗಳನ್ನು ಅರಿಯುವಲ್ಲಿ ಬಹಳಷ್ಟು ಬಾರಿ ವಿಫಲರಾಗಿದ್ದರೆ ಎಂದು ಗೋಚರಿಸುತ್ತದೆ. ಈ ನಿಟ್ಟಿನಲ್ಲಿ ಚಲನಚಿತ್ರರಂಗದವರು ಪ್ರೇಕ್ಷಕರೊಡನೆ ನಡೆಸಿರುವ ಸಂವಾದ, ಚರ್ಚೆಗಳು ವಿರಳಾತಿವಿರಳ. ಪ್ರೇಕ್ಷಕಪ್ರಭುವಿನ ಇಷ್ಟ-ಅನಿಷ್ಟಗಳನ್ನು ಅರಿತುಕೊಂಡು ಚಲನಚಿತ್ರ ತೆಗೆಯಬೇಕು ಎನ್ನುವ ಸತ್ಯ ಎಷ್ಟು ತಿಳಿಯಾಗಿ ಕಂಡರು ಇದನ್ನು ಪಾಲಿಸುವ ಮಂದಿ ಅತಿ ಕಡಿಮೆ. ಅರಿವಿದ್ದರೂ ಅದೇ ತಪ್ಪನ್ನು ಪದೆ ಪದೆ ಮಾಡುತ್ತ ಬಂದಿದ್ದಾರೆ ಎನ್ನುವ ಅಂಶ ಚಲನಚಿತ್ರರಂಗದ ಇನ್ನೊಂದು ಮುಖವನ್ನು ಎತ್ತಿ ಹಿಡಿಯುತ್ತದೆ. ಇದೇ ಉದ್ದೇಶದಿಂದಲೇನೋ, ಸಂವಾದ.ಕಾಂ ನವರು "ಪರ್ಯಾಯ ಸಿನೆಮಾ - ನನಗೆಂಥ ಸಿನೆಮಾ ಬೇಕು?" ಎನ್ನುವ ವಿಷಯದ ಮೇಲೆ ಪ್ರಬಂಧಗಳನ್ನು ಆಹ್ವಾನಿಸಿದ್ದಾರೆ. ಯಾರು ಬೇಕಾದರೂ (ಜನ ಸಾಮಾನ್ಯರು) ಪ್ರಬಂಧಗಳನ್ನು ಮಂಡಿಸಬಹುದು ಎನ್ನುವುದು ಸಿನೆಮಾ ಮಂದಿಯೊಡನೆ ಜನ ಸಾಮನ್ಯರು ನೇರವಾಗಿ ತಮ್ಮ ಅನಿಸಿಕೆ, ಅಭಿಪ್ರಾಯಗಳನ್ನು ಹಂಚಿಕೊಳ್ಳಲು ಅವಕಾಶಮಾಡಿಕೊಟ್ಟಿದೆ. ಶ್ಲಾಘನೀಯ ಪ್ರಯತ್ನವೆ ಸರಿ.&lt;br /&gt;&lt;br /&gt;"ನನಗೆಂಥ ಸಿನೆಮಾ ಬೇಕು?" ಎನ್ನುವ ಪ್ರಶ್ನೆಗೆ ನೇರವಾಗಿ ಉತ್ತರ ಹುಡುಕುವುದು ಕಷ್ಟವೆನಿಸುತ್ತದೆ. ಚಲನಚಿತ್ರಗಳು ನಮಗೆ ಇಷ್ಟವಾಗಬೇಕೆಂದಲ್ಲಿ ಪರದೆಯ ಹಿಂದೆ ಕೆಲಸ ಮಾಡುವವರ ಶ್ರಮ ಅಪಾರವಿರಬೇಕು. ಅಪರೋಕ್ಷವಾಗಿ, ಚಲನಚಿತ್ರ ಕಲಾವಿದರ ದುಡಿಮೆ ಚಿತ್ರವೊಂದರ ಭವಿಷ್ಯವನ್ನೇ ನಿರ್ಧರಿಸುತ್ತದೆ. ಹೀಗಾಗಿ, ಮೇಲಿನ ಪ್ರಶ್ನೆಗೆ ಉತ್ತರ ಹುಡುಕುವಲ್ಲಿ ಕಲಾವಿದರ/ಕರ್ಮಿಗಳ ಜವಾಬ್ದಾರಿಗಳು ಹಾಗು ಅವುಗಳನ್ನು ನಿಭಾಯಿಸುವ ವೈಖರಿಗಳನ್ನು ಪರಾಮರ್ಶಿಸಿದರೆ, ನಮಗೆಂಥ ಸಿನೆಮಾ ಬೇಕು ಎನ್ನುವ ಪ್ರಶ್ನೆಗೆ ಉತ್ತರ ದೊರೆಯಬಹುದು ಎಂದು ನನ್ನ ಅನಿಸಿಕೆ.&lt;br /&gt;&lt;br /&gt;&lt;strong&gt;ನಿರ್ಮಾಣ ಮತ್ತು ನಿರ್ಮಾಪಕ:&lt;br /&gt;&lt;/strong&gt;ಇಂದು ನಮ್ಮ ನಡುವಿರುವ ನಿರ್ಮಾಪಕರಲ್ಲಿ ಭೂವ್ಯವಹಾರದ ದಿಗ್ಗಜರದ್ದೆ ಬಹುಪಾಲು. ಇವರುಗಳು ಸಿನೆಮಾ ಮಾಡುವ ಮೂಲ ಉದ್ದೇಶ, ಅಲ್ಪ ಹಣ ಹೂಡಿ ಅನನುಭವಿ ಜನರ (ಕಲಾವಿದರೆಂದು ಹೇಳಿಕೊಳ್ಳುವ) ಕೈಲಿ ಬೇಕಾಬಿಟ್ಟಿಯಾಗಿ ಚಿತ್ರವನ್ನು ತೆಗೆಸಿ, ಭರ್ಜರಿ ಲಾಭವನ್ನು ಪಡೆಯುವುದು. ತಾಂತ್ರಿಕ ವರ್ಗದ ಬಗ್ಗೆ ಅಥವಾ ನಿರ್ದೇಶನದ ಬಗ್ಗೆ ಅಥವಾ ನಟರ ಬಗ್ಗೆ ಕಿಂಚಿತ್ತೂ ಲೆಕ್ಕಿಸದೆ ರಾತ್ರೋರಾತ್ರಿ ಹಣದ ಹೊಳೆ ಹರಿಸುವ ಯೋಚನೆಯವರು. ಭೀತಿ ಹುಟ್ಟಿಸುವ ಅಂಶವೆಂದರೆ, ಅಷ್ಟಾವಕ್ರರಂತೆ ಕಾಣುವ, ನಟನೆಯ ಗಂಧ-ಗಾಳಿಯೂ ಗೊತ್ತಿರದ ಅವರ ಮಕ್ಕಳನ್ನು ನಾಯಕ-ನಾಯಕಿಯರನ್ನಾಗಿ ಪರಿಚಯಿಸಲು ಈ ನಿರ್ಮಾಪಕರೆನಿಸಿಕೊಳ್ಳುವ ಮಹಾಶಯರು ಮುಂದಾಗಿರುವುದು. ಚಿತ್ರಮಂದಿರ ಮಾಲೀಕರಿಗೆ ದುಡ್ಡು ಕೊಟ್ಟು ೬ ತಿಂಗಳು/ವರ್ಷಗಟ್ಟಲೆ ತಮ್ಮ ಚಿತ್ರಗಳನ್ನು ಖಾಲಿಚಿತ್ರಮಂದಿರಗಳಲ್ಲಿ ಓಡಿಸಿ, "ಸೂಪರ್-ಡೂಪರ್ ಹಿಟ್ಟು" ಎಂದು ಜನರಿಗೆ ಹಿಟ್ಟು ಮುಕ್ಕಿಸುವ ಪುಣ್ಯಾತ್ಮರೂ ಇದ್ದಾರೆ.&lt;br /&gt;ನನ್ನ ಮಟ್ಟಿಗಂತೂ ಸಿನೆಮಾ ನಿರ್ಮಾಣವು ನಿರ್ದೇಶನ, ನಟನೆಗಳಂತೆಯೆ ಒಂದು ವಿಶಿಷ್ಟ ಕಲೆ. ಬರಿ ದುಡ್ಡು ಸುರಿಯುವುದಷ್ಟೆ ನಿರ್ಮಾಪಕನ ಕೆಲಸವಲ್ಲ. ನಿರ್ಮಾಪಕನಿಗೆ ಚಿತ್ರಜಗತ್ತಿನ ಒಳ-ಹೊರಗಿನ ಪರಿಚಯವಿರಬೇಕು. ಕೊಂಚ ಸೃಜನಶೀಲ ಚಿಂತನೆಯೂ ಇರಬೇಕು. ಹತ್ತು-ಹಲವಾರು ಸಿನೆಮಾಗಳನ್ನು ನೋಡಿರಬೇಕು, ಅವುಗಳ ನಿರ್ಮಾಣ, ತಾಂತ್ರಿಕತೆಗಳ ಬಗ್ಗೆ ಸ್ವಲ್ಪವಾದರೂ ಅಧ್ಯಯನ ನಡೆಸಿರಬೇಕು. ತಾನು ಹೂಡುವ ದುಡ್ದಿಗೆ ತಕ್ಕನಾದ ಸಿನೆಮಾ ಮಾಡುವ ಮನಸ್ಸಿರಬೇಕು. ಬಹುಮುಖ್ಯವಾಗಿ ಕಲೆಯಲ್ಲಿ ಒಳ್ಳೆಯ ಅಭಿರುಚಿಯುಳ್ಳವರಾಗಿರಬೇಕು. ನಿರ್ದೇಶಕ, ನಟ-ನಟಿಯರು, ತಾಂತ್ರಿಕ ವರ್ಗದವರು - ಇವರುಗಳ ಸ್ವಾತಂತ್ರ್ಯಕ್ಕೆ ಅಡ್ದಿಬಾರದೆ, ಹಾಗೆಯೆ, ಅವರುಗಳಿಗೆ ನೀಡಿರುವ ಸ್ವಾತಂತ್ರ್ಯ ಎಲ್ಲಿಯೂ ಮಿತಿ ಮೀರದಂತೆ ಎಚ್ಚರ ವಹಿಸುವ ಚಾಕಚಕ್ಯತೆ ಇರಬೇಕು. ಇಷ್ಟೆ ಅಲ್ಲದೆ, ತನ್ನ ಸಿನೆಮಾ ಸಮಾಜದ ಎಲ್ಲ ವರ್ಗದ ಜನರನ್ನೂ ಮುಟ್ಟುವಂತೆ, ಅದಕ್ಕೊಂದು ಉತ್ತಮ ಮಾರುಕಟ್ಟೆ ದೊರೆಯುವಂತೆ ಪ್ರಚಾರತಂತ್ರವನ್ನು ರೂಪಿಸಲು ತಿಳಿದಿರಬೇಕು. ಎಲ್ಲಾ ಉದ್ಯಮಗಳಲ್ಲಿ ಇರುವಂತೆ ಚಲನಚಿತ್ರೋದ್ಯಮದಲ್ಲೂ ಹಣದ ಗಂಡಾಂತರವಿದೆ. ಅದೆಲ್ಲವನ್ನೂ ಮೀರಿ ಉತ್ತಮ ಸಿನೆಮಾಗೆ ಬೇಕಾದ ಸವಲತ್ತುಗಳನ್ನು ಕಲ್ಪಿಸಿಕೊಡುವ ಎದೆಗಾರಿಕೆ, ಛಲ ಇರಬೇಕು.&lt;br /&gt;&lt;br /&gt;&lt;strong&gt;ನಿರ್ದೇಶನ:&lt;/strong&gt;&lt;br /&gt;ಸಿನೆಮಾವೊಂದರ ನಿರ್ಮಾಣದಲ್ಲಿ ನಿರ್ದೇಶನ ಅತ್ಯಂತ ಜವಾಬ್ದಾರಿಯುತ ಕೆಲಸ. ನಿರ್ದೇಶನವು ಒಂದು ತಪಸ್ಸಿದ್ದಂತೆ. ಕಥೆಯೆಂಬ ಒಂದು ಸುಂದರ ಕಲ್ಪನೆಯನ್ನು, ನಟನೆಯ ಬಣ್ಣಗಳಿಂದ ಹಾಗೂ ಸೃಜನಶೀಲತೆಯೆಂಬ ಕುಂಚದಿಂದ ಬೆಳ್ಳಿಯ ಪರದೆಯೆಂಬ ಹಾಳೆಯ ಮೇಲೆ ಮೂಡಿಸುವ ಕಲೆ. ಈ ಕಲೆಯನ್ನು ಸಾಧಿಸಲು ಕಠಿಣ ಪರಿಶ್ರಮ ಬೇಕು. ನಿರ್ದೇಶಕನಾದವನಿಗೆ ತನ್ನ ತಂಡದಲ್ಲಿ ಇರುವ ಎಲ್ಲರಿಂದಲೂ ಅತ್ಯುತ್ತಮವಾದ ಕೆಲಸವನ್ನು ಹೊರತೆಗೆಸುವ ಬಲ್ಮೆಯಿರಬೇಕು. ಇಡೀ ಚಿತ್ರದ ಸೂತ್ರ ನಿರ್ದೇಶಕನ ಕೈಯಲ್ಲಿರುತ್ತದೆ. ಚಿತ್ರದ ಸೋಲು-ಗೆಲವು ಎರಡಕ್ಕೂ ನಿರ್ದೇಶಕನ ಕೊಡುಗೆ ಅಪಾರ. ಅದು ನಟರ ಆಯ್ಕೆಯ ವಿಷಯವೇ ಇರಲಿ, ತಾಂತ್ರಿಕ ವರ್ಗವನ್ನು ನಿಭಾಯಿಸುವ ವಿಷಯವೇ ಇರಲಿ, ಸಂಗೀತ ಮತ್ತು ಸಾಹಿತ್ಯದ ಆಯ್ಕೆಯ ವಿಷಯವೇ ಇರಲಿ ಹೀಗೆ ಸಿನೆಮಾದ ಯಾವುದೇ ವಿಭಾಗವಿರಲಿ ಅಲ್ಲಿ ನಿರ್ದೇಶಕನ ಪ್ರಜ್ಞಾವಂತಿಕೆ ಹಾಗೂ ಪ್ರತಿಭೆ ಮಹತ್ತಾರವಾದ ಪಾತ್ರವಹಿಸುತ್ತದೆ. ತಾನು ಕೆಟ್ಟ ಚಿತ್ರವನ್ನು ಕೊಟ್ಟರೆ ಜನ ತನ್ನನ್ನು ಏನಂದಾರು ಎಂಬ ಭಯ ಇರಬೇಕು ನಿರ್ದೇಶಕನೆನಿಸಿಕೊಂಡವನಿಗೆ.&lt;br /&gt;&lt;br /&gt;&lt;strong&gt;ನಿರ್ದೇಶಕ:&lt;/strong&gt;&lt;br /&gt;ನಿರ್ದೇಶಕನಾದವನಿಗೆ ಇರಬೇಕಾದ ಬಹುಮುಖ್ಯ ಗುಣಗಳೆಂದರೆ ಪ್ರಯೋಗಶೀಲತೆ ಮತ್ತು ಕ್ರಿಯಾಶೀಲತೆ. ನಿರ್ದೇಶಿಸುವ ಸಿನೆಮಾಗಳು ಒಂದಕ್ಕಿಂತ ಇನ್ನೊಂದು ಯಾವುದಾದರೊಂದು ರೀತಿಯಲ್ಲಿ ಭಿನ್ನವಾಗಿದ್ದರೆ ಒಳ್ಳೆಯದು. ಮುಖ್ಯವಾಗಿ, ವೈವಿಧ್ಯತೆಯನ್ನು ಮೆರೆಯುವುದು ಇಲ್ಲಿ ಅವಶ್ಯ. ಯಾವುದೇ ಕಲಾವಿದ, ತನ್ನ ಕಲೆಯಲ್ಲಿ ವೈವಿಧ್ಯತೆಯನ್ನು ತೋರದಿದ್ದಲ್ಲಿ, ಜನರಿಗೆ ಅವನ ಕಲೆ ಬಹು ಬೇಗ ಸಪ್ಪೆಯೆನಿಸಬಹುದು. ಹೀಗಾಗಿ ವೈವಿಧ್ಯತೆಯನ್ನು ತೋರುವುದಕ್ಕೆ, ಪ್ರಯೋಗಶೀಲತೆ ಪೂರಕವೆನಿಸುತ್ತದೆ. ಪ್ರಯೋಗಶೀಲತೆ ಸಿನೆಮಾದ ಯಾವ ವಿಭಾಗದಲ್ಲಾದರೂ ಆಗಬಹುದು. ಹೊಸತನ್ನು ಮತ್ತು ಹೊಸತನವನ್ನು ಪ್ರೇಕ್ಷಕರು ತೆರೆದ ಕಣ್ಣುಗಳಿಂದ ನೋಡುತ್ತಾರೆ. ಪ್ರಯೋಗಗಳನ್ನು ಮಾಡುವ ಪ್ರವೃತ್ತಿಯ ಜೊತೆ ಜೊತೆಗೆ ಕ್ರಿಯಾಶೀಲತೆಯೂ ಅಷ್ಟೇ ಪ್ರಮುಖವಾದುದು. ಒಂದು ಉತ್ತಮ ಕೃತಿಯನ್ನು ರಚಿಸಿದವನು ಅದರ ಯಶಸ್ಸಿನ ಅಲೆಯಲ್ಲಿ ಕೊಂಚ ಕಾಲ ತೇಲಾಡಿ ನಿಷ್ಕ್ರಿಯನಾಗಿ ಅದೇ ಪರಮಸಾಧನೆಯೆಂಬಂತೆ ಹೊದ್ದುಕೊಂಡು ಬೆಚ್ಚಗೆ ಮಲಗುವುದಲ್ಲ. ಅದೇ ಹಾದಿಯಲ್ಲಿ ಇನ್ನೂ ಉತ್ತಮ ಕೃತಿಗಳನ್ನು ನೀಡುವ ಹೆಚ್ಚುವರಿ ಹೊಣೆ ಆತನ ಮೇಲಿರುತ್ತದೆ. ಮುಂದಿನ ಯೋಜನೆಯನ್ನು ಕುರಿತು ಏನಾದರೊಂದು ಚಟುವಟಿಕೆಯಲ್ಲಿ ತನ್ನನ್ನು ತಾನು ತೊಡಗಿಸಿಕೊಳ್ಳುವುದೆ ನಿಜವಾದ ಕಲಾವಿದನ ಲಕ್ಷಣ. ಗಮನದಲ್ಲಿಟ್ಟುಕೊಳ್ಳಬೇಕಾದ ಇನ್ನೊಂದು ಅಂಶವೆಂದರೆ, ತನ್ನ ಸಿನೆಮಾದ ಮೂಲಕ ತಾನು ಸಮಾಜಕ್ಕೆ ಏನನ್ನು ಹೇಳಲು ಹೊರಟಿರುವೆ ಮತ್ತು ಯಾವ ಮೌಲ್ಯಗಳನ್ನು ಸಾರಲು ಪ್ರಯತ್ನಿಸುತ್ತಿರುವೆ ಎನ್ನುವುದರ ಸ್ಪಷ್ಟ ಚಿತ್ರಣ ನಿರ್ದೇಶಕನಿಗಿರಬೇಕು. ಯಾಕೆಂದರೆ, ಸಿನೆಮಾ ಎನ್ನುವುದು ಒಂದು ಪ್ರಬಲ ಮಾಧ್ಯಮ. ಸಿನೆಮಾದಲ್ಲಿ ತೋರಿಸುವ ವಿಷಯಗಳು ಪ್ರೇಕ್ಷಕರ ಮೇಲೆ ಬಹುಬೇಗ ತಮ್ಮ&lt;br /&gt;ಪರಿಣಾಮವನ್ನು ಬೀರಬಹುದು. ಬಹುದೊಡ್ಡ ಜವಾಬ್ದಾರಿ ಏನೆಂದರೆ, ತಾನು ನಿರ್ದೇಶಿಸುತ್ತಿರುವ ಕಥೆಯ ಮೂಲ ಆಶಯವನ್ನು ಯಾವುದೇ ಗೊಂದಲಗಳಿಲ್ಲದೆ ತಿಳಿಯಾಗಿ ಪ್ರೇಕ್ಷಕನ ಮುಂದೆ ತೆರೆದಿಡುವುದು. ಬಹಳಷ್ಟು ನಿರ್ದೇಶಕರು ಸೋಲುತ್ತಿರುವುದೇ ಇಲ್ಲಿ. ಸಿನೆಮಾ ನಿರ್ದೇಶಿಸುವ ಭರದಲ್ಲಿ ಬೇಡದ ಅಬ್ಬರ ಸಲ್ಲದ ಗೊಂದಲಗಳನ್ನೂ ಪರದೆಯಲ್ಲಿ ಬಲವಂತವಾಗಿ ತುರುಕಿದಂತಿರುತ್ತದೆ.&lt;br /&gt;&lt;br /&gt;&lt;strong&gt;ಇಂದಿನ ಸಿನೆಮಾಗಳು ಮತ್ತು ನಿರ್ದೇಶಕರು:&lt;/strong&gt;&lt;br /&gt;ಸಿನೆಮಾ ನೋಡಲು ಬರುವ ಬಹುತೇಕ ಜನರು ತಮ್ಮ ಜೀವನ ಜಂಜಾಟದ ಬೇಸರ ಕಳೆಯಲು ಬಂದಿರುತ್ತಾರೆ. ಮನೊರಂಜನೆಯನ್ನು ಅಪೇಕ್ಷಿಸಿ ದುಡ್ಡು ಕೊಟ್ಟು ಸಿನೆಮಾ ವೀಕ್ಷಿಸಲು ಬರುತ್ತಾರೆ. ಇಂದಿನ ನಿರ್ದೇಶಕರು ಸಿದ್ಧ ಸೂತ್ರಗಳಿಗೆ ಜೋತು ಬಿದ್ದು ತುಕ್ಕು ಹಿಡಿದಂತೆ ಕಾಣುವ ಕಥೆಗಳನ್ನು ಆರಿಸಿಕೊಂಡು ಹಾಡಿದ್ದೇ ಹಾಡು ಕಿಸಬಾಯಿ ದಾಸ ಎನ್ನುವಂತೆ ಒಂದೇ ರೀತಿಯ ಸಿನೆಮಾಗಳನ್ನು ತೆಗೆಯುತ್ತಿದ್ದಾರೆ. ಇಂದು ಬರುತ್ತಿರುವ ಕನ್ನಡ ಸಿನೆಮಾಗಳು ಅದೇ ಅರ್ಥಹೀನ ಮರ ಸುತ್ತುವ ಪ್ರೇಮ ಕಥೆ ಅಥವಾ ಯಾವುದೋ ಮಚ್ಚು-ಲಾಂಗಿನ ಕಥೆ ಅಥವಾ ತಾಯಿ-ತಂಗಿ ಸೆಂಟಿಮೆಂಟಿನ ಕಥೆಗಳು. ಕನ್ನಡದಲ್ಲಿ ಮುಂಗಾರು ಮಳೆ ಚಿತ್ರ ಬರುವುದಕ್ಕೆ ಕೆಲ ವರ್ಷಗಳ ಮುಂಚೆ ತೀರ ಕಳಪೆ ಎನಿಸುವಂಥ ಚಿತ್ರಗಳು ಬರುತ್ತಿದ್ದವು. ಮುಂಗಾರು ಮಳೆ ಭರವಸೆಯ ಮಿಂಚನ್ನೇನೊ ಮೂಡಿಸಿತು ನಿಜ, ಆದರೆ ಉಳಿದ ನಿರ್ದೇಶಕರು ಆ ಚಿತ್ರ ನಿಜಕ್ಕೂ ಯಾಕೆ ಅಷ್ಟೊಂದು ಯಶಸ್ಸನ್ನು ಕಾಣಲು ಸಾಧ್ಯವಾಯಿತು ಎಂದು ಒಂದಿಷ್ಟೂ ವಿಮರ್ಶೆ ನಡೆಸಿದಂತಿಲ್ಲ. ಆ ಚಿತ್ರದ ನಂತರ ನಿರ್ದೇಶಕರ ತಲೆಗಳಲ್ಲಿ ಮನೆ ಮಾಡಿರುವ ಕೆಲವು ತಪ್ಪು ಕಲ್ಪನೆಗಳನ್ನು ಹೇಳುತ್ತೇನೆ:&lt;br /&gt;&lt;br /&gt;೧. ಹೊಸಬರ ಚಿತ್ರ ಹೇಗೆ ಮಾಡಿದರೂ ಯಶಸ್ವಿಯಾಗುತ್ತದೆ.&lt;br /&gt;೨. ಮಳೆ, ಪ್ರಕೃತಿ ಇರುವ ಕಥಾವಸ್ತುವುಳ್ಳ ಚಿತ್ರಗಳೇ ಯಶಸ್ವಿಯಾಗುತ್ತವೆ.&lt;br /&gt;೩. ಸೋನು ನಿಗಮ್, ಶ್ರೇಯಾ ಘೋಶಾಲ್ ಅವರಿಂದ ಹಾಡಿಸಿದರೆ ಮಾತ್ರ ಹಾಡುಗಳನ್ನು ಜನರು ಇಷ್ಟಪಡುತ್ತಾರೆ.&lt;br /&gt;೪. ಪ್ರೀತಿ, ಪ್ರಣಯ, ಪ್ರೇಮ ತ್ಯಾಗ ಇರುವಂಥ ಕಥೆಗಳು ಮಾತ್ರ ಚಿತ್ರದ ಯಶಸ್ಸಿಗೆ ಕಾರಣವಾಗುತ್ತದೆ.&lt;br /&gt;೫. ನಾಯಕ ನಟ-ನಟಿಯರು ಹೇಗಿದ್ದರೂ, ಯಾರಾಗಿದ್ದರೂ ಇಂಪಾದ ಸಂಗೀತವೊಂದಿದ್ದರೆ ಜನ ಚಿತ್ರಗಳನ್ನು ನೋಡುತ್ತಾರೆ.