ಇಬ್ಬನಿಯ ಹನಿಗಳು
ಸರಳ, ಗಂಭೀರ ಮಾತಾಡಿದರೂ ಮಾತಾಡದ ಚೇತನ
ಮಂದಹಾಸಕ್ಕೆ ಇನ್ನೊಂದು ಹೆಸರು ನಾಗಶ್ರೀ
ಮುಗ್ಧ ಕಂಗಳ ಮೃದುಲ ಮನಸಿನ ರಮ್ಯ
ಮಿತಭಾಷಿಯಾದರೂ ನಕ್ಕು ನಗಿಸುವ ವಿಶ್ವಾಸ್
ಗೆಳೆತನದ ಮೊಗ್ಗರಳಿಸಿ ದೂರಾಗಿ ದೂರದಿಂದಲೇ ಕಂಪು ಸೂಸುವ ಸಂಧ್ಯಾ
ಲವಲವಿಕೆಯ ಚಿಲುಮೆ ಚಟಪಟ ಮಾತಿನ ರೇಖಾ
ಕೇಳಲು ಹಿತವಾದ ಹೆಸರುಳ್ಳ ಸುಕುಮಾರಿ ಮಂಗಳ ಗೌರಿ
ಶ್ವೇತ ವರ್ಣ ಶುಭ್ರ ಮನ ಹೆಂಗೆಳೆಯರ ಕಣ್ಮಣಿ ಶಿವಾಜಿ
ಅರಿತು ಬೆರೆತು ಎಲ್ಲರೊಳಗೊಂದಾಗುವ ಶ್ರೀಜಿತ್
ತಂಪೆರೆದು ತನುಮನಗಳ ತಣಿಸುವ ತಂಗಾಳಿ ಅನಿಲ
ಒಬ್ಬರಿಂದೊಬ್ಬರು ಅಗಲಿದ ಕ್ಷಣಗಳು
ಬಿರು ಬಿಸಿಲಿನ ಸುಡು ಸುಡುವ ಕೆನ್ನಾಲಿಗೆಗಳಂತೆ
ಕೂಡಿ ಸಂಭ್ರಮಿಸಿ ಕಳೆದ ಘಳಿಗೆಗಳು
ಹಸಿರೆಲೆಯ ಚುಂಬಿಸುವ ಇಬ್ಬನಿಯ ಹನಿಗಳಂತೆ
ಸವಿದಷ್ಟೂ ಸಿಹಿಯಾಗುವ ಮಧುರ ನೆನಪುಗಳು
ಬಾಳ ಮುಸ್ಸಂಜೆಯವರೆಗೂ ಜೊತೆಬಿಡದ ವಜ್ರಗಳಂತೆ
ಮಂದಹಾಸಕ್ಕೆ ಇನ್ನೊಂದು ಹೆಸರು ನಾಗಶ್ರೀ
ಮುಗ್ಧ ಕಂಗಳ ಮೃದುಲ ಮನಸಿನ ರಮ್ಯ
ಮಿತಭಾಷಿಯಾದರೂ ನಕ್ಕು ನಗಿಸುವ ವಿಶ್ವಾಸ್
ಗೆಳೆತನದ ಮೊಗ್ಗರಳಿಸಿ ದೂರಾಗಿ ದೂರದಿಂದಲೇ ಕಂಪು ಸೂಸುವ ಸಂಧ್ಯಾ
ಲವಲವಿಕೆಯ ಚಿಲುಮೆ ಚಟಪಟ ಮಾತಿನ ರೇಖಾ
ಕೇಳಲು ಹಿತವಾದ ಹೆಸರುಳ್ಳ ಸುಕುಮಾರಿ ಮಂಗಳ ಗೌರಿ
ಶ್ವೇತ ವರ್ಣ ಶುಭ್ರ ಮನ ಹೆಂಗೆಳೆಯರ ಕಣ್ಮಣಿ ಶಿವಾಜಿ
ಅರಿತು ಬೆರೆತು ಎಲ್ಲರೊಳಗೊಂದಾಗುವ ಶ್ರೀಜಿತ್
ತಂಪೆರೆದು ತನುಮನಗಳ ತಣಿಸುವ ತಂಗಾಳಿ ಅನಿಲ
ಒಬ್ಬರಿಂದೊಬ್ಬರು ಅಗಲಿದ ಕ್ಷಣಗಳು
ಬಿರು ಬಿಸಿಲಿನ ಸುಡು ಸುಡುವ ಕೆನ್ನಾಲಿಗೆಗಳಂತೆ
ಕೂಡಿ ಸಂಭ್ರಮಿಸಿ ಕಳೆದ ಘಳಿಗೆಗಳು
ಹಸಿರೆಲೆಯ ಚುಂಬಿಸುವ ಇಬ್ಬನಿಯ ಹನಿಗಳಂತೆ
ಸವಿದಷ್ಟೂ ಸಿಹಿಯಾಗುವ ಮಧುರ ನೆನಪುಗಳು
ಬಾಳ ಮುಸ್ಸಂಜೆಯವರೆಗೂ ಜೊತೆಬಿಡದ ವಜ್ರಗಳಂತೆ
Comments
ಎಲ್ಲರ ಮನದಂಗಳದ ಜ್ಯೋತಿಯನ್ನು ಬೆಳಗುವ,ನಮ್ಮೆಲ್ಲರ ಸೂರ್ಯ ಕಿರಣ.
On the occasion of 8th year celebration of Kannada saahithya. com we are arranging one day seminar at Christ college, Bangalore on July 8th 2008.
As seats are limited interested participants are requested to register at below link.
Please note Registration is compulsory to attend the seminar.
If time permits informal bloggers meet will be held at the same venue after the seminar.
For further details and registration click on below link.
http://saadhaara.com/events/index/english
http://saadhaara.com/events/index/kannada
Please do come and forward the same to your like minded friends