&lt;br /&gt;&lt;br /&gt;ಮುಂಗಾರು ಮಳೆ ಚಿತ್ರ, ಸೋತುಹೋಗಿದ್ದ ಚಿತ್ರರಂಗದಲ್ಲಿ ಹೊಸ ನೀರನ್ನು ಹರಿಸಿತು. ಹೊಸ ಪ್ರತಿಭೆಗಳನ್ನು ಚಿತ್ರರಂಗಕ್ಕೆ ಪರಿಚಯಿಸಿತು. ಕೆಟ್ಟ ಚಿತ್ರಗಳನ್ನು ನೋಡಿ ನೋಡಿ ಬೇಸತ್ತುಹೋಗಿದ್ದ ಕನ್ನಡ ಪ್ರೇಕ್ಷಕನಿಗೆ ಹಿತವಾದ ಅನುಭವವನ್ನು ಕೊಡುವಲ್ಲಿ, ಯಶಸ್ವಿಯಾಯಿತು. ಇಷ್ಟೆಲ್ಲಾ ಮಾಡುವುದಕ್ಕೆ ಅದರ ಕಥೆಯ ತಾಜಾ ನಿರೂಪಣೆ, ನವಿರಾದ ಸಾಹಿತ್ಯ ಮತ್ತು ಇಂಪಾದ ಸಂಗೀತ, ಮನತಣಿಸುವ ಛಾಯಗ್ರಹಣ ಮತ್ತು ಸಂಕಲನ ಪೂರಕವಾದವು. ಆದರೆ, ಅದೇ ಅನುಭವವನ್ನು ಪದೆ ಪದೆ ಪ್ರೇಕ್ಷಕನಿಗೆ ನೀಡುತ್ತಾ ಹೋದರೆ, ಪ್ರೇಕ್ಷಕನಿಗೆ ಸಹಜವಾಗಿಯೇ ಬೇಜಾರು ಬರುತ್ತದೆ. ಈ ಮುಂಚೆ ಹೇಳಿದಂತೆ ವೈವಿಧ್ಯತೆಯನ್ನು ತೋರುವುದು ಇಲ್ಲಿ ಅತ್ಯವಶ್ಯ ಎನಿಸುತ್ತದೆ. ಯಾವುದೋ ಸಿದ್ಧ ಸೂತ್ರಗಳನ್ನು ಪಾಲಿಸಿಕೊಂಡು ಹೋಗುವುದರ ಬದಲು, ತಮ್ಮಲ್ಲಿರುವ ಪ್ರತಿಭೆಯನ್ನು ಓರೆಗೆ ಹಚ್ಚುವಂಥ ಪ್ರಯತ್ನಗಳನ್ನು ಮಾಡುವುದರ ಬಗ್ಗೆ ಒಲವು ತೋರಬೇಕು. ಆಗಲೇ ಪ್ರೇಕ್ಷಕರು, ಸ್ವಂತಿಕೆಯನ್ನೂ, ಪ್ರಾಮಣಿಕತೆಯನ್ನೂ ಮೆಚ್ಚಿ ಸಿನೆಮಾಗೆ ಸಲ್ಲಬೇಕಾದ ಗೌರವವನ್ನು ಸಲ್ಲಿಸುತ್ತಾರೆ.&lt;br /&gt;&lt;br /&gt;ಕನ್ನಡ ಚಿತ್ರರಂಗದಲ್ಲಿ ಇರುವ ದೊಡ್ಡ ಸಮಸ್ಯೆಗಳಲ್ಲಿ ಒಂದು - ರೀಮೇಕ್ ಚಿತ್ರಗಳು. ರೀಮೇಕ್ ಮಾಡುವುದು ತಪ್ಪು ಎಂದು ಖಡಾಖಂಡಿತವಾಗಿ ಹೇಳಲಾರೆ. ಆದರೆ, ವರ್ಷಕ್ಕೆ ನೂರು ಚಿತ್ರಗಳು ಬಿಡುಗಡೆಯಾದರೆ, ಅವುಗಳಲ್ಲಿ ೭೫ ಚಿತ್ರಗಳು ರೀಮೇಕ್ ಇದ್ದರೆ, ನಮ್ಮ ನಿರ್ದೇಶಕರ ಬಗ್ಗೆ ನಾಚಿಕೆಯೆನಿಸುತ್ತದೆ. ಪ್ರಸ್ತುತ, ರೀಮೇಕ್ ಮಾಡುವವರಲ್ಲಿ ಎರಡು ವಿಧದ ನಿರ್ದೇಶಕರಿದ್ದಾರೆ. ಒಂದು ಗುಂಪಿನವರು ರಾಜಾರೋಷವಾಗಿ "ನಾವು ಇಂತಹ ಚಿತ್ರದ ರೀಮೇಕ್ ಮಾಡುತ್ತಿದೇವೆ" ಎಂದು ಘೋಷಿಸಿ ಚಿತ್ರಿಸುತ್ತಾರೆ. ಇನ್ನೊಂದು ಗುಂಪಿನವರು, ಪರಭಾಷಾ ಚಿತ್ರಗಳಿಂದ ಕಥೆಯನ್ನು ಕದ್ದು ನಿರ್ಮಾಣದ ಯಾವುದೇ ಹಂತದಲ್ಲೂ ಏನನ್ನೂ ಮಾತನಾಡದೇ, ಅದ್ಧೂರಿ ಪ್ರಚಾರ ಮಾಡಿ ಬಿಡುಗಡೆ ಮಾಡಿಬಿಡುತ್ತಾರೆ. ಕನ್ನಡ ಪ್ರೇಕ್ಷಕರು ಎಲ್ಲ ಭಾಷೆಯ ಚಿತ್ರಗಳನ್ನು ನೋಡುವುದರಿಂದ ಅವರಿಗೆ ಇದೊಂದು ಕದ್ದ ಕಥೆಯ ಚಿತ್ರ ಎಂದು ಗೊತ್ತಾಗುವುದರಲ್ಲಿ ಬಹಳ ಸಮಯ ಹಿಡಿಯುವುದಿಲ್ಲ. ಮೊದಲ ದಿನದ ಮೊದಲ ಪ್ರದರ್ಶನದಲ್ಲಿಯೇ ಅದರ ಹಣೆಬರಹ ತಿಳಿದುಹೋಗುತ್ತದೆ. ಎಸ್. ನಾರಾಯಣ್, ವಿ. ರವಿಚಂದ್ರನ್, ಸಾಯಿಪ್ರಕಾಶ್, ಸುದೀಪ್ ಮುಂತಾದವರು ಮೊದಲನೆ ಗುಂಪಿಗೆ ಸೇರಿದವರಾದರೆ ಇಂದ್ರಜಿತ್ ಲಂಕೇಶ್, ರಮೇಶ್ ಅರವಿಂದ್, ಎಂ.ಡಿ.ಶೀಧರ್, ಡಿ. ರಾಜೇಂದ್ರ ಬಾಬು ಇವರುಗಳು ಎರಡನೆಯ ಗುಂಪಿಗೆ ಸೇರಿದವರು. ಇನ್ನೂ ಖೇದನೀಯ ವಿಷಯವೆಂದರೆ ಒಂದೇ ಚಿತ್ರದಿಂದ ಕಥೆಯನ್ನು ಕದಿಯುವುದಲ್ಲದೆ, ನಾಲ್ಕಾರು ಚಿತ್ರಗಳಿಂದ ಒಂದಷ್ಟು ದೃಶ್ಯಗಳನ್ನು (ಬಹುತೇಕ ಬಾರಿ ಹಾಸ್ಯ ಸನ್ನಿವೇಶಗಳು) ಕದ್ದು ಚಿಂದಿ ಬಟ್ಟೆಗಳ ತುಂಡುಗಳಿಂದ ಒಂದು ಅಂಗಿಯನ್ನು ಹೊಲೆದಂತೆ ಚಿತ್ರ ಮಾಡುತ್ತಾರೆ. ಕನಿಷ್ಟ ಪಕ್ಷ ಬೇರೆ ಚಿತ್ರರಂಗದವರ ಮುಂದೆ ನಮ್ಮ ಚಿತ್ರಗಳು ಹಾಸ್ಯಾಸ್ಪದ ವಸ್ತುಗಳಾಗಬಹುದು ಎನ್ನುವ ಆತಂಕವೂ ಇಲ್ಲ ನಮ್ಮ ಕನ್ನಡದ ಇಂದಿನ ನಿರ್ದೇಶಕರಲ್ಲಿ. ನಿಜಕ್ಕೂ ವಾಕರಿಕೆ ಹುಟ್ಟಿಸುವ ಸಂಗತಿ. ಇಂದ್ರಜಿತ್ ಲಂಕೇಶ ರ "ಐಶ್ವರ್ಯ" ಚಿತ್ರಕ್ಕೆ ಹೋದಾಗ ನನಗೆ ಅತ್ಯಂತ ಕೆಟ್ಟ ಅನುಭವವಾಗಿತ್ತು. ಹೋಗುವ ಮುನ್ನವೇ ಅದು ಒಂದು ತೆಲುಗು ಚಿತ್ರದ ರೀಮೇಕ್ ಎಂದು ತಿಳಿದಿತ್ತು. ಆದರೂ ಚಿತ್ರ ನೋಡಲು ಗೆಳೆಯರೊಂದಿಗೆ ಹೋದೆ. ಚಿತ್ರ ನೋಡಿದ ನಂತರ ನನ್ನ ಗೆಳೆಯನಿಂದ ತಿಳಿಯಿತು. ಇದು ಬರಿ ಒಂದು ತೆಲುಗು ಚಿತ್ರದ ರೀಮೇಕ್ ಅಲ್ಲ. ಮಧ್ಯದಲ್ಲಿ ಒಂದು ದೃಶ್ಯ ಇನ್ಯಾವುದೋ ತೆಲುಗು ಚಿತ್ರದಿಂದ ಎತ್ತಿದ್ದು, ಮತ್ತೊಂದು ದೃಶ್ಯ ಯಾವುದೋ ತಮಿಳು ಚಿತ್ರದಿಂದ ಭಟ್ಟಿ ಇಳಿಸಿದ್ದು ಎಂದು.&lt;br /&gt;&lt;br /&gt;ಇನ್ನೂ ಕೆಲವು ನಿರ್ದೇಶಕರಿದ್ದಾರೆ. ಚಿತ್ರದ ಬಿಡುಗಡೆಯ ಮುನ್ನ ತಮ್ಮ ಚಿತ್ರದ ಬಗ್ಗೆ, ಅದರ ಅದ್ಧೂರಿತನದ ಬಗ್ಗೆ ಬಹಳ ದೊಡ್ಡ ದೊಡ್ಡ ಮಾತುಗಳನ್ನಾಡುವುದೇ ಪ್ರಚಾರ ಎಂದು ತಿಳಿದಿರುವ ಹಾಗಿದೆ ಅವರು. "ಪ್ರೀತಿ ಏಕೆ ಭೂಮಿ ಮೇಲಿದೆ?" ಎಂಬ ಅರ್ಥಹೀನ ಚಿತ್ರವನ್ನು ನಿರ್ದೇಶಿಸಿದ ಪ್ರೇಮ್ ಇದಕ್ಕೆ ಒಳ್ಳೆಯ ಉದಾಹರಣೆ. ಚಿತ್ರದ ಕಥೆಯಲ್ಲಿ ಹುರುಳು-ತಿರುಳುಗಳಿಲ್ಲದಿದ್ದರೂ ಈ ಚಿತ್ರವನ್ನು ಈ ದೇಶದಲ್ಲಿ ಚಿತ್ರೀಕರಿಸಲಾಯಿತು, ಇಷ್ಟು ಹಣ ಖರ್ಚು ಮಾಡಲಾಯಿತು, ಇಷ್ಟು ದಿನ ಹಿಡಿಯಿತು ಎಂಬ ಆಡಂಬರದ ಮಾತುಗಳಿಂದಲೇ ಸಿನೆಮಾಗೆ ಪ್ರಚಾರವನ್ನು ನೀಡಲು ಯತ್ನಿಸಿದರು. ಕಡೆಗೆ ಪ್ರೇಕ್ಷಕ ಪ್ರಭುವಿನ&lt;br /&gt;ತೀರ್ಪಿಗೆ ತಲೆಬಾಗಲೇಬೇಕಾಯ್ತು. "ಸೈನೈಡ್" ಎಂಬ ವಿಭಿನ್ನ ಕಥಾವಸ್ತುವುಳ್ಳ ಸಿನೆಮಾ ನೀಡಿದ್ದ ಏ.ಎಮ್.ಆರ್. ರಮೇಶ್ ಅವರದ್ದೂ ಕೂಡ ತಮ್ಮ ಎರಡನೆ ಚಿತ್ರ "ಮಿಂಚಿನ ಓಟ" ದ ಬಿಡುಗಡೆಯ ಮುನ್ನ ಹೆಚ್ಚು ಕಮ್ಮಿ ಇದೇ ಧೋರಣೆ ಇತ್ತು. ಚಿತ್ರದಲ್ಲಿ ಹಾಲಿವುಡ್ ನಲ್ಲಿ ಬಳಸಲಾಗುವ ದೈತ್ಯ ವಾಹನವೊಂದನ್ನು ಮೊಟ್ಟಮೊದಲ ಬಾರಿಗೆ ಕನ್ನಡ ಚಿತ್ರದಲ್ಲಿ ಬಳಸಲಾಗುತ್ತಿದೆ ಎಂದೆಲ್ಲಾ ಕಂಡ ಕಂಡ ದೂರದರ್ಶನ ವಾಹಿನಿಗಳಲ್ಲಿ ಹೇಳಲಾರಂಭಿಸಿದರು. ನನಗೆ ಈ ಮನುಷ್ಯ ಅಷ್ಟು ಒಳ್ಳೆಯ ಚಿತ್ರವನ್ನು ನಿರ್ದೇಶಿಸಿ ಎರಡನೆ ಚಿತ್ರದ ಹೊತ್ತಿಗೆ ಇಷ್ಟು ಕೀಳಾಗಿ ಯಾಕೆ ತನ್ನ ಚಿತ್ರದ ಬಗ್ಗೆ ತಾನೆ ಯಾಕೆ ಕೊಚ್ಚಿಕೊಳ್ಳುತ್ತಿದ್ದಾರೆ ಎನ್ನುವ ಪ್ರಶ್ನೆ ಮೂಡಿತ್ತು. ಚಿತ್ರ ನೋಡಿ ಬಂದ ನನ್ನ ಗೆಳೆಯನೊಬ್ಬ ಬಹಳ ಬೇಜಾರಿನಿಂದ ಚಿತ್ರದ ಬಗ್ಗೆ ಮಾತನಾಡಿದ. ಚಿತ್ರದ ಕೊನೆಯಲ್ಲಿ ವೇಗವಾಗಿ ವಾಹನ ಚಾಲಿಸಿಕೊಂಡು ಹೋಗುವ ದೃಶ್ಯಗಳಿರುವ ಒಂದೇ ಕಾರಣಕ್ಕೆ "ಮಿಂಚಿನ ಓಟ" ಎಂಬ ಶೀರ್ಷಿಕೆ ಇಟ್ಟಿದ್ದಾರೆ ಎಂದು ತಿಳಿಯಿತು. ಚಿತ್ರದ ಬಿಡುಗಡೆಗೆ ಮುನ್ನ ಅದಕ್ಕೆ ಸಿಕ್ಕಿದ್ದ ಮನ್ನಣೆ ಇದು ಯಾವುದೇ ರೀತಿಯಲ್ಲೂ ಅರ್ಹವಲ್ಲ ಎಂಬ ಅಭಿಪ್ರಾಯ ಹೊರಬಂತು. ಒಂದು ಚಿತ್ರ ಬಿಡುಗಡೆಯಾದ ನಂತರ ಅದು ನಿಜವಾಗಲೂ ಒಳ್ಳೆಯ ಚಿತ್ರವಾಗಿದ್ದರೆ ಅದರ ಹಿರಿಮೆಯೇ ಮಾತನಾಡುತ್ತದೆ. ಅದಕ್ಕಿಂತ ಮಿಗಿಲಾದ ಪ್ರಚಾರವಿಲ್ಲ.&lt;br /&gt;&lt;br /&gt;ಸದ್ಯ ಕನ್ನಡದಲ್ಲಿ ಬರುತ್ತಿರುವ ಚಿತ್ರಗಳೆಲ್ಲ ರೀಮೇಕ್ ಚಿತ್ರಗಳಾಗಿರುತ್ತವೆ ಇಲ್ಲವೇ ಅವೆ ಹಳೆಯ ಕಥೆಗಳ ಸುತ್ತ ಗಿರಕಿ ಹೊಡುಯುವ ಕಥಾವಸ್ತುವುಳ್ಳ ಚಿತ್ರಗಳಾಗಿರುತ್ತವೆ. ೨೦೦೭ ರಲ್ಲಿ ಭರವಸೆಯ ಮಳೆ ಸುರಿಯಿತಾದರೂ ಅದರ ಹಿಂದೆಯೇ ಪ್ರಯೋಗಶೀಲತೆಯ ಬರಗಾಲ ಎದುರಾಗಿದೆ.&lt;br /&gt;&lt;br /&gt;&lt;strong&gt;ಕಥೆ,ಚಿತ್ರಕಥೆ ಮತ್ತು ನಿರೂಪಣೆ:&lt;/strong&gt;&lt;br /&gt;ಚಿತ್ರವೊಂದಕ್ಕೆ ಅದರ ಕಥೆಯೇ ಜೀವಾಳ. ನಟನೆ ಮತ್ತು ತಾಂತ್ರಿಕತೆಗಿಂತ ಮಿಗಿಲಾಗಿ ನಿಲ್ಲುವುದು ಚಿತ್ರದ ಕಥೆ ಮತ್ತದರ ನಿರೂಪಣೆ. ಹತ್ತಿಯ ನೂಲನ್ನು ನೇಯ್ದು ಹೊರತೆಗೆದ ಎಳೆ ಎಷ್ಟು ಬಲಶಾಲಿಯಾಗಿರುತ್ತದೊ ಅದರಿಂದ ತಯಾರಿಸಿದ ಬಟ್ಟೆಯೂ ಅಷ್ಟೇ ಒಳ್ಳೆಯ ಗುಣಮಟ್ಟದ್ದಾಗಿರುತ್ತದೆ. ಒಂದು ಚಿತ್ರ ಮತ್ತು ಅದರ ಕಥೆಯ ನಡುವಿನ ಸಂಬಂಧವೂ ಕೂಡ ಹೆಚ್ಚು-ಕಮ್ಮಿ ಹೀಗೇ ಇರುತ್ತದೆ.&lt;br /&gt;ನಿರ್ದೇಶಕ ಚಿತ್ರೀಕರಣವನ್ನು ಶುರು ಮಾಡುವ ಮೊದಲು, ನಟರನ್ನು ಆಯ್ಕೆ ಮಾಡುವ ಮೊದಲು, ಕಥೆಯ ಬಗ್ಗೆ ಯಾವುದೇ ಪೂರ್ವಾಗ್ರಹಗಳಿಲ್ಲದೇ ಎಲ್ಲಾ ರೀತಿಯಿಂದಲೂ ಚಿಂತನೆ ನಡೆಸಿದರೆ ಉತ್ತಮ. ಕಥೆಯು ಮನುಷ್ಯತ್ವದ ಯಾವ ಮೌಲ್ಯಗಳನ್ನು ಒಳಗೊಂಡಿದೆ, ಸಮಾಜಕ್ಕೆ ಏನನ್ನು ಹೇಳಹೊರಟಿದೆ, ಯಾವ ವರ್ಗದ ಜನರಿಗೆ ಯಾವ ಅರ್ಥ ಹೊರಹೊಮ್ಮಿಸಲಿದೆ ಈ ರೀತಿಯ ಸೂಕ್ಷ್ಮಗಳ ಬಗ್ಗೆ ಗಾಢವಾಗಿ ಆಲೋಚಿಸಬೇಕು. ಕಥೆಯಲ್ಲಿರುವ ಪಾತ್ರಗಳು ಸಮಾಜಮುಖಿಯಾಗಿದ್ದು ಸಮಾಜಕ್ಕೆ ಮಾದರಿಯಂತಿರಬೇಕು. ಇಂದು ದುಡ್ಡು ಮಾಡುವ ಹುಚ್ಚು ಹೊಳೆಯ ಪ್ರವಾಹದಲ್ಲಿ, ನಿರ್ದೇಶಕರೆನಿಸಿಕೊಂಡಿರುವವರಲ್ಲಿ ಈ&lt;br /&gt;ರೀತಿಯಾಗಿ ಆಲೋಚಿಸುವ ಮನೋಧರ್ಮವೇ ಕಂಡು ಬರುತ್ತಿಲ್ಲ. ಮಾತೆತ್ತಿದರೆ ಕನ್ನಡದಲ್ಲಿ ಹೆಚ್ಚು ಕಥೆಗಳೇ ಇಲ್ಲ ಎನ್ನುವ ಕೂಗು ಕೇಳಿಬರುತ್ತದೆ. ೭ ಜ್ಞಾನಪೀಠ ಪ್ರಶಸ್ತಿಗಳನ್ನು ಪಡೆದುಕೊಂಡಿರುವ ಕನ್ನಡ ಸಾರಸ್ವತಲೋಕದ ಕಡೆ ಇಣುಕಿದರೆ, ಅದೆಷ್ಟೊ ಒಳ್ಳೊಳ್ಳೆಯ ಕಥೆಗಳು ಸಿಗುತ್ತವೆಂದು ವಿಶೇಷವಾಗಿ ಹೇಳಬೇಕಿಲ್ಲ. ಪರಭಾಷಾ ಚಿತ್ರಕಥೆಗಳನ್ನು ರೀಮೇಕ್ ಮಾಡುವುದು, ಅವುಗಳಿಂದ ಪ್ರೇರಣೆಯನ್ನು ಪಡೆಯುವುದು - ಇದರ ಬದಲು ಕನ್ನಡ ಸಾಹಿತ್ಯಲೋಕದಿಂದ ಪ್ರೇರಣೆಯನ್ನು ಪಡೆಯಲಿ.&lt;br /&gt;&lt;br /&gt;ಕಥೆಗೆ ಬೆಂಬಲ ನೀಡುತ್ತಾ ಚಿತ್ರದ ನಿಜವಾದ ನಾಯಕನೆನಿಸಿಕೊಳ್ಳುವುದು ಚಿತ್ರಕಥೆ. ಚಿತ್ರಕಥೆಯೆಂದರೆ, ಕಲ್ಪಿತ ಕಥೆಯನ್ನು ಕಥೆಯ ಪಾತ್ರಗಳ ಮೂಲಕ ಪರದೆಯ ಮೇಲೆ ಮೂಡಿಸಿವ ಒಂದು ವಿಧಾನ. ಯಾವ ದೃಶ್ಯವನ್ನು ಯಾವ ತಾಣದಲ್ಲಿ ಯಾವ ನಟರನ್ನು ಬಳಸಿಕೊಂಡು, ಎಂಥ ಹಿನ್ನೆಲೆ ಸಂಗೀತದೊಡನೆ ಚಿತ್ರಿಸಬೇಕು ಎಂಬ ರೂಪುರೇಷೆಯನ್ನು ಚಿತ್ರಕಥೆ ಒಳಗೊಂಡಿರುತ್ತದೆ. ಒಂದು ಅತ್ಯುತ್ತಮ ಕಥೆ, ನೀರಸ ಚಿತ್ರಕಥೆಯಿಂದ ಬೇಜಾರು ತರಿಸಬಹುದು. ಪ್ರೇಕ್ಷಕರನ್ನು ಚಿತ್ರದ ಮೊದಲಿನಿಂದ ಕೊನೆಯವರೆಗೂ ಹಿಡಿದಿಟ್ಟು ಕೂಡಿಸಿ ಚಿತ್ರ ನೋಡುವಂತೆ ಮಾಡುವ ಶಕ್ತಿ ಚಿತ್ರಕಥೆಗಿರುತ್ತದೆ. ಒಮ್ಮೊಮ್ಮೆ ಚಿತ್ರವೊಂದರ ಸೋಲಿಗೆ ನೇರ ಕಾರಣವಾಗಲೂಬಹುದು.&lt;br /&gt;&lt;br /&gt;&lt;strong&gt;ಸಂಭಾಷಣೆ ಮತ್ತು ಚಿತ್ರಸಾಹಿತ್ಯ:&lt;/strong&gt;&lt;br /&gt;ಚಿತ್ರಕಥೆಯ ಜೊತೆ ಜೊತೆಗೆ ಸಾಗುವ ಇನ್ನೊಂದು ಪ್ರಮುಖ ವಿಭಾಗ, ಸಂಭಾಷಣೆ ಮತ್ತು ಸಾಹಿತ್ಯ. ಶಿವರಾಮ ಕಾರಂತರು ಹೇಳುವಂತೆ "ಕಲೆಯು ಆ ಕಲೆಯನ್ನು ಪೋಷಿಸುವವರ ಸಂಸ್ಕೃತಿಯನ್ನು ಬಿಂಬಿಸುತ್ತದೆ". ಸಿನೆಮಾಗೂ ಈ ಮಾತು ಯಾವುದೇ ಅಪವಾದಗಳಿಲ್ಲದೆ ಅನ್ವಯಿಸುತ್ತದೆ. ಚಿತ್ರದ ಸಂಭಾಷಣೆ ಮತ್ತು ಸಾಹಿತ್ಯ ಆ ಚಿತ್ರವನ್ನು ತೆಗೆದ ಜನರ ಮತ್ತು ಆ ಕಲೆಯನ್ನು ಪೋಷಿಸುವವರ ಸಂಸ್ಕೃತಿ ಮತ್ತು ಸಂಸ್ಕಾರಗಳನ್ನು ನೇರವಾಗಿ ತೋರಿಸುತ್ತದೆ. ಇಂದಿನ ಸಿನೆಮಾ ಸಾಹಿತ್ಯ ಮತ್ತು ಸಂಭಾಷಣೆಯ ಬಗ್ಗೆ ಪ್ರತ್ಯೇಕವಾಗಿ ಹೇಳಬೇಕಿಲ್ಲ. ಪರಭಾಷೆಯವರು ಬಳಸುತ್ತಾರೆಂದು ಇಲ್ಲಿಯೂ ಸಹ ದ್ವಂದ್ವಾರ್ಥದ&lt;br /&gt;ಸಂಭಾಷಣೆ ಅವ್ಯಾಹತವಾಗಿ ಬಳಸಲ್ಪಡುತ್ತಿದೆ. ಇದು ಕೇವಲ ಒಂದು ವರ್ಗದ (ಪಡ್ಡೆ ಹುಡುಗರು) ಪ್ರೇಕ್ಷಕರನ್ನು ಮಾತ್ರ ಆಕರ್ಷಿಸುತ್ತದೆ. ಮಿಕ್ಕವರಿಗೆ ಮುಜುಗರದ ಸಂಗತಿಯಾಗಿದೆ. ಇಂದಿನ ಪೀಳಿಗೆಯವರಿಗೆ ಇಂಗ್ಲೀಷ್ ವ್ಯಾಮೋಹ ಜಾಸ್ತಿಯಿರುವುದರಿಂದ, ಅವರುಗಳು ತಮ್ಮ ತಮ್ಮಲ್ಲೇ ಕನ್ನಡ ಮಾತನಾಡುವುದು ಕಡಿಮೆ. ಅಂಥವರು ಆಗೊಮ್ಮೆ ಈಗೊಮ್ಮೆ ಕನ್ನಡ ಸಿನೆಮಾಗಳನ್ನು ನೋಡಿದರೆ ಕೇಳುವುದು ದ್ವಂದ್ವಾರ್ಥದ ಸಂಭಾಷಣೆ ಮತ್ತು ಹಾಡುಗಳು. ಇದರ ಪರಿಣಾಮವನ್ನು ನಾವು ನೀವು ಊಹಿಸಬಹುದು. ಚಿತ್ರರಂಗದವರು ಇದರ ಬಗೆ ಒಂದಿನಿತೂ ತಲೆಕೆಡಿಸಿಕೊಂಡಂತಿಲ್ಲ. "ಕಣ್ಣು ರೆಪ್ಪೆ ಒಂದನೊಂದು&lt;br /&gt;ಮರೆವುದೆ", "ಬಾಡಿ ಹೋದ ಬಳ್ಳಿಯಿಂದ ಹೂವು ಅರಳಬಲ್ಲದೆ?" "ಆಗದು ಎಂದು ಕೈ ಕಟ್ಟಿ ಕುಳಿತರೆ ಸಾಗದು ಕೆಲಸವು ಮುಂದೆ", "ಹಾಡು ಹಳೆಯದಾದರೇನು ಭಾವ ನವ ನವೀನ" ಈ ತೆರನಾದ ಅರ್ಥಪೂರ್ಣವಾದ ಸಾಹಿತ್ಯದ ಜೊತೆ "ಐತಲಕಡಿ", "ಚಿತ್ರಾನ್ನ, ಚಿತ್ರಾನ್ನ", "ಕೆಂಚಾಲೋ ಮಂಚಾಲೋ" "ಧೂಳು ಮಗ ಧೂಳ್" ಈ ತೆರನಾದ ದ್ವಂದ್ವಾರ್ಥದ ವಿಕೃತಿಗಳನ್ನು ಹೋಲಿಸುವುದೇ ಘೋರಾಪರಾಧ. ಚಿತ್ರದ ಹಾಡುಗಳ ಸಾಹಿತ್ಯವನ್ನು ಕೇಳಿದರೆ, ಅದರ ಭಾವಾರ್ಥ ಮನಮುಟ್ಟುವಂತಿರಬೇಕು. ಕಾವ್ಯದಲ್ಲಿ ಆಸಕ್ತಿಯನ್ನು ಕೆರಳಿಸುವಂತಿರಬೇಕು. ಹೀಗೆಂದ ಮಾತ್ರಕ್ಕೆ ಎಲ್ಲಾ ಹಾಡುಗಳೂ ಕಾವ್ಯೋಪಾದಿಯಲ್ಲಿರಬೇಕೆಂದಲ್ಲ. ಸಾಹಿತ್ಯವು ಕೆಟ್ಟ ಅರ್ಥಗಳಿಂದ ಕೂಡಿರದೆ, ಚಿತ್ರದ ಕಥೆಗೆ ಅಥವಾ ಸನ್ನಿವೇಶಕ್ಕೆ ಪೂರಕವಾಗಿದ್ದರೆ ಸಹ್ಯ. ಸಾಹಿತ್ಯದಲ್ಲೂ ವೈವಿಧ್ಯತೆ ಇರಬೇಕಾದುದು ಅವಶ್ಯ. ಪ್ರೀತಿ, ಪ್ರೇಮದ ಕಥಾವಸ್ತುವಿದ್ದರೆ ಇಂದು ಬರುತ್ತಿರುವ ಬಹುಪಾಲು ಹಾಡುಗಳಲ್ಲಿ ಮೋಡ, ಮಳೆ, ಕನಸು, ಮನಸು, ಹಸಿರು, ಪ್ರಾಣ ಇತ್ಯಾದಿ ಹೀಗೆ ತಿರುಗ-ಮುರುಗ ಅವೇ ಪದಗಳ ಪುನರಾವರ್ತನೆಯಾಗುತ್ತಿದೆ.&lt;br /&gt;ಇತ್ತೀಚೆಗೆ ಬಿಡುಗಡೆಯಾಗಿರುವ ಬುದ್ಧಿವಂತ ಚಿತ್ರದ ಹಾಡುಗಳನ್ನು ಕೇಳಿದ ಮೇಲೆ ನನಗನ್ನಿಸಿದ್ದು - ಉಪೇಂದ್ರರಂತಹ ಸೃಜನಶೀಲ ನಿರ್ದೇಶಕರು ನಿರ್ದೇಶನವನ್ನು ತೊರೆದು ರೀಮೇಕ್ ಹಂಗಿಗೆ ಬಿದ್ದು ಅಡ್ಡದಾರಿ ಹಿಡಿದಿದ್ದು ಕನ್ನಡ ಚಿತ್ರದ ಇಲ್ಲಿಯವರೆಗಿನ ದುರಂತಗಳಲ್ಲಿ ಒಂದು. ಹಿಂದೆಲ್ಲಾ ತಮ್ಮ ಚಿತ್ರಗಳಿಗೆ ಒಳ್ಳೆಯ ಸಾಹಿತ್ಯವನ್ನು ಬರೆದು ಈಗ "ಚಿತ್ರಾನ್ನ ಚಿತ್ರಾನ್ನ" ಎಂಬ ಹಳಸನ್ನದಂಥ ಸಾಹಿತ್ಯವನ್ನು ರಚಿಸಿ ಅದಕ್ಕೆ ಕರ್ಣಕಠೋರವಾದ ಸಂಗೀತವಿದ್ದರೂ ಅದರ ಬಗ್ಗೆ ಹೆಮ್ಮೆಯ ಮಾತನಾಡುತ್ತಿರುವುದನ್ನು ನೋಡಿದರೆ ವಿಪರ್ಯಾಸವೆನಿಸುತ್ತದೆ. ಇಷ್ಟಲ್ಲದೆ "ರವಿವರ್ಮನ ಕುಂಚದ ಕಲೆ" ಎಂಬ ಸುಶ್ರಾವ್ಯ&lt;br /&gt;ಗೀತೆಯ ಮಾರಣಹೋಮವೂ ಇದೇ ಬುದ್ಧಿವಂತ ಚಿತ್ರದಲ್ಲಿ ಉಪೇಂದ್ರರ ಆಕಾಂಕ್ಷೆಯ ಮೇರೆಗೆ ನಡೆದಿದೆ. ಮೂಲ ಗೀತೆಗೆ ಸಂಗೀತ ಸಂಯೋಜಿಸಿದ ಮಾಂತ್ರಿಕ ಜಿ.ಕೆ.ವೆಂಕಟೇಶ್ ಇಂದು ನಮ್ಮ ನಡುವೆ ಇಲ್ಲ. ಇಳಿ ವಯಸ್ಸಿನಲ್ಲಿರುವ ಮೂಲ ಗಾಯಕರಾಗಿರುವ ಪಿ.ಬಿ.ಶ್ರೀನಿವಾಸ್ ಅವರು ಈ ಗೀತೆಯನ್ನು ಹರಿಹರನ್ ಅವರ ವಜ್ರಕಂಠದಿಂದ ಕೇಳದಿರುವುದೇ ಒಳಿತು.&lt;br /&gt;&lt;br /&gt;&lt;strong&gt;ಸಂಗೀತ:&lt;/strong&gt;&lt;br /&gt;ಚಲನಚಿತ್ರವು ಕಲೆಯ ಅಭಿವ್ಯಕ್ತಿಯಾದರೆ ಆ ಅಭಿವ್ಯಕ್ತಿಗೆ ಸಂಗೀತದ ಬೆಂಬಲ ಇದ್ದರೆ ಮತ್ತಷ್ಟು ಸತ್ವಪೂರ್ಣವಾಗಿರುತ್ತದೆ. ಒಂದು ಚಿತ್ರದ ಮೌಲ್ಯವನ್ನು ವರ್ಧಿಸುವ ತಾಕತ್ತು ಸಂಗೀತಕ್ಕಿದೆ. ಒಂದೊಂದು ರಾಗವು ಒಂದೊಂದು ಭಾವವನ್ನು ಮೂಡಿಸುವ ವಿಶಿಷ್ಟತೆಯನ್ನು ಪಡೆದಿದೆ. ಕಥೆ ಮತ್ತದರ ನಿರೂಪಣೆಯನ್ನು ಪರಿಣಾಮಕಾರಿಯಾಗುಸುವುದರಲ್ಲಿ ಸಂಗೀತ ವಹಿಸಿವ ಪಾತ್ರ ಅಗ್ರಮಾನ್ಯ. ಚಿತ್ರದ ಸಾಹಿತ್ಯ ರಾಗ-ತಾಳಗಳಿಲ್ಲದೆ ಜನರನ್ನು ತಲುಪುವುದು ಕಷ್ಟ. ಹಾಗೆ ತಲುಪಿದರೂ ಅದು ತಲುಪುವ ವ್ಯಾಪ್ತಿ ಅತ್ಯಂತ ಸೀಮಿತವಾದಂಥದ್ದು. ಬರಿ ಕಾವ್ಯ/ಸಾಹಿತ್ಯದಲ್ಲಿ ಆಸಕ್ತಿ ಇರುವವರಿಗೆ ರುಚಿಸಬಹುದೇನೊ. ಒಂದು ಚಿತ್ರ ಪ್ರೇಕ್ಷಕನನ್ನು ಅದರ ಕುರಿತು ತನ್ಮಯನನ್ನಾಗಿಸುವುದು ಸಂಗೀತದ ಮುಖಾಂತರವೇ. ಸಂಗೀತ ಅದ್ಭುತವಾಗಿ ಮೂಡಿ ಬಂದರೆ ಅದು ನಿಸ್ಸಂದೇಹವಾಗಿ ಚಿತ್ರದ ಪ್ರಮುಖ ಆಕರ್ಷಣೆ. ಹೀಗಾದಗಲೆಲ್ಲ, ಸಂಗೀತಕ್ಕೆ ಸಂವೇದಿಯಾಗುವಂತೆ ಕಥಾವಸ್ತು ಇರಬೇಕು. ಅಬ್ಬರದ ಸಂಗೀತ ಮೈಮರೆಸಬಹುದಾಗಿದ್ದರೂ ಅದು ತಾತ್ಕಾಲಿಕ ಮಾತ್ರ. ಪ್ರೇಕ್ಷಕರ ಮನಗಳಲ್ಲಿ ಇಂದಿಗೂ ಚಿರಸ್ಥಾಯಿಯಾಗಿ&lt;br /&gt;ಉಳಿದಿರುವ ಹಾಡುಗಳು ಮಾಧುರ್ಯಪ್ರಧಾನವಾದವು ಮಾತ್ರ. ಇಂದಿನ ಚಿತ್ರಗಳಲ್ಲಿ ಸಂಗೀತ ಮತ್ತು ಚಿತ್ರದ ಕಥೆಗಳು ಒಂದಕ್ಕೊಂದು ಹೊಂದಾಣಿಕೆಯಾಗುತ್ತಿಲ್ಲ. ಕೆಲವು ಚಿತ್ರಗಳಿಗೆ ಅತ್ಯಂತ ಇಂಪಾದ ಸಂಗೀತ ಇರುವುದನ್ನು ಗಮನಿಸಿರಬಹುದು. ಆದರೆ ಚಿತ್ರದಲ್ಲೇನಿರಬಹುದೆಂದು ನೋಡಹೋದ ಪ್ರೇಕ್ಷಕನಿಗೆ ಎದುರಾಗುವುದು ನಿರಾಶೆ. ಮುಂಗಾರು ಮಳೆ ಚಿತ್ರ ಬಿಡುಗಡೆ ಆದ ನಂತರ, ಬಹುಪಾಲು ಸಂಗೀತ ನಿರ್ದೇಶಕರು (ಮನೋಮೂರ್ತಿ ಅವರನ್ನೂ ಒಳಗೊಂಡು) ಭ್ರಮೆಯೊಂದಕ್ಕೆ ಒಳಗಾಗಿರುವುದನ್ನು ನಾವು ಮನಗಾಣಬಹುದು. ಒಂದೇ ರೀತಿ ಎನಿಸುವ ರಾಗ ಸಂಯೋಜನೆಗಳು "ಈ ಹಾಡು ಈ ಸಂಗೀತ ನಿರ್ದೇಶಕನ ಹಿಂದಿನ ಚಿತ್ರದ ಹಾಡಿನಂತೆಯೇ ಇದೆಯಲ್ಲ..." ಎಂಬ ಇರುಸು-ಮುರುಸಿನ ಅಭಿಪ್ರಾಯಗಳು ಪ್ರೇಕ್ಷಕವರ್ಗದಿಂದ ಇತ್ತೀಚೆಗೆ ಕೇಳಿಬರುತ್ತಿದೆ. ಒಂದು ಹಾಡು ಜನಪ್ರಿಯವಾದರೆ, ಆ ಹಾಡಿನ ಛಾಯೆ ತನ್ನ ಮುಂದಿನ ಕೃತಿಗಳಲ್ಲಿ ಒಂದಿಷ್ಟೂ ಕಾಣಬಾರದು ಎನ್ನುವ ಎಚ್ಚರ ಸಂಗೀತ ನಿರ್ದೇಶಕರು ವಹಿಸಬೇಕು. ಅದೇ ಧಾಟಿಯ ಮತ್ತೊಂದಷ್ಟು ಹಾಡುಗಳನ್ನು ಪ್ರೇಕ್ಷಕರು ಅಪೇಕ್ಷಿಸುತ್ತಾರೆ ಎನ್ನುವ ತಪ್ಪು ಕಲ್ಪನೆ ಸಂಗೀತ ನಿರ್ದೇಶಕರಲ್ಲಿ ಇಲ್ಲವಾಗಬೇಕು. ಆ ಹಾಡು ನೀಡಿದ್ದ ಮುದಕ್ಕಿಂತಲು ಮಿಗಿಲಾದ ಅಥವಾ ಅದಕ್ಕಿಂತ ಗುಣಮಟ್ಟದಲ್ಲಿ ಯಾವುದೇ ರೀತಿಯಲ್ಲಿ ಕಡಿಮೆ ಎನ್ನಲಾಗದ ಮತ್ತೊಂದು ರಾಗವನ್ನು ಸಂಯೋಜಿಸುವ ನೈಪುಣ್ಯ ಮತ್ತು ಸಂಗೀತ ಜ್ಞಾನ ಸಂಗೀತ ನಿರ್ದೇಶಕನಿಗಿರಬೇಕಾದ ಕನಿಷ್ಠ ಅರ್ಹತೆಗಳು.&lt;br /&gt;ಚಿತ್ರಕಥೆಗೆ ಜೀವಕಳೆಯನ್ನು ತುಂಬುವುದು ಅದರ ಹಿನ್ನೆಲೆ ಸಂಗೀತ. ದೃಶ್ಯ ಮಾಧ್ಯಮದಲ್ಲಿ ಬರಿಯ ಸಂಭಾಷಣೆಯ ಮೂಲಕ ಮಾತ್ರ ಕಲೆಯ ರಸವನ್ನು ಪ್ರೇಕ್ಷಕರಿಗೆ ಉಣಬಡಿಸಲು ಆಗುವುದಿಲ್ಲ. ಹಿನ್ನೆಲೆ ಸಂಗೀತದ ಮೂಲಕವೇ ಅದನ್ನು ಪೂರ್ಣಪ್ರಮಾಣದಲ್ಲಿ ಸಾಧಿಸಬಹುದು. ಇಂದಿನ ಚಿತ್ರಗಳಲ್ಲಿ ಹಿನ್ನೆಲೆ ಸಂಗೀತವನ್ನು ಅಸಮರ್ಪಕವಾಗಿಯೇ ಬಳಸಿಕೊಳ್ಳಲಾಗುತ್ತಿದೆ. ಕೆಲವು ಚಿತ್ರಗಳಲ್ಲಿ ಒಳ್ಳೆಯ ಸಂಗೀತ ಇದ್ದರೂ ಅದರ ಕಥೆ ಮತ್ತು ನಿರೂಪಣೆ ಶೋಚನೀಯವಾಗಿರುತ್ತದೆ. ಕಥೆ ಮತ್ತು ನಿರೂಪಣೆ ಮೆಚ್ಚಿಗೆಯಾಗುವಂಥ ಚಿತ್ರಗಳಲ್ಲಿ, ಸಂಗೀತ ಪೂರಕವಾಗಿ ನಿಲ್ಲುವುದಿಲ್ಲ. ಬೇಡದ ಸನ್ನಿವೇಶಗಳಲ್ಲಿ ಅನರ್ಥವೆನಿಸುವ ಹಾಡುಗಳು ದೊಂಬರಾಟಕ್ಕಿಳಿಯುತ್ತವೆ. ಚಿತ್ರದ ಸಂಗೀತವು ಅದರ ನಿರ್ದೇಶಕನ ಅಭಿರುಚಿಗೆ ಹಿಡಿದ ಕನ್ನಡಿ. ಐಟಮ್ ಸಾಂಗ್ ಗಳು ಚಿತ್ರದ ಪ್ರಚಾರದಲ್ಲಿ ಉಪಯೋಗಿಸುವ ಸಾಮಾನ್ಯ ತಂತ್ರವಾಗಿಬಿಟ್ಟಿದೆ. ಸಂಗೀತ ನಿರ್ದೇಶಕರಿಗೆ ಸಿಗಬೇಕಾದ ಸ್ವಾತಂತ್ರ್ಯದಲ್ಲೂ ವ್ಯತ್ಯಯ ಬಂದಂತಿದೆ. ಈಗೀಗಂತೂ ಪ್ರತಿಭಾವಂತ ಸಂಗೀತ ನಿರ್ದೇಶಕರೆನಿಸಿಕೊಂಡಿರುವವರೂ ಸಹ ನಿರ್ದೇಶಕರ ಕೈಗೊಂಬೆಗಳಂತೆ ಕೀಳುಮಟ್ಟದ ಸಂಗೀತವನ್ನೊದಗಿಸುತ್ತಿದ್ದಾರೆ.&lt;br /&gt;&lt;br /&gt;&lt;strong&gt;ಉಪಸಂಹಾರ:&lt;/strong&gt;&lt;br /&gt;ವ್ಯವಹಾರವನ್ನೇ ಮೂಲ ಉದ್ದೇಶವನ್ನಾಗಿಟ್ಟುಕೊಂಡು ಚಲನಚಿತ್ರರಂಗ ಉದ್ಯಮವಾಗಿ ಬೆಳೆದುನಿಂತಿರುವ ಈ ದಿನಗಳಲ್ಲಿ, ಚಿತ್ರರಂಗದವರು ಪ್ರೇಕ್ಷಕರಿಗೇನು ಬೇಕು ಎಂದು ವಿಚಾರಮಾಡುವುದರಲ್ಲಿ ಸಂಪೂರ್ಣವಾಗಿ ಸೋತಿದ್ದಾರೆ. ಅಲ್ಲದೆ, ಪರಭಾಷಾ ಚಿತ್ರಗಳ ಅಂಧಾನುಕರಣೆಯ ಸೋಗಿಗೆ ಬಿದ್ದು ಇಂದಿನ ಸಿನೆಮಾಗಳು ಪ್ರೇಕ್ಷಕನಿಗೆ ಅವಸರದ ಅವಲಕ್ಕಿಯನ್ನು ಕುಟ್ಟಿ ಕೊಡುವುದರಲ್ಲಿ ಕಳೆದುಹೋದಂತೆ ತೋರುತ್ತಿದೆ. ಸೃಜನಶೀಲತೆಯ ಮೃಷ್ಠಾನ್ನವನ್ನು ಉಣಬಡಿಸುವ ನಿಟ್ಟಿನಲ್ಲಿ ಯಾರಿಗೂ ಶ್ರಮಿಸುವ ಮನಸ್ಸಿದ್ದಂತಿಲ್ಲ. ಸಿನೆಮಾಗಳು ಜನರಲ್ಲಿ ಜೀವನದ ಬಗ್ಗೆ ಒಲವು ಮೂಡಿಸುವಂತೆ ಕೆಲಸಮಾಡಬೇಕು.&lt;br /&gt;ಜೀವನದ ಪಾಠಗಳನ್ನು ಮನರಂಜನೆಯ ಮೂಲಕ ಪ್ರೇಕ್ಷಕನಿಗೆ ತಿಳಿಹೇಳಿ ಅಂತರಂಗವನ್ನು ಅರಳಿಸಬೇಕು. ಜೀವನದ ಬಗೆಗಿನ ದೃಷ್ಟಿಕೋನದ ಹಲವು ಮಜಲುಗಳ ಮೇಲೆ ಬೆಳಕು ಚೆಲ್ಲುವಂತಿರಬೇಕು. ವೈವಿಧ್ಯತೆಯ ಹಣತೆಯಲ್ಲಿ ಪ್ರಯೋಗಶೀಲತೆಯ ಎಣ್ಣೆ ಬತ್ತದಂತೆ ಕ್ರಿಯಾಶೀಲರಾಗಿ ದುಡಿಯುವ ಹಾದಿಯಲ್ಲಿ ಚಲನಚಿತ್ರ ಕಲಾವಿದರು ಮುನ್ನಡೆಯಬೇಕು. ಏಕತಾನತೆಯ ಅಪಸ್ವರಗಳು ಕೇಳದಂತೆ ಮೈಮನ ಮರೆಸುವ ಸಂಗೀತ, ಭಾಷೆ ಮತ್ತು ಸಂಸ್ಕೃತಿಗೆ ಮಸಿಬಳೆಯದಂತೆ ಅವುಗಳ ಹಿರಿಮೆಯನ್ನು ಹೆಚ್ಚಿಸುವಂಥ ಸಾಹಿತ್ಯ ಸಿನೆಮಾಗಳ ಆಕರ್ಷಣೆಯಾಗುವಂತಾಗಬೇಕು. ಸಿನೆಮಾದ ಪ್ರತಿಯೊಂದು ಅಂಗವೂ ಮೌಲ್ಯಾಧಾರಿತ ನೆಲೆಯಲ್ಲಿ ಕಾರ್ಯವಹಿಸಿ, ಬೇರೆ ಬೇರೆ ಸ್ತರಗಳಲ್ಲಿ ಮಾನವೀಯ ಮೌಲ್ಯಗಳನ್ನು ಸಮಾಜಕ್ಕೆ ಮತ್ತೆ ಮತ್ತೆ ನೆನಪು ಮಾಡಿಕೊಡುವ ಬಗ್ಗೆ ಸಿನೆಮಾ ಮಾಡುವವರಿಗೆ ಮನವರಿಕೆಯಾಗಬೇಕು. ಮೂರು ತಾಸುಗಳಲ್ಲಿ ಮನಸ್ಸಿನ ಬೇಜಾರು ಕಳೆಯುವ ಅಪೇಕ್ಷೆ ಇಟ್ಟುಕೊಂಡಿರುವ ಪ್ರೇಕ್ಷಕನಿಗೆ ಅವನು ತೆತ್ತ ಬೆಲೆಗೆ ಉತ್ಕೃಷ್ಟವೆನಿಸುವ ಮನರಂಜನೆ ಸಿಗಬೇಕು. ಹೀಗಾದರೆ ಮಾತ್ರ ಚಿತ್ರರಂಗ ನಿಜವಾದ ಬೆಳೆವಣಿಗೆಯನ್ನು ಕಾಣಲು ಸಾಧ್ಯ.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/1576057856166094481-3453716340085773359?l=antharaaladamaathu.blogspot.com' alt='' /&gt;&lt;/div&gt;</content><link rel='replies' type='application/atom+xml' href='http://antharaaladamaathu.blogspot.com/feeds/3453716340085773359/comments/default' title='Post Comments'/><link rel='replies' type='text/html' href='http://www.blogger.com/comment.g?blogID=1576057856166094481&amp;postID=3453716340085773359' title='0 Comments'/><link rel='edit' type='application/atom+xml' href='http://www.blogger.com/feeds/1576057856166094481/posts/default/3453716340085773359'/><link rel='self' type='application/atom+xml' href='http://www.blogger.com/feeds/1576057856166094481/posts/default/3453716340085773359'/><link rel='alternate' type='text/html' href='http://antharaaladamaathu.blogspot.com/2008/11/blog-post.html' title='ಹೊಸ ನೀರಿದ್ದರೂ ಹೊಸ ಬೆಳೆಯಿಲ್ಲ'/><author><name>ಸೂರ್ಯಕಿರಣ್ ಜೋಯಿಸ್</name><uri>http://www.blogger.com/profile/09147904708336721681</uri><email>noreply@blogger.com</email><gd:image rel='http://schemas.google.com/g/2005#thumbnail' width='33' height='26' src='http://2.bp.blogspot.com/_eTMHOj0bm14/TFPEbOcI3HI/AAAAAAAAHn0/-sCPI8Pbq0k/S220/Clipboard01.jpg'/></author><thr:total>0</thr:total></entry><entry><id>tag:blogger.com,1999:blog-1576057856166094481.post-1612464991534364579</id><published>2008-10-16T19:25:00.014+05:30</published><updated>2008-10-16T19:57:49.236+05:30</updated><title type='text'>ಎಲೆ</title><content type='html'>&lt;a href="http://3.bp.blogspot.com/_eTMHOj0bm14/SPdPJ_k2PHI/AAAAAAAADX4/GFrImPewCcs/s1600-h/ws_green_leaf_1024x768.jpg"&gt;&lt;img id="BLOGGER_PHOTO_ID_5257758123081743474" style="CURSOR: hand" alt="" src="http://3.bp.blogspot.com/_eTMHOj0bm14/SPdPJ_k2PHI/AAAAAAAADX4/GFrImPewCcs/s320/ws_green_leaf_1024x768.jpg" border="0" /&gt;&lt;/a&gt;&lt;br /&gt;&lt;div&gt;&lt;/div&gt;&lt;div&gt;&lt;/div&gt;&lt;div&gt;&lt;/div&gt;&lt;div&gt;&lt;/div&gt;&lt;div&gt;&lt;/div&gt;&lt;div&gt;&lt;/div&gt;&lt;div&gt;ಹೊಂಬೆಳಕಿನ ಚಾದರದಲಿ ಕಂಗೊಳಿಸುತ&lt;/div&gt;&lt;div&gt;ಬಿಸಿಲ ಬೇಗೆಯ ನುಂಗುತ&lt;/div&gt;&lt;div&gt;ಆಶ್ರಿತ ಜೀವಕೆ ನೆರಳಿನ ಸಿಂಚನ&lt;br /&gt;&lt;/div&gt;&lt;br /&gt;&lt;div&gt;ವಸಂತದಲಿ ಚಿಗುರು&lt;/div&gt;&lt;div&gt;ಮುಂಗಾರಿನಲಿ ಹಚ್ಚ ಹಸಿರು&lt;/div&gt;&lt;div&gt;ಶೀತಲದಲಿ ಇದರ ಕೊನೆಯುಸಿರು&lt;br /&gt;&lt;/div&gt;&lt;br /&gt;&lt;div&gt;ಭೂತಾಯಿ ಉಟ್ಟ ಹಸಿರಿನ ಸೀರೆಯ ನೂಲು&lt;/div&gt;&lt;div&gt;ಒಡಲ ತುಂಬ ನರ ನಾಡಿಗಳ ಕವಲು&lt;/div&gt;&lt;div&gt;ರವಿಚಂದ್ರರಿಗೂ ಹರಿತ್ತಿನ ಹೊನಲು&lt;br /&gt;&lt;/div&gt;&lt;br /&gt;&lt;div&gt;ಉಣಬಡಿಸುತ ಸಸ್ಯಕೆ ಪ್ರಾಣಾನ್ನ&lt;/div&gt;&lt;div&gt;ಹಳೆ ಬೇರು ಕೊಂಬೆಗಳಿಗೆ ನವಚೈತನ್ಯ&lt;/div&gt;&lt;div&gt;ಮಂಜಿನ ಹನಿಗಳ ಮೈದಾನ&lt;br /&gt;&lt;/div&gt;&lt;br /&gt;&lt;div&gt;ತೋರಣವಿರಲಿ ಚಪ್ಪರವಿರಲಿ&lt;/div&gt;&lt;div&gt;ಮನೆಯಂಗಳಕೆ ಸಿಂಗಾರ&lt;/div&gt;&lt;div&gt;ಮನದಂಗಳದಿ ಚಿತ್ತಾರ&lt;br /&gt;&lt;/div&gt;&lt;br /&gt;&lt;div&gt;ಹೂವ ಅಂದವ ಮೋಹಿಸುವರು&lt;/div&gt;&lt;div&gt;ಎಲೆಮರೆಯ ಕಾಯೆನ್ನುವರು&lt;/div&gt;&lt;div&gt;ಎಲೆಯ ಸೊಬಗನ್ನೇ ಮರೆ ಮಾಡಿಹರು!&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/1576057856166094481-1612464991534364579?l=antharaaladamaathu.blogspot.com' alt='' /&gt;&lt;/div&gt;</content><link rel='replies' type='application/atom+xml' href='http://antharaaladamaathu.blogspot.com/feeds/1612464991534364579/comments/default' title='Post Comments'/><link rel='replies' type='text/html' href='http://www.blogger.com/comment.g?blogID=1576057856166094481&amp;postID=1612464991534364579' title='1 Comments'/><link rel='edit' type='application/atom+xml' href='http://www.blogger.com/feeds/1576057856166094481/posts/default/1612464991534364579'/><link rel='self' type='application/atom+xml' href='http://www.blogger.com/feeds/1576057856166094481/posts/default/1612464991534364579'/><link rel='alternate' type='text/html' href='http://antharaaladamaathu.blogspot.com/2008/10/blog-post.html' title='ಎಲೆ'/><author><name>ಸೂರ್ಯಕಿರಣ್ ಜೋಯಿಸ್</name><uri>http://www.blogger.com/profile/09147904708336721681</uri><email>noreply@blogger.com</email><gd:image rel='http://schemas.google.com/g/2005#thumbnail' width='33' height='26' src='http://2.bp.blogspot.com/_eTMHOj0bm14/TFPEbOcI3HI/AAAAAAAAHn0/-sCPI8Pbq0k/S220/Clipboard01.jpg'/></author><media:thumbnail xmlns:media='http://search.yahoo.com/mrss/' url='http://3.bp.blogspot.com/_eTMHOj0bm14/SPdPJ_k2PHI/AAAAAAAADX4/GFrImPewCcs/s72-c/ws_green_leaf_1024x768.jpg' height='72' width='72'/><thr:total>1</thr:total></entry><entry><id>tag:blogger.com,1999:blog-1576057856166094481.post-2609429170573624783</id><published>2008-07-27T16:35:00.010+05:30</published><updated>2008-07-28T22:58:27.675+05:30</updated><title type='text'>ಪರಮಪದ</title><content type='html'>&lt;a onblur="try {parent.deselectBloggerImageGracefully();} catch(e) {}" href="http://bp1.blogger.com/_eTMHOj0bm14/SIxZE7rIGAI/AAAAAAAABVg/Yi9jZ53u9Cw/s1600-h/16_05_76---Rain_web.jpg"&gt;&lt;img id="BLOGGER_PHOTO_ID_5227651208743229442" style="FLOAT: left; MARGIN: 0pt 10px 10px 0pt; CURSOR: pointer" alt="" src="http://bp1.blogger.com/_eTMHOj0bm14/SIxZE7rIGAI/AAAAAAAABVg/Yi9jZ53u9Cw/s320/16_05_76---Rain_web.jpg" border="0" /&gt;&lt;/a&gt;&lt;br /&gt;&lt;br /&gt;&lt;br /&gt;&lt;br /&gt;&lt;br /&gt;&lt;br /&gt;&lt;br /&gt;&lt;br /&gt;&lt;br /&gt;&lt;br /&gt;&lt;br /&gt;&lt;br /&gt;&lt;br /&gt;&lt;br /&gt;&lt;br /&gt;&lt;br /&gt;&lt;br /&gt;&lt;br /&gt;ಮೆದುಹತ್ತಿಯ ಹಾಸುಗಳಂತೆ ತೇಲುತಲಿರಲು ಮುಗಿಲ ಸಾಲು&lt;br /&gt;ಝಗಮಗಿಸುತ್ತ ಸರಸರನೆ ಹರಿದಿರಲು ಕೋಲ್ಮಿಂಚು&lt;br /&gt;ನೇಪಥ್ಯಕೆ ಸರಿದ ಉದಯರವಿ ಕಾದು ಕುಳಿತನಲ್ಲಿ&lt;br /&gt;ಹನಿಮುತ್ತುಗಳ ಭೂಚುಂಬನ ನೋಡುವ ತವಕದಲ್ಲಿ&lt;br /&gt;&lt;br /&gt;ಮೋಡಗಳೊಡಲಿನಿಂದ ಜಾರಿತು ಹನಿಯೊಂದು&lt;br /&gt;ಧರೆಯಂಗಳದಿ ಏನಿದೆಯೆಂದು ತಿಳಿಯಲೆಂದು&lt;br /&gt;ಹನಿಯ ಮನವ ಕಾಡುವ ಜಿಜ್ಞಾಸೆ&lt;br /&gt;ಭೂರಮೆಗೇಕಿಷ್ಟು ನೀರಿನಾಸೆ?!!!&lt;br /&gt;&lt;br /&gt;ಮೆಲುವಾಗಿ ಸವರಿದ ತಂಗಾಳಿಯ ಸೊಂಪು&lt;br /&gt;ಹನಿಯ ಮೈ ಸೋಕಿ ಕಣಕಣವೂ ತಂಪು&lt;br /&gt;ಪಾವನಗೊಂಡ ಪವನ, ಧನ್ಯ ನಮನ&lt;br /&gt;ತುಂಬಿ ಬಂತು ಹನಿ ಮನ&lt;br /&gt;&lt;br /&gt;ಅಚ್ಚರಿಯಲೇ ಕೆಳ ಸಾಗಿರಲು ಹನಿ&lt;br /&gt;ಭೂಲೋಕವೊಂದು ಹಸಿರ ಖನಿ&lt;br /&gt;ಗಿರಿಯಂಚಲಿ ಗರಿಗೆದರಿ ನಲಿವ ಮಯೂರ&lt;br /&gt;ಸಿಹಿಗನಸೊಂದರ ಸುಂದರ ಸಾಕಾರ&lt;br /&gt;&lt;br /&gt;ಮೈ ಮುರಿದು ಅರಳಲು ಸಜ್ಜಾದ ಮೊಗ್ಗೊಂದು&lt;br /&gt;ಭೂಸ್ಪರ್ಶಕೆ ಅಣಿಗೊಂಡ ಹನಿಯ ಹೊಳಹು ಕಂಡು&lt;br /&gt;ಸುತ್ತ ನೆರೆದ ಜೀವರಾಶಿಗೆ ಸಾರಿತು ಸವಿದುಂದುಭಿ&lt;br /&gt;ಸಡಗರದ ಸೌರಭ, ಹನಿಗೆ ಭುವಿಯ ಭವ್ಯಾದರ&lt;br /&gt;&lt;br /&gt;ಮುಗಿಲುಗಳು ದೂರಾಗಿ ಹಸಿರಿನ ಪಲ್ಲಕ್ಕಿ ಸನ್ನಿಹಿತವಾಗಲು&lt;br /&gt;ಮಣ್ಣಿನ ಬಣ್ಣವು ಸೆಳೆದು ನಗೆಯ ಬೀರಿರಲು&lt;br /&gt;ಇಳೆಯ ಕೋಮಲ ಕೈಗಳು ಆಲಿಂಗನಕೆ ಹಂಬಲಿಸಿರಲು&lt;br /&gt;ಹನಿಯ ಕಣ್ಣಲಿ ಆನಂದಬಾಷ್ಪದ ಮಿನುಗು&lt;br /&gt;&lt;br /&gt;ಅಪ್ಪುಗೆಯ ಆ ಕ್ಷಣ, ಒಲುಮೆಯ ಮಿಡಿತ&lt;br /&gt;ಎಳೆ ಮೈಯ ಮುದ್ದಾದ ಕುಡಿಯ ಮೊಳೆತ&lt;br /&gt;ಅಲೆಯೆದ್ದು ಹೊರಟ ಮಣ್ಣಿನ ಸೌಗಂಧ&lt;br /&gt;ಪ್ರಾಣಹನಿಯ ಭೂಪಯಣವೇ ಅದಕೆ ಪರಮಪದ!&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/1576057856166094481-2609429170573624783?l=antharaaladamaathu.blogspot.com' alt='' /&gt;&lt;/div&gt;</content><link rel='replies' type='application/atom+xml' href='http://antharaaladamaathu.blogspot.com/feeds/2609429170573624783/comments/default' title='Post Comments'/><link rel='replies' type='text/html' href='http://www.blogger.com/comment.g?blogID=1576057856166094481&amp;postID=2609429170573624783' title='2 Comments'/><link rel='edit' type='application/atom+xml' href='http://www.blogger.com/feeds/1576057856166094481/posts/default/2609429170573624783'/><link rel='self' type='application/atom+xml' href='http://www.blogger.com/feeds/1576057856166094481/posts/default/2609429170573624783'/><link rel='alternate' type='text/html' href='http://antharaaladamaathu.blogspot.com/2008/07/blog-post.html' title='ಪರಮಪದ'/><author><name>ಸೂರ್ಯಕಿರಣ್ ಜೋಯಿಸ್</name><uri>http://www.blogger.com/profile/09147904708336721681</uri><email>noreply@blogger.com</email><gd:image rel='http://schemas.google.com/g/2005#thumbnail' width='33' height='26' src='http://2.bp.blogspot.com/_eTMHOj0bm14/TFPEbOcI3HI/AAAAAAAAHn0/-sCPI8Pbq0k/S220/Clipboard01.jpg'/></author><media:thumbnail xmlns:media='http://search.yahoo.com/mrss/' url='http://bp1.blogger.com/_eTMHOj0bm14/SIxZE7rIGAI/AAAAAAAABVg/Yi9jZ53u9Cw/s72-c/16_05_76---Rain_web.jpg' height='72' width='72'/><thr:total>2</thr:total></entry><entry><id>tag:blogger.com,1999:blog-1576057856166094481.post-2809888212976208843</id><published>2008-06-11T22:40:00.006+05:30</published><updated>2008-06-12T00:04:22.326+05:30</updated><title type='text'>ಬಾಳಿಗೊಂದು ಮುನ್ನೋಟವಿದ್ದಿದ್ದರೆ _________ ?</title><content type='html'>"ನಾಳೆ ಏನಾಗುತ್ತದೆ ಎಂದು ಇಂದೇ ಗೊತ್ತಾಗುವಂತಿದ್ದರೆ?" ಇದೊಂದು ಸರಳವಾದ ಪ್ರಶ್ನೆ. ಆದರೆ ಉತ್ತರ ಮಾತ್ರ ಅಷ್ಟು ಸರಳವಾಗಿಲ್ಲ. ಇದರ ಬಗ್ಗೆ ಪುಟಗಟ್ಟಲೆ ಬರೆಯಬಹುದು, ದಿನಗಟ್ಟಲೆ ಮಾತನಾಡಬಹುದು, ಚರ್ಚಿಸಬಹುದು. ನಮಗ್ಯಾರಿಗೂ ನಾಳೆಯ ಬಗ್ಗೆ ಅಥವಾ ನಮ್ಮ ಭವಿಷ್ಯದ ಬಗ್ಗೆ ನಿರ್ದಿಷ್ಟವಾದ ಕಲ್ಪನೆ ಇರುವುದಿಲ್ಲ. ನಾಳೆ ಬದುಕಿರುತ್ತೇವೋ ಇಲ್ಲವೊ ಎನ್ನುವುದೇ ತಿಳಿದಿರುವುದಿಲ್ಲ. ಹೀಗಿದ್ದರೂ ಮನುಷ್ಯ ಏನೇನೋ ಯೋಜನೆಗಳನ್ನು ರೂಪಿಸುತ್ತಾನೆ. ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡೇ ಹತ್ತು ಹಲವಾರು ನಿರ್ಣಯಗಳನ್ನು ತೆಗೆದುಕೊಳ್ಳುತ್ತಾನೆ. ನಾಳೆಯ ಬಗ್ಗೆ ಚಿಂತಿಸಿ ವರ್ತಮಾನದಲ್ಲಿ ನೆಮ್ಮದಿ ಕಳೆದುಕೊಳ್ಳುತ್ತಾನೆ. ಭಯ, ಆತಂಕ, ಆಶಾಭಾವ, ಅನುಮಾನ, ಸಂಭ್ರಮ, ಆಶ್ಚರ್ಯ ಹೀಗೆ ಅದೆಷ್ಟೋ ಹಾವ-ಭಾವಗಳು ನಮ್ಮಲ್ಲಿ ಹುಟ್ಟುವುದು ನಾಳೆ ಏನಾಗುತ್ತದೆಂಬುದರ ಪರಿಜ್ಞಾನ ಇಲ್ಲದದುರಿಂದಲೆ.&lt;br /&gt;&lt;br /&gt;ಮನುಷ್ಯ ಏನೇ ಕೆಲಸ ಕೈಗೆತ್ತಿಕೊಂಡರೂ ಅದರಿಂದ ಒಂದು ನಿರ್ದಿಷ್ಟ ಫಲಿತಾಂಶ ಬಯಸುವುದು ಅವನ ಸಹಜ ಸ್ವಭಾವಗಳಲ್ಲೊಂದು. ಇಂತಹ ನಿರೀಕ್ಷೆಗಳೇ ಬಹಳಷ್ಟು ಸಲ ಅವನು ಕೈಗೆತ್ತಿಕೊಳ್ಳುವ ಕಾರ್ಯಗಳಿಗೆ ಪ್ರೇರಣೆ ಎನಿಸಿಕೊಳ್ಳುತ್ತವೆ. ಭವಿಷ್ಯತ್ತಿನಲ್ಲಿ ಏನಾಗುತ್ತದೆ ಎಂಬುದರ ಸ್ಪಷ್ಟ ಚಿತ್ರಣ ವರ್ತಮಾನದಲ್ಲಿ ಸಿಗುವಂತಾಗಿದ್ದಿದ್ದರೆ ಮನುಷ್ಯನಿಗೆ ಪ್ರೇರಣೆಗಳೇ ಬೇಡವಾಗುತ್ತಿದ್ದವು. ಹಾಗೆಯೇ, ಅವನು ಯಾವುದೇ ನಿರೀಕ್ಷೆ ಗಳನ್ನಿಟ್ಟುಕೊಳ್ಳದೆ ಬದುಕುತ್ತಿದ್ದ. ಮುಂದೇನಾಗುವುದು ಎಂದು ತಿಳಿದುಹೋದರೆ, ಮಾಡುವ ಕೆಲಸದಲ್ಲಿ ಯಾವುದೇ ಆಸಕ್ತಿ ಇರುತ್ತಿರಲಿಲ್ಲ. ಭವಿಷ್ಯದ ಬಗ್ಗೆ ಚಿಂತಿಸಿ ಯಾವುದೇ ಲೆಕ್ಕಾಚಾರ ಇಟ್ಟು ಕೊಳ್ಳಬೇಕಾಗಿರಲಿಲ್ಲ. ಮಾನವನಿಗೆ ಯುಕ್ತಿಯ ಅವಶ್ಯಕತೆ ತೀರಾ ಕಡಿಮೆಯಾಗಿರುತ್ತಿತ್ತು. ಎಷ್ಟು ಯೋಚಿಸಿ ಏನೇ ಉಪಾಯ ಹೂಡಿದರೂ ಕೊನೆಗೇನಾಗುವುದೆಂದು ಗೊತ್ತಿರುತ್ತದೆ. ಬುದ್ಧಿಶಕ್ತಿಯ ಬಳಕೆ ಅತ್ಯಲ್ಪವಾಗುತ್ತಿತ್ತು. ಬದುಕಲ್ಲಿ ಯಾರು ಯಾರು ಯಾವಾಗ ಎಲ್ಲಿ ನಮ್ಮನ್ನು ಕೂಡಿ ಎಲ್ಲಿಯವರೆಗೂ ಜೊತೆಗಿರುವರು ಎಂಬುದರ ಕುರಿತು ಮುಂಚಿತವಾಗಿಯೇ ತಿಳಿದುಬಿಡುತ್ತಿತ್ತು. ಜೊತೆ ಬಾಳುವ ವ್ಯಕ್ತಿಗಳು ಇಂತಿಂಥ ದಿನಗಳಂದೆ ನಮ್ಮಿಂದ ದೂರಾಗುತ್ತಾರೆ ಎಂದು ಮೊದಲೇ ತಿಳಿದರೆ ಅವರ-ನಮ್ಮ ನಡುವಿನ ಸಂಬಂಧಗಳಲ್ಲಿ ಯಾವುದೇ ವಿಶೇಷತೆಗಳಿರುತ್ತಿರಲಿಲ್ಲ .&lt;br /&gt;&lt;br /&gt;ಎಲ್ಲರದ್ದೂ ಕನಸುಗಳಿಲ್ಲದ ಬದುಕಾಗುತ್ತಿತ್ತು. ಹೂಗಳೇ ಇಲ್ಲದ ಉದ್ಯಾನವನದಂತೆ. ಪರೀಕ್ಷೆಗೆ ಮುನ್ನ ಪ್ರಶ್ನೆಗಳು ಸೋರಿಕೆಯಾಗಿ ಆ ಪ್ರಶ್ನೆಗಳಿಗೆ ಮಾತ್ರ ತಯಾರಿ ನಡೆಸಿ ಉತ್ತೀರ್ಣಗೊಂಡಂತಿರುತ್ತಿತ್ತು ನಾವು ಮಾಡುವ ಪ್ರತಿಯೊಂದು ಕೆಲಸ. ಪರೀಕ್ಷೆಯಲ್ಲಿ ಬರುವ ಪ್ರಶ್ನೆಗಳಿಗೆ ಮಾತ್ರ ತಯಾರಿ ನಡೆಸಿ ಉತ್ತೀರ್ಣನಾದ ವಿದ್ಯಾರ್ಥಿಯ ಬುದ್ಧಿಯ ಮಟ್ಟ ಹೇಗೆ ಬೆಳೆಯುವುದಿಲ್ಲವೋ ಹಾಗೆಯೇ ನಿರೀಕ್ಷಿತ ವಾತಾವರಣದಲ್ಲಿ ಬದುಕುವ ಮನುಷ್ಯನ ಬುದ್ಧಿಯು ಜಡತ್ವದಿಂದ ಆವೃತಗೊಂಡು ಬಹುಶಃ ಅವನು ಮನುಷ್ಯನೆಂದು ಕರೆಸಿಕೊಳ್ಳುತ್ತಿರಲಿಲ್ಲವೇನೋ!!! ಭಾವನೆಗಳಿಲ್ಲದ ಅನ್ಯಜೀವಿಗಳಿಗಿಂತ ಕೊಂಚ ಹೆಚ್ಚು ಬುದ್ಧಿಮತ್ತೆಯುಳ್ಳ ಮತ್ತೊಂದು ಜೀವಿಯಾಗಿರುತ್ತಿದ್ದ ಮನುಷ್ಯ.&lt;br /&gt;&lt;br /&gt;ಈ ಅನಿರೀಕ್ಷಿತ ಬದುಕು ಸೃಜನಶೀಲತೆ, ಛಲಗಾರಿಕೆ, ಕಲ್ಪನಾಶಕ್ತಿ, ಸಮಯಸ್ಫೂರ್ತಿ ಇವೇ ಮೊದಲಾದ ಸಾಮರ್ಥ್ಯಗಳು ಮನುಷ್ಯನಲ್ಲಿ ಹುಟ್ಟುವುದಕ್ಕೆ ಎಡೆ ಮಾಡಿಕೊಟ್ಟಿದೆ ಎಂದರೆ ತಪ್ಪಾಗಲಾರದು. ಈ ಸಾಮರ್ಥ್ಯಗಳನ್ನು ದುರುಪಯೋಗಪಡಿಸಿಕೊಂಡು ಮನುಷ್ಯ ಇಲ್ಲಿಯವರೆಗೂ ಲೆಕ್ಕವಿಲ್ಲದಷ್ಟು ದುಷ್ಕೃತ್ಯಗಳನ್ನು ನಡೆಸಿದ್ದಾನೆನ್ನುವುದೂ ಸತ್ಯ. ಜಗತ್ತಿನಲ್ಲಿ ಪ್ರತಿಯೊಂದಕ್ಕೂ ವ್ಯತಿರಿಕ್ತವಾದದ್ದಿಲ್ಲವೆ? ಹಾಗೆಯೆ ಸದ್ಬಳಕೆಗೆ ವ್ಯತಿರಿಕ್ತವಾಗಿ ದುರ್ಬಳಕೆ. ಈ ದುರ್ಬಳಕೆಯೂ ಸಹ ನಾಳೆಗಳ ಅನಿರ್ದಿಷ್ಟತೆಯಿಂದಲೇ. ಇತ್ತೀಚಿನ ದಿನಗಳಲ್ಲಿ ಸದ್ಬಳಕೆಗಿಂತ ದುರ್ಬಳಕೆಗಳ ನಿದರ್ಶನಗಳೇ ಹೆಚ್ಚುತ್ತಿರುವುದು ವಿಷಾದನೀಯ.&lt;br /&gt;&lt;br /&gt;ಇರಲಿ. ಒಟ್ಟಿನಲ್ಲಿ ನಾಳೆ ಅಥವಾ ಭವಿಷ್ಯದ ಬಗ್ಗೆ ಮಾಹಿತಿ ನೀಡುವ ದಿವ್ಯದರ್ಶನದ ಸಾಮಾರ್ಥ್ಯವೊಂದೇನಾದರೂ ನಮಗಿದ್ದಿದ್ದಲ್ಲಿ ಅದೆಷ್ಟೋ ಅದ್ಭುತವಾದ ಇತರ ಸಾಮರ್ಥ್ಯಗಳು ಜನ್ಮವೇ ತಾಳುತ್ತಿರಲಿಲ್ಲ. ಮನುಷ್ಯ ಪ್ರಾಣಿಯ ಬದುಕು ರಾಗ-ಲಯ-ತಾಳ ಗಳ ಏರಿಳಿತಗಳಿಲ್ಲದ, ಸ್ವಾರಸ್ಯವಿಲ್ಲದ, ಏಕತಾನತೆಯಿಂದ ಕೂಡಿದ ಸಂಗೀತದಂತಿರುತ್ತಿತ್ತು.&lt;br /&gt;&lt;br /&gt;"ಬರುವ ಕ್ಷಣದ ಕನಸಿರಲಿ, ಹೋದ ಕ್ಷಣದ ನೆನಪಿರಲಿ, ಇರುವ ಕ್ಷಣದ ಮಹತ್ವದ ಅರಿವಿರಲಿ"&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/1576057856166094481-2809888212976208843?l=antharaaladamaathu.blogspot.com' alt='' /&gt;&lt;/div&gt;</content><link rel='replies' type='application/atom+xml' href='http://antharaaladamaathu.blogspot.com/feeds/2809888212976208843/comments/default' title='Post Comments'/><link rel='replies' type='text/html' href='http://www.blogger.com/comment.g?blogID=1576057856166094481&amp;postID=2809888212976208843' title='1 Comments'/><link rel='edit' type='application/atom+xml' href='http://www.blogger.com/feeds/1576057856166094481/posts/default/2809888212976208843'/><link rel='self' type='application/atom+xml' href='http://www.blogger.com/feeds/1576057856166094481/posts/default/2809888212976208843'/><link rel='alternate' type='text/html' href='http://antharaaladamaathu.blogspot.com/2008/06/blog-post.html' title='ಬಾಳಿಗೊಂದು ಮುನ್ನೋಟವಿದ್ದಿದ್ದರೆ _________ ?'/><author><name>ಸೂರ್ಯಕಿರಣ್ ಜೋಯಿಸ್</name><uri>http://www.blogger.com/profile/09147904708336721681</uri><email>noreply@blogger.com</email><gd:image rel='http://schemas.google.com/g/2005#thumbnail' width='33' height='26' src='http://2.bp.blogspot.com/_eTMHOj0bm14/TFPEbOcI3HI/AAAAAAAAHn0/-sCPI8Pbq0k/S220/Clipboard01.jpg'/></author><thr:total>1</thr:total></entry><entry><id>tag:blogger.com,1999:blog-1576057856166094481.post-8768815063110103101</id><published>2008-04-21T21:54:00.000+05:30</published><updated>2008-04-22T09:46:19.876+05:30</updated><title type='text'>ಇಬ್ಬನಿಯ ಹನಿಗಳು</title><content type='html'>&lt;div align="center"&gt;&lt;a href="http://bp3.blogger.com/_eTMHOj0bm14/SAzYortXLBI/AAAAAAAABDw/gxnYVQP4vY8/s1600-h/collage14.jpg"&gt;&lt;img id="BLOGGER_PHOTO_ID_5191762663890693138" style="DISPLAY: block; MARGIN: 0px auto 10px; CURSOR: hand; TEXT-ALIGN: center" alt="" src="http://bp3.blogger.com/_eTMHOj0bm14/SAzYortXLBI/AAAAAAAABDw/gxnYVQP4vY8/s320/collage14.jpg" border="0" /&gt;&lt;/a&gt;ಅಬ್ಬರವಿದ್ದರೂ ಹೂಹೃದಯದ ಹುಡುಗ ಅಜಯ್ &lt;/div&gt;&lt;div align="center"&gt;ಸರಳ, ಗಂಭೀರ ಮಾತಾಡಿದರೂ ಮಾತಾಡದ ಚೇತನ&lt;br /&gt;ಮಂದಹಾಸಕ್ಕೆ ಇನ್ನೊಂದು ಹೆಸರು ನಾಗಶ್ರೀ&lt;br /&gt;ಮುಗ್ಧ ಕಂಗಳ ಮೃದುಲ ಮನಸಿನ ರಮ್ಯ&lt;br /&gt;ಮಿತಭಾಷಿಯಾದರೂ ನಕ್ಕು ನಗಿಸುವ ವಿಶ್ವಾಸ್&lt;br /&gt;ಗೆಳೆತನದ ಮೊಗ್ಗರಳಿಸಿ ದೂರಾಗಿ ದೂರದಿಂದಲೇ ಕಂಪು ಸೂಸುವ ಸಂಧ್ಯಾ&lt;br /&gt;ಲವಲವಿಕೆಯ ಚಿಲುಮೆ ಚಟಪಟ ಮಾತಿನ ರೇಖಾ&lt;br /&gt;ಕೇಳಲು ಹಿತವಾದ ಹೆಸರುಳ್ಳ ಸುಕುಮಾರಿ ಮಂಗಳ ಗೌರಿ&lt;br /&gt;ಶ್ವೇತ ವರ್ಣ ಶುಭ್ರ ಮನ ಹೆಂಗೆಳೆಯರ ಕಣ್ಮಣಿ ಶಿವಾಜಿ&lt;br /&gt;ಅರಿತು ಬೆರೆತು ಎಲ್ಲರೊಳಗೊಂದಾಗುವ ಶ್ರೀಜಿತ್&lt;br /&gt;ತಂಪೆರೆದು ತನುಮನಗಳ ತಣಿಸುವ ತಂಗಾಳಿ ಅನಿಲ&lt;br /&gt;&lt;br /&gt;&lt;br /&gt;ಒಬ್ಬರಿಂದೊಬ್ಬರು ಅಗಲಿದ ಕ್ಷಣಗಳು&lt;br /&gt;ಬಿರು ಬಿಸಿಲಿನ ಸುಡು ಸುಡುವ ಕೆನ್ನಾಲಿಗೆಗಳಂತೆ&lt;br /&gt;ಕೂಡಿ ಸಂಭ್ರಮಿಸಿ ಕಳೆದ ಘಳಿಗೆಗಳು&lt;br /&gt;ಹಸಿರೆಲೆಯ ಚುಂಬಿಸುವ ಇಬ್ಬನಿಯ ಹನಿಗಳಂತೆ&lt;br /&gt;ಸವಿದಷ್ಟೂ ಸಿಹಿಯಾಗುವ ಮಧುರ ನೆನಪುಗಳು&lt;br /&gt;ಬಾಳ ಮುಸ್ಸಂಜೆಯವರೆಗೂ ಜೊತೆಬಿಡದ ವಜ್ರಗಳಂತೆ &lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/1576057856166094481-8768815063110103101?l=antharaaladamaathu.blogspot.com' alt='' /&gt;&lt;/div&gt;</content><link rel='replies' type='application/atom+xml' href='http://antharaaladamaathu.blogspot.com/feeds/8768815063110103101/comments/default' title='Post Comments'/><link rel='replies' type='text/html' href='http://www.blogger.com/comment.g?blogID=1576057856166094481&amp;postID=8768815063110103101' title='3 Comments'/><link rel='edit' type='application/atom+xml' href='http://www.blogger.com/feeds/1576057856166094481/posts/default/8768815063110103101'/><link rel='self' type='application/atom+xml' href='http://www.blogger.com/feeds/1576057856166094481/posts/default/8768815063110103101'/><link rel='alternate' type='text/html' href='http://antharaaladamaathu.blogspot.com/2008/04/blog-post.html' title='ಇಬ್ಬನಿಯ ಹನಿಗಳು'/><author><name>ಸೂರ್ಯಕಿರಣ್ ಜೋಯಿಸ್</name><uri>http://www.blogger.com/profile/09147904708336721681</uri><email>noreply@blogger.com</email><gd:image rel='http://schemas.google.com/g/2005#thumbnail' width='33' height='26' src='http://2.bp.blogspot.com/_eTMHOj0bm14/TFPEbOcI3HI/AAAAAAAAHn0/-sCPI8Pbq0k/S220/Clipboard01.jpg'/></author><media:thumbnail xmlns:media='http://search.yahoo.com/mrss/' url='http://bp3.blogger.com/_eTMHOj0bm14/SAzYortXLBI/AAAAAAAABDw/gxnYVQP4vY8/s72-c/collage14.jpg' height='72' width='72'/><thr:total>3</thr:total></entry><entry><id>tag:blogger.com,1999:blog-1576057856166094481.post-2733114807631194121</id><published>2007-12-25T18:11:00.000+05:30</published><updated>2007-12-25T19:08:45.562+05:30</updated><title type='text'>ನಿನ್ನಿಂದಲೇ... ಎಲ್ಲಾ ನಿನ್ನಿಂದಲೇ...</title><content type='html'>"&lt;strong&gt;ನಿನ್ನಿಂದಲೇ ನಿನ್ನಿಂದಲೇ&lt;/strong&gt;" ಯಾರಿಗೆ ತಾನೆ ಗೊತ್ತಿಲ್ಲ? ಯುವಕನೊಬ್ಬ ತನ್ನ ಪ್ರೇಯಸಿಯನ್ನು ಮೊದಲ ಬಾರಿ ನೋಡಿದಾಗ ತನ್ನ ಮನಸ್ಸಿನಲ್ಲೆದ್ದ ಪ್ರೇಮದ ಅಲೆಯನ್ನು ಜಯಂತ್ ಕಾಯ್ಕಿಣಿಯವರು ಸಿಹಿಯಾದ ಭಾಷೆಯಲ್ಲಿ ನವಿರಾಗಿ ವಿವರಿಸಿದ್ದಾರೆ. ಮದುವೆ ಆಗುವ ಮುಂಚೆ ಎಲ್ಲಾ ಯುವಕರಲ್ಲೂ ಈ ಭಾವನೆಗಳು ಮೂಡುವುದು ಸಹಜ. ಆದರೆ ಇಲ್ಲೊಬ್ಬ ಗೃಹಸ್ಥ ಮದುವೆ ಆದ ಮೇಲೆ ಹೆಂಡತಿ ಕಾಟ ಸಹಿಸಿ ಸಹಿಸಿ, ನೊಂದು ಬೇಸತ್ತು ತನ್ನ ಹೆಂಡತಿಯನ್ನು ಕುರಿತು "ಎಲ್ಲಾ ಆಗಿದ್ದು ನಿನ್ನಿಂದಲೇ ನಿನ್ನಿಂದಲೇ" ಎಂದು ಗೋಳಾಡುತ್ತಿದ್ದಾನೆ. ನೀವೆ ಕೇಳಿ ಸ್ವಲ್ಪ ಅವನ ಗೋಳು...&lt;br /&gt;&lt;br /&gt;ನಿನ್ನಿಂದಲೇ, ನಿನ್ನಿಂದಲೇ, ತಲೆನೋವು ಶುರುವಾಗಿದೆ&lt;br /&gt;ನಿನ್ನಿಂದಲೇ... ನಿನ್ನಿಂದಲೇ... ತಲೆ ಇಂದು ಸಿಡಿತಾ ಇದೆ...&lt;br /&gt;&lt;br /&gt;ಈ ತಲೆಯಲ್ಲಿ ವಿಪರೀತ ನೋವು ಕಣೆ&lt;br /&gt;ನನ್ನೆದುರಲ್ಲೇ ನೀ ಹೀಗೆ ಬಂದಾಗಲೆ&lt;br /&gt;&lt;br /&gt;ಈ ಸಂಸಾರ ಬಿಟ್ಟೋಡುವ ಹಂಬಲ&lt;br /&gt;ನಾ ಲೈಫಲ್ಲಿ ಹಾಳಾದೆ ನಿನ್ನಿಂದಲೇ....&lt;br /&gt;&lt;br /&gt;ನಿನ್ನಿಂದಲೇ, ನಿನ್ನಿಂದಲೇ, ತಲೆನೋವು ಶುರುವಾಗಿದೆ&lt;br /&gt;ನಿನ್ನಿಂದಲೇ... ನಿನ್ನಿಂದಲೇ... ತಲೆ ಇಂದು ಸಿಡಿತಾ ಇದೆ...&lt;br /&gt;&lt;br /&gt;3 ಹೊತ್ತು ನನ್ನ ಪ್ರಾಣ ಹಿಂಡಿ ಹಿಂಡಿ&lt;br /&gt;ಹೊಸ ಸೀರೆ catch ಹಾಕ್ಕೊಂತಿಯ ಸರಿಯೇನು???&lt;br /&gt;&lt;br /&gt;ಬೇಕಂತಲೇ ಬಿಟ್ಟು ಊಟ ತಿಂಡಿ Strike ಮಾಡುವ ನಿನ್ನ ಪರಿ ಏನು...&lt;br /&gt;ಈ ಕಾಟಕೆ ಈ ಹಿಂಸೆಗೆ ಸಾಕಾಗಿ ಹೋಗಿದೇ...&lt;br /&gt;&lt;br /&gt;ನಿನ್ನಿಂದಲೇ, ನಿನ್ನಿಂದಲೇ, ತಲೆನೋವು ಶುರುವಾಗಿದೆ...&lt;br /&gt;&lt;br /&gt;ಹೋದಲ್ಲಿ ಬಂದಲ್ಲಿ ಎಲ್ಲಾ ನನ್ನ&lt;br /&gt;ಕಿವಿ ಹಿಂಡಿ ಮಾಡ್ತಿಯ ಪೂಜೆನ&lt;br /&gt;&lt;br /&gt;ಕೆಂಪಾದ ಕೆಂಡದಂಥ ನಿನ್ನ ನೋಟ&lt;br /&gt;ಲಟ್ಟಣಿಗೆ ಪೂಜೆಯ ಅನುಮಾನ&lt;br /&gt;&lt;br /&gt;ಕಣ್ಣಿಂದಲೇ, ಸದ್ದಿಲ್ಲದೆ, ಬೆದರಿಕೆಯ ಕರೆ ಬಂದಿದೆ...&lt;br /&gt;ನಿನ್ನಿಂದಲೇ, ನಿನ್ನಿಂದಲೇ, ತಲೆ ಮೇಲೆ ಬುಗುಟು ಬಂದಿದೆ...&lt;br /&gt;&lt;br /&gt;ಈ ಒದ್ದಾಟ ಗುದ್ದಾಟ ಸಾಕಾಗಿದೆ&lt;br /&gt;ನಾ ಸುಮ್ಮಸುಮ್ಮನೆ Mental ಆದೆ ನಿನ್ನಿಂದಲೇ&lt;br /&gt;&lt;br /&gt;ಸ್ವಲ್ಪ ದಯೆ ತೋರಿಸೆ ಈ ನಿನ್ನ ಬಡಪಾಯಿ ಮೇಲೆ&lt;br /&gt;ಈ ಬಾಳೆಲ್ಲ ಗೋಳಾಯ್ತು ನಿನ್ನಿಂದಲೇ....&lt;br /&gt;&lt;br /&gt;ನಿನ್ನಿಂದಲೇ, ನಿನ್ನಿಂದಲೇ, Tension ಗಳು ಶುರು ಆಗಿವೆ...&lt;br /&gt;&lt;br /&gt;(&lt;em&gt;ಜಯಂತ್ ಸರ್, ನಿಮ್ಮ ಸಾಹಿತ್ಯ ಹಾಳು ಮಾಡುವ ಉದ್ದೇಶ ನನ್ನದಂತೂ ಅಲ್ಲವೇ ಅಲ್ಲ... ನಾನು ನಿಮ್ಮ ದೊಡ್ಡ ಅಭಿಮಾನಿ. ಇದನ್ನು &lt;strong&gt;ಹಾಗೆ ಸುಮ್ಮನೆ&lt;/strong&gt; ಬರೆದೆ. ತಪ್ಪು ತಿಳಿದುಕೊಳ್ಳಬೇಡಿ&lt;/em&gt;.)&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/1576057856166094481-2733114807631194121?l=antharaaladamaathu.blogspot.com' alt='' /&gt;&lt;/div&gt;</content><link rel='replies' type='application/atom+xml' href='http://antharaaladamaathu.blogspot.com/feeds/2733114807631194121/comments/default' title='Post Comments'/><link rel='replies' type='text/html' href='http://www.blogger.com/comment.g?blogID=1576057856166094481&amp;postID=2733114807631194121' title='5 Comments'/><link rel='edit' type='application/atom+xml' href='http://www.blogger.com/feeds/1576057856166094481/posts/default/2733114807631194121'/><link rel='self' type='application/atom+xml' href='http://www.blogger.com/feeds/1576057856166094481/posts/default/2733114807631194121'/><link rel='alternate' type='text/html' href='http://antharaaladamaathu.blogspot.com/2007/12/blog-post_25.html' title='ನಿನ್ನಿಂದಲೇ... ಎಲ್ಲಾ ನಿನ್ನಿಂದಲೇ...'/><author><name>ಸೂರ್ಯಕಿರಣ್ ಜೋಯಿಸ್</name><uri>http://www.blogger.com/profile/09147904708336721681</uri><email>noreply@blogger.com</email><gd:image rel='http://schemas.google.com/g/2005#thumbnail' width='33' height='26' src='http://2.bp.blogspot.com/_eTMHOj0bm14/TFPEbOcI3HI/AAAAAAAAHn0/-sCPI8Pbq0k/S220/Clipboard01.jpg'/></author><thr:total>5</thr:total></entry><entry><id>tag:blogger.com,1999:blog-1576057856166094481.post-1141986589337407046</id><published>2007-12-21T17:59:00.000+05:30</published><updated>2007-12-21T19:25:30.429+05:30</updated><title type='text'>ಒಮ್ಮೊಮ್ಮೆ ಹೀಗೂ ಆಗುವುದು...</title><content type='html'>ಅವರಿಬ್ಬರೂ ಬಹಳ ದಿನಗಳಿಂದ ಗೆಳೆಯರು. ಸಿದ್ದು ಮತ್ತು ಅಭಿ. ಸಿದ್ದುಗೆ ಪಾನಿಪುರಿ ಎಂದರೆ ಬಲು ಇಷ್ಟ. ಹಾಗೆ ಅಭಿಗೆ ಗೋಬಿ ಮನ್ಚೂರಿ ಎಂದರೆ ಪ್ರಾಣ. ಇಬ್ಬರ ಮನೆಗಳು ಒಂದರಿಂದ ಇನ್ನೊಂದು ಸ್ವಲ್ಪ ದೂರದಲ್ಲಿದ್ದರೂ ಅವೆರಡಕ್ಕೂ ಹತ್ತಿರವಾಗುವಂತೆ ಒಂದು ಪಾರ್ಕ್ ಇತ್ತು. ಅಲ್ಲಿ ಎರಡು ಗಾಡಿಗಳು. ಒಂದು ಪಾನಿಪುರಿ ಮತ್ತೊಂದು ಗೋಬಿ. ಈ ಇಬ್ಬರೂ ಗೆಳೆಯರು ಹೆಚ್ಚಾಗಿ ಸೇರುತ್ತಿದ್ದು ಅಲ್ಲೇ. ಸಿದ್ದುನ ಜನ್ಮದಿನದಂದು ಅಭಿ ಅವನಿಗೆ ಹೊಟ್ಟೆ ಬಿರಿಯುವಷ್ಟು ಪಾನಿಪುರಿ ತಿನ್ನಿಸುತ್ತಿದ್ದ. ಅದೇ ರೀತಿ ಅಭಿಯ ಹುಟ್ಟಿದ ಹಬ್ಬದಂದು ಸಿದ್ದು ಅವನು "ಸಾಕಪ್ಪಾ ಸಾಕು!!!" ಎನ್ನುವಷ್ಟು ಗೋಬಿ ತಿನ್ನಿಸುತ್ತಿದ್ದ. ಕಾಕತಾಳೀಯವೆಂಬಂತೆ ಆ ಗಾಡಿಯವರಿಬ್ಬರು ಆತ್ಮೀಯ ಗೆಳೆಯರು. ಆ ಜಾಗದಲ್ಲಿ ತುಂಬಾ ಜನಪ್ರಿಯತೆ ಪಡೆದಿದ್ದರು. ಇವರಿಬ್ಬರೂ ಯಾವಾಗಲು ಅಲ್ಲೇ ಹೋಗುತ್ತಿದ್ದರಿಂದ ಆ ಗಾಡಿಯವರು ಚೆನ್ನಾಗಿ ಪರಿಚಯವಾಗಿದ್ದರು.&lt;br /&gt;&lt;br /&gt;ಮುಂದೊಂದು ದಿನ ಇಬ್ಬರ ವಿದ್ಯಾಭ್ಯಾಸ ಮುಗಿಯಿತು. ಅಷ್ಟು ವರ್ಷಗಳಿಂದಲೂ ಒಟ್ಟಿಗೆ ಇದ್ದ ಇಬ್ಬರೂ ಉದ್ಯೋಗಕ್ಕಾಗಿ ಬೇರೆ ಬೇರೆ ಕಂಪನಿ ಸೇರಬೇಕಾಯಿತು. ಇಬ್ಬರ ಕಂಪನಿಗಳು ಒಂದೊಂದು ದಿಕ್ಕಿನಲ್ಲಿದ್ದವು. ದಿನಗಳುರುಳಿದಂತೆ ಇಬ್ಬರಿಗೂ ಭೇಟಿಯಾಗಲು ಸಮಯವಿಲ್ಲದ ಪರಿಸ್ಥಿತಿ. ಯಾವಾಗ ನೋಡಿದರೂ ಕೆಲಸ... ಕೆಲಸ... ಕೆಲಸ... ಆಗೊಮ್ಮೆ ಈಗೊಮ್ಮೆ ಒಂದು Phone ಅಥವಾ ಒಂದು SMS. "ಹೇಗಿದ್ದೀಯ? ಕೆಲಸ ಹೇಗೆ ನಡೆಯುತ್ತಿದೆ?" ಇಷ್ಟನ್ನು ಮೀರಿ ಮಾತುಕತೆ ನಡೆಯುತ್ತಿರಲಿಲ್ಲ. Phone ಮಾಡಬೇಕೆನಿಸಿದರು "ಅವನಿಗೆ ಬಿಡುವಿಲ್ಲದಿರಬಹುದೇನೋ, ಮತ್ತೆ ಎಂದಾದರೂ ಮಾತನಾಡಿಸಿದರಾಯಿತು" ಎಂದುಕೊಂಡು ಸುಮ್ಮನಾಗುತ್ತಿದ್ದರು. ಬರುಬರುತ್ತಾ ಅವರಿಬ್ಬರೂ ಭೇಟಿಯಾಗುವುದಿರಲಿ ಮಾತನಾಡುವುದೇ ಅಪರೂಪವಾಗಿ ಹೋಯಿತು. ಯಾವುದೇ ಮನಸ್ಥಾಪ ಇಲ್ಲದಿದ್ದರೂ ಇಬ್ಬರ ನಡುವೆ ಒಡನಾಟವೇ ಇಲ್ಲದಂತಾಯಿತು. ಹೆಚ್ಚು ಕಮ್ಮಿ ಒಬ್ಬರನ್ನೊಬ್ಬರು ಮರೆತೇ ಹೋಗಿದ್ದರು.&lt;br /&gt;&lt;br /&gt;ಈ ಮಧ್ಯೆ ಸಿದ್ದುಗೆ ತನ್ನ ಕಂಪನಿಯಿಂದ ವಿದೇಶಕ್ಕೆ ಹೋಗಿ ಕೆಲಸ ಮಾಡುವ ಅವಕಾಶ ದೊರೆಯಿತು. ಅಲ್ಲಿ ಎರಡು ವರ್ಷಗಳ ಕಾಲ ನೆಲೆಸಿದ್ದು ಮತ್ತೆ ತಾಯ್ನಾಡಿಗೆ ಹಿಂದಿರುಗಿದ. ಅದೊಂದು ದಿನ ಯಾರೋ ಪರಿಚಯದವರ ಮದುವೆಗೆಂದು ಹೋಗಿದ್ದ. ಆ ಸಮಾರಂಭದಲ್ಲಿ ದೂರದ ಕುರ್ಚಿಯಲ್ಲಿ ಕುಳಿತಿದ್ದ ಒಬ್ಬ ವ್ಯಕ್ತಿ ಸಿದ್ದುನ ಗಮನ ಸೆಳೆದ. ಎಲ್ಲೋ ನೋಡಿದ ನೆನಪು ಅವನನ್ನು. ಹತ್ತಿರ ಹೋಗಿ ಮಾತನಾಡಿಸಿದ. ಆಗ ತಿಳಿಯಿತು, ಆ ವ್ಯಕ್ತಿ ಬೇರೆ ಯಾರು ಅಲ್ಲ. ಕೆಲ ವರ್ಷಗಳ ಹಿಂದೆ ಸಿದ್ದು ಮತ್ತು ಅಭಿ ಯಾವಾಗಲು ಭೇಟಿ ಕೊಡುತ್ತಿದ್ದ ಪಾನಿಪುರಿ ಗಾಡಿಯವ. ಆ ಮನುಷ್ಯ ಸಿದ್ದುನನ್ನು ಚೆನ್ನಾಗಿ ಜ್ಞಾಪಕ ಇಟ್ಟುಕೊಂಡಿದ್ದ. ಅಲ್ಲೇ ಹಿಂದೆ ಯಾರೊಡನೆಯೋ ಮಾತನಾಡುತ್ತಿದ್ದ ತನ್ನ ಗೆಳೆಯನನ್ನು ಕರೆದ. ಅದೇ, ಗೋಬಿ ಗಾಡಿಯವ. ಅವನಿಗೂ ಸಿದ್ದುನ ನೆನಪು ಚೆನ್ನಾಗಿತ್ತು. ಸಿದ್ದು ಅವರಿಬ್ಬರನ್ನು ವಿಚಾರಿಸಿದಾಗ ತಿಳಿಯಿತು, ಈಗ ಅವರಿಬ್ಬರೂ ಸೇರಿ ಜೊತೆಯಲ್ಲಿ ಒಂದು Hotel ನಡೆಸುತ್ತಿದ್ದಾರೆಂದು. ಆ ಗಾಡಿಯವರಿಬ್ಬರು ಸಿದ್ದುನನ್ನು ಒಟ್ಟಿಗೆ, ಒಂದೇ ದನಿಯಲ್ಲಿ ಒಂದು ಮಾತು ಕೇಳಿದರು. "ಎಲ್ಲಿ ಸರ್, ನಿಮ್ಮ ಗೆಳೆಯ?".&lt;br /&gt;"ಅ...ಅ...ಅಭಿ ನಾ? ಅವನು ಊರಲ್ಲಿಲ್ಲ. ನಾನೊಬ್ಬನೇ ಬಂದಿರೋದು" ಎಂದ ಸಿದ್ದು. ಸಿದ್ದುಗೆ ಮಾತುಗಳು ಗಂಟಲಲ್ಲೇ ನಿಂತಂತಾಯಿತು. ಅವರೊಡನೆ ಮಾತು ಮುಗಿಸಿದ ಮೇಲೆ ಏನೋ ಕಳೆದುಕೊಂಡ ಹಾಗೆ ಅನಿಸತೊಡಗಿತು. ಮದುವೆಯ ಊಟವನ್ನೂ ಮರೆತು ಸರಸರನೆ ಹೊರನಡೆದ. ನೇರ ಅಭಿಯ ಮನೆಯ ಬಳಿ ಬಂದ. ಅಭಿಯ ಮನೆಯಲ್ಲಿ ಬೇರೆ ಯಾರೊ ವಾಸವಾಗಿದ್ದರು. ಅವರನ್ನು ಕೇಳಿದಾಗ ತಿಳಿಯಿತು, ಅಭಿ 3 ತಿಂಗಳ ಹಿಂದೆಯೇ ಮನೆ ಬಾಡಿಗೆಗೆ ಬಿಟ್ಟು ಮುಂಬೈ ಸೇರಿಕೊಂಡಿದ್ದಾನೆಂದು. ಆ ಬಾಡಿಗೆದಾರರಿಂದ ಸಿದ್ದು ಅಭಿಯ ನಂ. ಪಡೆದುಕೊಂಡ. ತಕ್ಷಣ ಫೋನಾಯಿಸಿದ...&lt;br /&gt;&lt;br /&gt;"ಹಲೋ..." ಆ ಕಡೆಯಿಂದ ಅಭಿಯ ಧ್ವನಿ ಕೇಳಿ ಬಂತು.&lt;br /&gt;&lt;br /&gt;"ಹ... ಹ... ಹಲೋ... ಅಭಿ.... ನಾನು".  ಅಭಿ ಒಂದು ಕ್ಷಣ ಯಾರಿರಬಹುದೆಂದು ಯೋಚಿಸಿ...&lt;br /&gt;&lt;br /&gt;"ಸಿದ್ದು, ನೀನಾ?"&lt;br /&gt;&lt;br /&gt;ಮತ್ತೆರಡು ಕ್ಷಣ ಮಾತೇ ಇಲ್ಲ.&lt;br /&gt;&lt;br /&gt;"ಏನೋ ಇಷ್ಟು ದಿನ ಆದ ಮೇಲೆ ನೆನೆಸಿಕೊಂಡಿದ್ದೀಯ... ಹೇಗೋ ಇದ್ದೀಯ? ಎಲ್ಲೋ ಇದ್ದೀಯ ಈಗ?"&lt;br /&gt;&lt;br /&gt;ಅಭಿಯ ದನಿಯಲ್ಲಿ ಏನೋ ಹೊಸದನ್ನು ಪಡೆದುಕೊಂಡ ಹರ್ಷ ಇತ್ತು.&lt;br /&gt;&lt;br /&gt;ಹೀಗೆ ಪ್ರಶ್ನೆ ಮೇಲೆ ಪ್ರಶ್ನೆ ಕೇಳಲಾರಂಭಿಸಿದ ಅಭಿಯ ಮಾತನ್ನು ಅರ್ಧಕ್ಕೆ ನಿಲ್ಲಿಸಿ ಗದ್ಗದಿತ ದನಿಯೊಂದಿಗೆ ಸಿದ್ದು,&lt;br /&gt;&lt;br /&gt;"ಲೋ ಮಗ, ಮುಂದಿನ ಭಾನುವಾರ ನಿನ್ನ ಹುಟ್ಟು ಹಬ್ಬ ಅಲ್ವಾ? ಗೋಬಿ ತಿನ್ನಕ್ಕೆ ಬರೋಲ್ವೇನೋ?"&lt;br /&gt;&lt;br /&gt;ಅಭಿಗೇ ಗೊತ್ತಾಗದಂತೆ ಅವನ ಕಣ್ಣಿನ ಅಂಚಿನಿಂದ ಒಂದು ಹನಿ ಹಾಗೆ ಕೆಳಗೆ ಜಾರಿತು.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/1576057856166094481-1141986589337407046?l=antharaaladamaathu.blogspot.com' alt='' /&gt;&lt;/div&gt;</content><link rel='replies' type='application/atom+xml' href='http://antharaaladamaathu.blogspot.com/feeds/1141986589337407046/comments/default' title='Post Comments'/><link rel='replies' type='text/html' href='http://www.blogger.com/comment.g?blogID=1576057856166094481&amp;postID=1141986589337407046' title='0 Comments'/><link rel='edit' type='application/atom+xml' href='http://www.blogger.com/feeds/1576057856166094481/posts/default/1141986589337407046'/><link rel='self' type='application/atom+xml' href='http://www.blogger.com/feeds/1576057856166094481/posts/default/1141986589337407046'/><link rel='alternate' type='text/html' href='http://antharaaladamaathu.blogspot.com/2007/12/blog-post_21.html' title='ಒಮ್ಮೊಮ್ಮೆ ಹೀಗೂ ಆಗುವುದು...'/><author><name>ಸೂರ್ಯಕಿರಣ್ ಜೋಯಿಸ್</name><uri>http://www.blogger.com/profile/09147904708336721681</uri><email>noreply@blogger.com</email><gd:image rel='http://schemas.google.com/g/2005#thumbnail' width='33' height='26' src='http://2.bp.blogspot.com/_eTMHOj0bm14/TFPEbOcI3HI/AAAAAAAAHn0/-sCPI8Pbq0k/S220/Clipboard01.jpg'/></author><thr:total>0</thr:total></entry><entry><id>tag:blogger.com,1999:blog-1576057856166094481.post-6985081079162054180</id><published>2007-04-06T19:34:00.000+05:30</published><updated>2007-04-09T19:48:14.576+05:30</updated><title type='text'>ಒಂದು ಕೋಳಿಯ ಕಥೆ</title><content type='html'>ಇದು ನನ್ನ ಚಿಕ್ಕಂದಿನಲ್ಲಿ ನಡೆದ ಘಟನೆ. ಈ ಘಟನೆ ಪದೇ ಪದೇ ನನ್ನ ಮನಸಿನ ಪುಟಗಳ ನಡುವೆ ಸುಳಿದಾಡುತ್ತಿರುತ್ತದೆ. ನನ್ನ ಜೀವನದಲ್ಲಿ ನಡೆದ ಅತ್ಯಂತ ಸ್ವಾರಸ್ಯಕರ ಘಟನೆ ಎಂದು ಹೇಳಬಹುದು.&lt;br /&gt;&lt;br /&gt;ನನ್ನ ಹುಟ್ಟೂರು ಚಿತ್ರದುರ್ಗ. ನಾನು ಆಗ ಬಹುಶಃ ೩ನೇ ತರಗತಿಯಲ್ಲಿದ್ದೆ. ಬೇಸಿಗೆ ರಜೆ ಇತ್ತು. ಬೇಸಿಗೆ ಬಂತೆಂದರೆ ಸಾಕು,ನನ್ನ ಮಾವನ ಮಕ್ಕಳಾದ ವಿನಯ ಮತ್ತು ಉದಯ ರೊಂದಿಗೆ ಬೆಳಗಿನಿಂದ ಸಂಜೆಯವರೆಗೂ ಆಟವಾಡುವುದೇ ಪರಿಪಾಠವಾಗಿರುತ್ತಿತ್ತು.&lt;br /&gt;&lt;br /&gt;ಒಂದು ದಿನ ಬೆಳಿಗ್ಗೆ ಅವರ ಮನೆಗೆ ಹೋದೆ. ಅಂದು ಏಕೋ ಇಬ್ಬರೂ ಮನೆಯಲ್ಲಿ ಇರಲಿಲ್ಲ (ಅವರೆಲ್ಲಿ ಹೋಗಿದ್ದರು ಎಂದು ಇಂದಿಗೂ ನನಗೆ ಜ್ಞಾಪಕವಿಲ್ಲ). ಸರಿ. ಕೂತೆ,ನಿಂತೆ,ಮನೆಯಲ್ಲಿದ್ದವರೆಲ್ಲರ ಜೊತೆಯಲ್ಲೂ ಮಾತನಾಡಿದೆ. ನನ್ನ ಅತ್ತೆ ಅಂದು ಬೆಳಗ್ಗೆ ಮಾಡಿದ ತಿಂಡಿ ಕೊಟ್ಟರು,ತಿಂದೆ. ಅವರಿಬ್ಬರು ಇದ್ದಿದ್ದರೆ ಮನೆಯಲ್ಲಿದ್ದವರೊಡನೆ ಅಷ್ಟು ಸಮಯ ಕಳೆಯುತ್ತಲೇ ಇರಲಿಲ್ಲ. ಟಿ.ವಿ.ನೋಡೋಣ ಎಂದು ಕುಳಿತರೆ ಆ ಸಮಯದಲ್ಲಿ ಆ ಟಿ.ವಿ ತುಂಬಾ ನನ್ನ ಬೇಜಾರು ಇಮ್ಮಡಿಗೊಳಿಸುವಂತಹ ಘನಕಾರಿ ಕಾರ್ಯಕ್ರಮಗಳೇ ತುಂಬಿಕೊಂಡಿದ್ದವು. ಅವರು ಏಷ್ಟು ಹೊತ್ತಾದರೂ ಹಿಂದಿರುಗಲಿಲ್ಲ. ಒಟ್ಟಿನಲ್ಲಿ ಅಂದು ನನಗೆ ರುಚಿಸುವಂತಹದ್ದು ಏನೂ ಇರಲಿಲ್ಲ ಅಲ್ಲಿ.&lt;br /&gt;&lt;br /&gt;ಹಾಗೆ ಕೆಲ ಕಾಲ ಕಳೆಯಿತು. ಬೇಜಾರು ತಾಳಲಾರದೆ ಹೊರಗೆ ನಿಲ್ಲೋಣ ಎನಿಸಿತು. ಅವರು ಬರುವುದನ್ನೇ ಏದುರು ನೋಡುತ್ತಾ ನಿಂತೆ. ಇದ್ದಕ್ಕಿದ್ದಂತೆ ಒಂದು ಕೋಳಿ ಹಾಗೇ ನನ್ನ ಮುಂದೆ ವೇಗವಾಗಿ ಹಾದು ಹೋಯಿತು. ಅಷ್ಟು ಹೊತ್ತೂ "&lt;strong&gt;ಈ ಬಡ್ಡಿ ಮಕ್ಕಳು ಏಲ್ಲಿ ಹಾಳಾಗಿ ಹೋದರೋ! ಏಷ್ಟೊತ್ತಿಗೆ ಬರುತ್ತಾರೋ!&lt;/strong&gt;" ಎಂದು ಚಡಪಡಿಸುತ್ತಿದ್ದ ನನ್ನ ಗಮನ ಥಟ್ಟನೆ ಆ ಕೋಳಿಯ ಮೇಲೆ ಹೋಯಿತು. ಆ ಕೋಳಿ ಓಡುತ್ತಾ ಮನೆಯ ಪಕ್ಕದಲ್ಲಿರುವ ಬಾವಿಯ ಹತ್ತಿರ ಹೋಯಿತು. ಆ ಬಾವಿಗೆ ಸುಮಾರು ೨ ರಿಂದ ೩ ಅಡಿ ಎತ್ತರದ ಕಟ್ಟೆ ಇದೆ. ಅದು ಅಲ್ಲೇ ಕಟ್ಟೆಯ ಪಕ್ಕ ಮಣ್ಣನ್ನು ಹೆಕ್ಕುತ್ತಾ,ಶಬ್ದ ಮಾಡುತ್ತಾ ನಿಂತಿತ್ತು. ಸರಿ ಸುಮಾರು ೨ ಘಂಟೆಗಳಿಂದ ಏನೂ ಮನರಂಜನೆಯಿಲ್ಲದೆ ಬೇಸತ್ತು ಹೋಗಿದ್ದ ನನಗೆ ಅದೇನನಿಸಿತೋ ಕಾಣೆ,ಆ ಕೋಳಿಯ ಬಳಿ ಹೋಗಿ ನಿಂತೆ. ಅದರ ಪಾಡಿಗೆ ಅದು ತನ್ನ ಕೆಲಸ ಮಾಡುತ್ತಿತ್ತು. ಜೋರಾಗಿ ಒಮ್ಮೆ "ಉಶ್!!!!" ಎಂದು ಆ ಕೋಳಿಯನ್ನು ಬೆದರಿಸಿದೆ. ಆ ಕೋಳಿಗೆ ಅದೆಷ್ಟು ಗಾಬರಿಯಾಯಿತೋ ಏನೊ,ಇದ್ದಕ್ಕಿದ್ದಂತೆ ಬಾವಿಯ ಕಟ್ಟೆಗಿಂತಲೂ ಮೇಲೆ ಹಾರಿ, ಬಾವಿಯೊಳಗೆ ಹಾಗೇ ಇಳಿದುಬಿಟ್ಟಿತು. ನೋಡು-ನೋಡುತ್ತಿದ್ದಂತೆಯೆ ಅದು ಬಾವಿಯಲ್ಲಿದ್ದ ನೀರಿನಲ್ಲಿ ಬಿತ್ತು.&lt;br /&gt;&lt;br /&gt;ಬಾವಿಯ ಇನ್ನೊಂದು ಬದಿಯಲ್ಲಿ ಹಲವಾರು ಕೋಳಿಗಳು ಶಬ್ದ ಮಾಡುತ್ತಾ ಓಡಾಡುತ್ತಿರುವುದು ಆಗ ನನ್ನ ಗಮನಕ್ಕೆ ಬಂತು. ಆಗಲೇ ನನ್ನ ತಲೆಗೆ ಹೊಳೆದದ್ದು,ಅವು ಮುಸಲ್ಮಾನರ ಕೇರಿಯ ಸಾಕಿದ ಕೋಳಿಗಳು ಎಂದು. ಕೈ-ಕಾಲು ಗಳು ನನಗೇ ಗೊತ್ತಿಲ್ಲದೆ ನಡುಗಲಾರಂಭಿಸಿದವು. "&lt;strong&gt;&lt;span style="font-family:arial;"&gt;ಅಯ್ಯೋ! ಎಂಥಾ ಕೆಲಸ ಮಾಡಿಬಿಟ್ಟೆ ನಾನು! ಈಗ ಆ ಕೋಳಿ ಸತ್ತು ಹೋದರೆ???!!! ಆ ಮುಸಲ್ಮಾನರ ಮನೆಯವರಿಗೆ ಕೋಳಿ ಸಾಯಿಸಿದ್ದು ನಾನೆ ಎಂದು ಗೊತ್ತಾದರೆ??!!! ನನ್ನನ್ನು ಅವರು ಸುಮ್ಮನೆ ಬಿಡುವುದಿಲ್ಲ... ಕಂಬಕ್ಕೆ ಕಟ್ಟಿ ಹಾಕಿ ಹೊಡೆಯುತ್ತಾರೆ&lt;/span&gt;...&lt;/strong&gt;" ಹೀಗೆ ದಿಗಿಲು ಹುಟ್ಟಿಸುವ ಯೋಚನೆಗಳು ನನ್ನ ತಲೆಯಲ್ಲಿ ಓಡಲಾರಂಭಿಸಿದವು. ಹಿಂದೆ ಮುಂದೆ ನೋಡದೇ, ತಕ್ಷಣ ಕಾಲಿಗೆ ಬುದ್ಧಿ ಹೇಳಿದೆ. ಸರಕ್ಕನೆ ಮನೆಯೊಳಗೆ ನುಗ್ಗಿ, ಒಂದು ಲೋಟ ನೀರು ಗಟ ಗಟನೆ ಕುಡಿದು, ಏನೂ ಗೊತ್ತಿಲ್ಲದವನಂತೆ ಟಿ.ವಿ ನೋಡುತ್ತಾ ಕುಳಿತೆ.&lt;br /&gt;&lt;br /&gt;ಟಿ.ವಿ ನೋಡುತ್ತಿದ್ದರೂ ನನ್ನ ದೇಹ ಮಾತ್ರ ಅಲ್ಲಿತ್ತು, ಮನಸ್ಸು ಇನ್ನೂ ಬಾವಿಯ ಬಳಿಯೇ ಇತ್ತು. ಆ ಕೋಳಿಗೆ ಏನೂ ಆಗದಿದ್ದರೆ ಸಾಕು ಎಂದು ಒಳಗೊಳಗೇ ನನ್ನಷ್ಟಕ್ಕೆ ನಾನೇ ಅಂದುಕೊಳ್ಳುತ್ತಿದ್ದೆ. ಯಾರೊಂದಿಗೂ ಮಾತನಾಡಲಿಲ್ಲ.&lt;br /&gt;&lt;br /&gt;ಸರಿ,ಹಾಗೇ ಒಂದು ಘಂಟೆ ಕಳೆದುಹೋಯಿತು. ಅದೆಲ್ಲಿಂದ ಬಂತೊ ಧೈರ್ಯ,ಹೋಗಿ ಏನಾಗಿದೆ ಎಂದು ನೋಡೇಬಿಡೋಣವೆಂದುಕೊಂಡು ಮತ್ತೆ ಬಾವಿಯ ಬಳಿ ಹೋದೆ. ಅಲ್ಲಿನ ದೃಶ್ಯ ಕಂಡು ನನ್ನ ಏದೆ ಒಮ್ಮೆಲೆ ಜೋರಾಗಿ ಬಡಿದುಕೊಳ್ಳಲಾರಂಭಿಸಿತು. ಆ ಬಾವಿಯ ಸುತ್ತಲೂ ಜನ ಜಂಗುಳಿ. ನನ್ನ ಕಥೆ ಇವತ್ತಿಗೆ ಮುಗಿಯಿತು ಎಂದುಕೊಂಡೆ. ಅಷ್ಟು ಭಯ ಇದ್ದರೂ ಆ ಜನರ ಮಧ್ಯ ತೂರಿಕೊಂಡು ಬಾವಿಯ ಕಟ್ಟೆಯ ಹತ್ತಿರ ಬಂದು ನಿಂತೆ.ನನ್ನ ಎದುರಿಗೆ ಬಾವಿಯ ಇನ್ನೊಂದು ಬದಿಯಲ್ಲಿ ಮುಸಲ್ಮಾನರ ಹೆಂಗಸೊಬ್ಬಳು "&lt;strong&gt;ಅದ್ಯಾವನೋ ನೋಡ್ರಪ್ಪ, ಕೋಳಿಗೆ ತಗೊಂಡ್ಬಿಟ್ಟಿ ಬಾವಿ ಒಳಗೆ ಹಾಕ್ಬಿಟ್ಟಿದ್ದಾನೆ. ಏನು ಜನಾನೋ ಏನೊ!!!&lt;/strong&gt;" ಎಂದು ಏರುದನಿಯಲ್ಲಿ ಕೂಗಾಡುತ್ತಿದ್ದಳು. ವಾಪಸ್ಸು ಓಡಿ ಹೋಗೋಣವೆನಿಸಿತು. ಬಾವಿಯ ಒಳಗೆ ಒಮ್ಮೆ ಇಣುಕಿ ನೋಡಿದೆ. ಯಾರೊ ಇಳಿದಿರುವುದು ಕಂಡಿತು. ಕೋಳಿಯನ್ನು ಮೇಲೆತ್ತಿಕೊಂಡು ಬರುತ್ತಿದ್ದರು. ಆ ಕೋಳಿ ಬದುಕಿದ್ದನ್ನು ಕಂಡು ನನಗೆ ಕೊಂಚ ಸಮಾಧಾನವಾಯಿತು. ನಿಜಕ್ಕೂ ಅಲ್ಲಿದ್ದವರಿಗೆ ಕೋಳಿಯನ್ನು ಒಳಗೆ ಹಾಕಿದವರು ಯಾರು ಎಂದು ತಿಳಿದಿರಲಿಲ್ಲ. ಈ ವಿಷಯ ನನಗೆ ನಿಧಾನವಾಗಿ ಅರ್ಥವಾಯಿತು. ನನ್ನಲ್ಲಿದ್ದ ಭಯವೆಲ್ಲ ಕ್ಷಣಾರ್ಧದಲ್ಲಿ ಮಾಯವಾಯಿತು. ಈ ಕುಚೇಷ್ಟೆ ಮಾಡಿದ್ದು ನಾನೆ ಎಂದು ಯಾರಿಗೂ ಗೊತ್ತಿಲ್ಲ ಎಂದುಕೊಂಡು ಒಳಗೇ ತುಂಟ ನಗೆ ನಕ್ಕೆ. ನನ್ನ ತುಂಟತನದ ಬಗ್ಗೆ ನಾನೇ ಹೆಮ್ಮೆ ಪಟ್ಟೆ. ಏನೂ ಗೊತ್ತಿಲ್ಲದವನಂತೆ ಸುಮ್ಮನೆ ನಿಂತೆ. ಕೋಳಿಯನ್ನು ಹೊರತರುವವರೆಗೂ ಅಲ್ಲೇ ನಿಂತು ತಮಾಷೆ ನೋಡಿದೆ. ಎಲ್ಲಾ ಮುಗಿದ ನಂತರ ಮನೆ ಕಡೆಗೆ ನಡೆದೆ.&lt;br /&gt;&lt;br /&gt;ಇಂದಿಗೂ ಈ ವಿಷಯವನ್ನು ನಾನು ಮನೆಯಲ್ಲಿ ದೊಡ್ಡವರ ಮುಂದೆ ಹೇಳಿಲ್ಲ. ಆ ಬಾವಿಯ ಬಳಿ ಹೋದಾಗಲೆಲ್ಲ ಆ ಘಟನೆ ನೆನಪಾಗಿ ನಗು ಬರುತ್ತದೆ.&lt;br /&gt;&lt;br /&gt;&lt;strong&gt;ಬಾಲ್ಯದ ನೆನಪು ಎಷ್ಟು ಮಧುರ!!! ಅಲ್ಲವೆ?&lt;/strong&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/1576057856166094481-6985081079162054180?l=antharaaladamaathu.blogspot.com' alt='' /&gt;&lt;/div&gt;</content><link rel='replies' type='application/atom+xml' href='http://antharaaladamaathu.blogspot.com/feeds/6985081079162054180/comments/default' title='Post Comments'/><link rel='replies' type='text/html' href='http://www.blogger.com/comment.g?blogID=1576057856166094481&amp;postID=6985081079162054180' title='4 Comments'/><link rel='edit' type='application/atom+xml' href='http://www.blogger.com/feeds/1576057856166094481/posts/default/6985081079162054180'/><link rel='self' type='application/atom+xml' href='http://www.blogger.com/feeds/1576057856166094481/posts/default/6985081079162054180'/><link rel='alternate' type='text/html' href='http://antharaaladamaathu.blogspot.com/2007/04/blog-post.html' title='ಒಂದು ಕೋಳಿಯ ಕಥೆ'/><author><name>ಸೂರ್ಯಕಿರಣ್ ಜೋಯಿಸ್</name><uri>http://www.blogger.com/profile/09147904708336721681</uri><email>noreply@blogger.com</email><gd:image rel='http://schemas.google.com/g/2005#thumbnail' width='33' height='26' src='http://2.bp.blogspot.com/_eTMHOj0bm14/TFPEbOcI3HI/AAAAAAAAHn0/-sCPI8Pbq0k/S220/Clipboard01.jpg'/></author><thr:total>4</thr:total></entry><entry><id>tag:blogger.com,1999:blog-1576057856166094481.post-6608523322718072277</id><published>2007-02-08T17:11:00.000+05:30</published><updated>2007-02-09T12:02:14.140+05:30</updated><title type='text'>ಅಂತರ್ಜಾಲದಲ್ಲಿ ಕನ್ನಡ ಸಾಹಿತ್ಯ</title><content type='html'>ಜಾಗತೀಕರಣದ ಈ ದಿನಗಳಲ್ಲಿ ಕನ್ನಡ ಸಾಹಿತ್ಯ ನಶಿಸಿಹೋಗುತ್ತಿದೆ ಎಂದು ಬುದ್ಧಿ ಜೀವಿಗಳು ಹಾಗು ಸಾಹಿತಿಗಳು ಆತಂಕಗೊಳ್ಳುತ್ತಿದ್ದಾರೆ. ವಾಸ್ತವವಾಗಿ ಹಾಗೇನೂ ಆಗಿಲ್ಲ ಎನ್ನುವುದು ನನ್ನ ಅನಿಸಿಕೆ. ನನ್ನ ದೃಷ್ಠಿಕೋನದಲ್ಲಿ, ಯಾವುದೇ ಭಾಷೆಯ ಸಾಹಿತ್ಯ ನಶಿಸಲು ಸಾಧ್ಯವೇ ಇಲ್ಲ. ಎಲ್ಲಿಯವರೆಗೂ ಆ ಭಾಷೆಯನ್ನು ಜನರು ಉಪಯೋಗಿಸುತ್ತಾರೊ, ಅಲ್ಲಿಯವರೆಗೂ ಆ ಭಾಷೆಯಲ್ಲಿ ಹೊಸ ಹೊಸ ಪ್ರಯೋಗಗಳು ನಡೆಯುತ್ತಲೇ ಇರುತ್ತವೆ. ಸಾಹಿತ್ಯದ ಶೈಲಿ ಬದಲಾಗಬಹುದೇ ಹೊರತು ಸಾಹಿತ್ಯವೇ ಅಳಿಯುವುದಿಲ್ಲ. "ಇಂದಿನ ನಮ್ಮ ಯುವ ಜನಾಂಗಕ್ಕೆ, ಕನ್ನಡ ಪುಸ್ತಕಗಳನ್ನು ಓದುವುದಿರಲಿ ಅವುಗಳ ಪರಿಚಯ ಕೂಡ ಇಲ್ಲ" - ಹೀಗೊಂದು ಮಾತಿದೆ. ಈ ಮಾತು ಬಹುಪಾಲು ನಿಜ. ಇದಕ್ಕೆ ಕಾರಣಗಳು ಹಲವಾರು. ಅವುಗಳನ್ನು ಅವಲೋಕಿಸುತ್ತಾ ಹೋದರೆ ಸಾಕಷ್ತು ನಕಾರಾತ್ಮಕ ಅಂಶಗಳು ಹೊರಬೀಳುತ್ತವೆ. ಈ ಬಗ್ಗೆ ಹೆಚ್ಚು ಚರ್ಚೆ ಬೇಡ. ಯಾವಾಗಲೂ ಸಕಾರಾತ್ಮಕವಾಗಿ ಯೋಚಿಸುವುದೇ ಸೂಕ್ತವೆನಿಸುತ್ತದೆ.&lt;br /&gt;&lt;br /&gt;ಇತ್ತೀಚಿಗೆ ಅಂತರ್ಜಾಲದಲ್ಲಿ ಕನ್ನಡ ಬ್ಲಾಗ್ ಗಳ ಬಳಕೆ ಹೆಚ್ಚುತ್ತಿದೆ. ಈ ಬ್ಲಾಗ್ ತಾಣಗಳು ಕೆಲವರಿಗೆ ತಮ್ಮ ಅನಿಸಿಕೆ, ಅನುಭವಗಳನ್ನು ವ್ಯಕ್ತ ಪಡಿಸುವ ಮುಕ್ತ ವೇದಿಕೆಯಾಗಿದ್ದರೆ ಮತ್ತೆ ಕೆಲವರಿಗೆ ಜ್ಞಾನದ ಭಂಡಾರವಾಗಿದೆ. ಕೆಲವರಿಗೆ ಬ್ಲಾಗ್ ಗಳನ್ನು ಬರೆಯುವುದು ಹವ್ಯಾಸವಾಗಿದ್ದರೆ ಕೆಲವರು ಸಮಯ ಕಳೆಯಲು ಇವುಗಳನ್ನು ಓದುತ್ತಾರೆ. ಒಟ್ಟಿನಲ್ಲಿ ಸಾಹಿತ್ಯಾಸಕ್ತರಿಗಂತೂ ಈ ಬ್ಲಾಗ್ ಗಳು ರಸದೌತಣ. ಕಥೆ, ಕವನ, ಕಾದಂಬರಿ ಇತ್ಯಾದಿ ಹೀಗೆ ಸಾಹಿತ್ಯದ ಅನೇಕ ಪ್ರಾಕಾರಗಳನ್ನು ಇಲ್ಲಿ ಕಾಣಬಹುದು. ಈ ಬ್ಲಾಗ್ ಗಳಲ್ಲಿ ಸಿಗುವ ಕೆಲವು ಲೇಖನಗಳು ಕನ್ನಡ ದಿನಪತ್ರಿಕೆಗಳನ್ನೇ ಓದದವರಲ್ಲೂ ಕೂಡ ಸಾಹಿತ್ಯದ ಆಸಕ್ತಿಯನ್ನು ಹುಟ್ಟಿಸುತ್ತವೆ. ಕನ್ನಡದ ಪ್ರಖ್ಯಾತ ಕೃತಿಗಳ ಪರಿಚಯಗಳುಳ್ಳ ಲೇಖನಗಳನ್ನೂ ಸಹ ಇಲ್ಲಿ ಕಾಣಬಹುದು. ಇಂತಹ ಲೇಖನಗಳು ಇಂದಿನ ಯುವ ಜನತೆಗೆ ಕನ್ನಡದ ಮಹಾನ್ ಕೃತಿಗಳನ್ನು ಆಸ್ವಾದಿಸಲು ಪ್ರೇರಣೆಯಂತಿವೆ.&lt;br /&gt;&lt;br /&gt;ಈ ಬೆಳವಣಿಗೆಯನ್ನು ನೋಡುತ್ತಿದ್ದರೆ ಕನ್ನಡ ಸಾಹಿತ್ಯಕ್ಕೆ, ನವಗನ್ನಡ ಸಾಹಿತಿಗಳಿಗೆ ಯಾವುದೇ ಕೊರತೆ ಬಂದಿಲ್ಲ ಎಂಬುದು ಸ್ಪಷ್ಟವಾಗುತ್ತದೆ. ನಮ್ಮ ನಡುವೆ ಎಷ್ಟು ಅದ್ಭುತವಾದ ಕವಿಗಳು, ಕಾದಂಬರಿಕಾರರಿದ್ದಾರಲ್ಲ ಎಂದು ಆಶ್ಚರ್ಯವಾಗುತ್ತದೆ. ಬರೀ ಪುಸ್ತಕಗಳಿಗಷ್ಟೆ ಸೀಮಿತವಾಗಿದ್ದ ಕನ್ನಡ ಸಾಹಿತ್ಯ ಈಗ ಅಂತರ್ಜಾಲದಲ್ಲೂ ಮುದ್ರಣಗೊಂಡು ತನ್ನ ಕಂಪನ್ನು ವಿಶ್ವದೆಲ್ಲೆಡೆ ಚೆಲ್ಲುತ್ತಿರುವ ಪರಿ "&lt;strong&gt;ಕನ್ನಡ ಸಾಹಿತ್ಯಕ್ಕೆ ಎಂದಿಗೂ ಅಳಿವಿಲ್ಲ&lt;/strong&gt;" ಎಂಬ ಮಾತನ್ನು ಸಾರುತ್ತದೆ.&lt;br /&gt;&lt;br /&gt;ನೆನಪಿರಲಿ : &lt;strong&gt;ಸಕಾರಾತ್ಮಕ ಚಿಂತನೆ&lt;/strong&gt; ನಮ್ಮಲ್ಲಡಗಿರುವ ಸಾಮರ್ಥ್ಯಗಳಿಗೆ ಹಿಡಿದ ಕನ್ನಡಿಯಂತೆ.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/1576057856166094481-6608523322718072277?l=antharaaladamaathu.blogspot.com' alt='' /&gt;&lt;/div&gt;</content><link rel='replies' type='application/atom+xml' href='http://antharaaladamaathu.blogspot.com/feeds/6608523322718072277/comments/default' title='Post Comments'/><link rel='replies' type='text/html' href='http://www.blogger.com/comment.g?blogID=1576057856166094481&amp;postID=6608523322718072277' title='3 Comments'/><link rel='edit' type='application/atom+xml' href='http://www.blogger.com/feeds/1576057856166094481/posts/default/6608523322718072277'/><link rel='self' type='application/atom+xml' href='http://www.blogger.com/feeds/1576057856166094481/posts/default/6608523322718072277'/><link rel='alternate' type='text/html' href='http://antharaaladamaathu.blogspot.com/2007/02/blog-post.html' title='ಅಂತರ್ಜಾಲದಲ್ಲಿ ಕನ್ನಡ ಸಾಹಿತ್ಯ'/><author><name>ಸೂರ್ಯಕಿರಣ್ ಜೋಯಿಸ್</name><uri>http://www.blogger.com/profile/09147904708336721681</uri><email>noreply@blogger.com</email><gd:image rel='http://schemas.google.com/g/2005#thumbnail' width='33' height='26' src='http://2.bp.blogspot.com/_eTMHOj0bm14/TFPEbOcI3HI/AAAAAAAAHn0/-sCPI8Pbq0k/S220/Clipboard01.jpg'/></author><thr:total>3</thr:total></entry></feed>
